Bengaluru News: ವೀಕೆಂಡ್ ನಲ್ಲಿ ಡಿಫರೆಂಟ್ ಅಗಿ ಡ್ರೆಸ್ ಮಾಡಿಕೊಂಡು ಹೊರಬಿದ್ದ ಗೃಹ ಸಚಿವ ಪರಮೇಶ್ವರ್ ಬೈಟ್ ನೀಡದೆ ಹೊರಟರು!

ಅವರು ವಿದೇಶಗಳಲ್ಲಿ ಓದಿದವರು ಅಂತ ಬಹಳ ಜನಕ್ಕೆ ಗೊತ್ತಿರಲಾರದು. ಆಗೆಲ್ಲ ಅವರು ಆಗಿನ ಫ್ಯಾಶನ್ ಗೆ ತಕ್ಕಂತೆ ಡ್ರೆಸ್ ಮಾಡಿಕೊಳ್ಳುತ್ತಿದ್ದರು.

Bengaluru News: ವೀಕೆಂಡ್ ನಲ್ಲಿ ಡಿಫರೆಂಟ್ ಅಗಿ ಡ್ರೆಸ್ ಮಾಡಿಕೊಂಡು ಹೊರಬಿದ್ದ ಗೃಹ ಸಚಿವ ಪರಮೇಶ್ವರ್ ಬೈಟ್ ನೀಡದೆ ಹೊರಟರು!
|

Updated on: Jul 29, 2023 | 2:31 PM

ಬೆಂಗಳೂರು: ಯಾರಿವರು ಅಂತ ಗೊಂದಲಕ್ಕೆ ಬಿದ್ರಾ? ಹೋಮ್ ಮಿನಿಸ್ಟ್ರು ಜಿ ಪರಮೇಶ್ವರ್ (G Parameshwara) ಸಾಹೇಬರು ಕಣ್ರೀ. ಹೌದು, ಕನ್ನಡಿಗರು ಸಚಿವರನ್ನು ಮೊದಲ್ಯಾತ್ತೂ ಹೀಗೆ ಫ್ಯಾಶನೇಬಲ್ ಉಡುಗೆಯಲ್ಲಿ ನೋಡಿರಲಿಲ್ಲ. ಅವರು ವಿದೇಶಗಳಲ್ಲಿ ಓದಿದವರು ಅಂತ ಬಹಳ ಜನಕ್ಕೆ ಗೊತ್ತಿರಲಾರದು. ಆಗೆಲ್ಲ ಅವು ಆಗಿನ ಫ್ಯಾಶನ್ ಗೆ ತಕ್ಕಂತೆ ಡ್ರೆಸ್ ಮಾಡಿಕೊಳ್ಳುತ್ತಿದ್ದರು. ಆದರೆ ರಾಜಕಾರಣಕ್ಕೆ ಬಂದ ಬಳಿಕ ಖಾದಿಬಟ್ಟೆಗಳಲ್ಲೇ ಓಡಾಡಲಾರಂಭಿಸಿದರು. ಎನಿವೇಸ್ ಡಾರ್ಕ್ ಬ್ಲ್ಯೂ ಟ್ರೌಸರ್ (blue trouser) ಮತ್ತು ಅದಕ್ಕೆ ಮ್ಯಾಚ್ ಆಗುವ ಬ್ಲ್ಯೂ ಚೆಕ್ಸ್ ಶರ್ಟ್ ನಲ್ಲಿ ಗೃಹಸಚಿವರು ಸ್ಲಾರ್ಟ್ ಕಾಣುತ್ತಿದ್ದಾರೆ. ಅದರಲ್ಲೂ ಇವತ್ತು ವೀಕೆಂಡ್ (weekend) ಬೇರೆ. ಹಾಗಾಗೇ, ತಮ್ಮ ಎಂದಿನ ಉಡುಗೆ ತೊಡುಗೆ ಬಿಟ್ಟು ಡಿಫರೆಂಟ್ ಆಗಿ ಡ್ರೆಸ್ ಮಾಡಿಕೊಳ್ಳೋಣ ಅಂತ ಪರಮೇಶ್ವರ್ ಯೋಚನೆ ಮಾಡಿದ್ದ್ದರೆ ಆಶ್ಚರ್ಯ ಪಡಬೇಕಿಲ್ಲ. ಕಾರಲ್ಲಿ ಕೂತ ಬಳಿಕ ಅವರು ಮಾಧ್ಯಮದವರಿಗೆ ಬೈಟ್ ನೀಡಲು ನಿರಾಕರಿಸಿದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಮೋದಿ ಮಾತು
ಮುಡಾ ಹಗರಣದ ಕಡತಗಳನ್ನು ಸಚಿವ ಸುರೇಶ್ ಬೆಂಗಳೂರುಗೆ ತಂದಿದ್ದಾರೆ: ವಿಜಯೇಂದ್ರ
ಮುಡಾ ಹಗರಣದ ಕಡತಗಳನ್ನು ಸಚಿವ ಸುರೇಶ್ ಬೆಂಗಳೂರುಗೆ ತಂದಿದ್ದಾರೆ: ವಿಜಯೇಂದ್ರ
ಉಡುಪಿ: ಬೈಕ್​ನ ಹೆಡ್ ಲೈಟ್ ವೈಸರ್​ನಲ್ಲಿ ಹಾವು ಪ್ರತ್ಯಕ್ಷ
ಉಡುಪಿ: ಬೈಕ್​ನ ಹೆಡ್ ಲೈಟ್ ವೈಸರ್​ನಲ್ಲಿ ಹಾವು ಪ್ರತ್ಯಕ್ಷ
‘ನನ್ನ ದೇವ್ರು’ ಮೂಲಕ ಕಿರತೆರೆಗೆ ಮರಳಿದ ಅಶ್ವಿನಿ ನಕ್ಷತ್ರದ ‘ಹೆಂಡ್ತಿ’
‘ನನ್ನ ದೇವ್ರು’ ಮೂಲಕ ಕಿರತೆರೆಗೆ ಮರಳಿದ ಅಶ್ವಿನಿ ನಕ್ಷತ್ರದ ‘ಹೆಂಡ್ತಿ’
ಯುವತಿಯರ ಮುಂದೆ ಬಾಡಿ ಪ್ರದರ್ಶಿಸುತ್ತಿದ್ದ ಯುವಕನಿಗೆ ಪಾಠ ಕಲಿಸಿದ  ಪೊಲೀಸರು
ಯುವತಿಯರ ಮುಂದೆ ಬಾಡಿ ಪ್ರದರ್ಶಿಸುತ್ತಿದ್ದ ಯುವಕನಿಗೆ ಪಾಠ ಕಲಿಸಿದ  ಪೊಲೀಸರು
‘ರೇಣುಕಾಸ್ವಾಮಿ ಮುಗ್ಧನಲ್ಲ, ವಿಕೃತಕಾಮಿ’; ವಿ ಮನೋಹರ್ ಹೇಳಿಕೆ
‘ರೇಣುಕಾಸ್ವಾಮಿ ಮುಗ್ಧನಲ್ಲ, ವಿಕೃತಕಾಮಿ’; ವಿ ಮನೋಹರ್ ಹೇಳಿಕೆ
ಕೇರಳದ ಕಲಾವಿದನ ಕೈಯಲ್ಲಿ ಅರಳಿದ ಪ್ರಧಾನಿ ಮೋದಿ ಭವ್ಯ ಪ್ರತಿಮೆ
ಕೇರಳದ ಕಲಾವಿದನ ಕೈಯಲ್ಲಿ ಅರಳಿದ ಪ್ರಧಾನಿ ಮೋದಿ ಭವ್ಯ ಪ್ರತಿಮೆ
ಕಿರುತೆರೆಗೆ ಎಂಟ್ರಿಕೊಟ್ಟ ನರಸಿಂಹರಾಜು ಮೊಮ್ಮಗ ಅವಿನಾಶ್ ದಿವಾಕರ್
ಕಿರುತೆರೆಗೆ ಎಂಟ್ರಿಕೊಟ್ಟ ನರಸಿಂಹರಾಜು ಮೊಮ್ಮಗ ಅವಿನಾಶ್ ದಿವಾಕರ್
ದೇವಸ್ಥಾನದಲ್ಲಿ ಶಟಗೋಪ ತಲೆ ಮೇಲೆ ಇಡುವುದರ ಮಹತ್ವ ಏನು? ಈ ವಿಡಿಯೋ ನೋಡಿ
ದೇವಸ್ಥಾನದಲ್ಲಿ ಶಟಗೋಪ ತಲೆ ಮೇಲೆ ಇಡುವುದರ ಮಹತ್ವ ಏನು? ಈ ವಿಡಿಯೋ ನೋಡಿ
ಈ ರಾಶಿಯವರು ಇಂದು ಪುಣ್ಯಸ್ಥಳದ ದರ್ಶ‌ನಕ್ಕೆಂದು ಪ್ರಯಾಣ ಮಾಡುವರು
ಈ ರಾಶಿಯವರು ಇಂದು ಪುಣ್ಯಸ್ಥಳದ ದರ್ಶ‌ನಕ್ಕೆಂದು ಪ್ರಯಾಣ ಮಾಡುವರು