ಬಾಣಸವಾಡಿಯಲ್ಲಿ ಬೆಂಕಿಗಾಹುತಿಯಾದ 4-ಮಹಡಿ ಕಟ್ಟಡ ಮಾಲೀಕರ ರೋದನೆ ನೋಡುಗರಲ್ಲಿ ಕಸಿವಿಸಿ ಉಂಟು ಮಾಡುತ್ತದೆ

ಬೆಂಕಿಗಾಹುತಿಯಾದ 4-ಮಹಡಿಯ ಮಾಲೀಕ ಶಂಕರ್ ಮತ್ತವರ ಧರ್ಮಪತ್ನಿಯ ರೋದನೆ, ದಃಖ ಮತ್ತು ಯಾತನೆ ಅರ್ಥವಾಗುವಂಥದ್ದೇ. ಬಾಣಸವಾಡಿಯಂಥ ಪಾಶ್ ಏರಿಯಾದಲ್ಲಿ ಅದೂ ರಿಂಗ್ ರೋಡ್ ಪಕ್ಕ ಪ್ರಾಪರ್ಟಿ ಹೊಂದುವುದು ಸಾಮಾನ್ಯ ಸಂಗತಿಯಲ್ಲ. ಹಲವು ಕೋಟಿ ಮೌಲ್ಯದ ಅಸ್ತಿ ಸುಟ್ಟುಕರಕಲಾಗಿರುವ ಸ್ಥಿತಿಯಲ್ಲಿ ನೋಡಿದಾಗ ಅವರಿಗೆ ಹೇಗಾಗಿರಬೇಡ?

ಬಾಣಸವಾಡಿಯಲ್ಲಿ ಬೆಂಕಿಗಾಹುತಿಯಾದ 4-ಮಹಡಿ ಕಟ್ಟಡ ಮಾಲೀಕರ ರೋದನೆ ನೋಡುಗರಲ್ಲಿ ಕಸಿವಿಸಿ ಉಂಟು ಮಾಡುತ್ತದೆ
|

Updated on: Nov 13, 2023 | 11:22 AM

ಬೆಂಗಳೂರು: ಎಂಥವರಲ್ಲೂ ಸಂಕಟ ಮತ್ತು ಸಹಾನುಭೂತಿ ಉಂಟು ಮಾಡುವ ದೃಶ್ಯವಿದು. ದೃಶ್ಯಗಳಲ್ಲಿ ಕಾಣುತ್ತಿರುವವರು ಶಂಕರ್ ಮತ್ತು ಅವರ ಧರ್ಮಪತ್ನಿ. ಬಾಣಸವಾಡಿ ಔಟರ್ ರಿಂಗ್ ರೋಡ್​ನಲ್ಲಿ (Banaswadi Outer Ring Road) ಇಂದು ಬೆಂಕಿಗಾಹುತಿಯಾದ 4-ಮಹಡಿಯ ಮಾಲೀಕ ಶಂಕರ್ (Shankar) ಮತ್ತವರ ಧರ್ಮಪತ್ನಿ. ಅವರ ರೋದನೆ, ದಃಖ ಮತ್ತು ಯಾತನೆ ಅರ್ಥವಾಗುವಂಥದ್ದೇ. ಬಾಣಸವಾಡಿಯಂಥ ಪಾಶ್ ಏರಿಯಾದಲ್ಲಿ ಅದೂ ರಿಂಗ್ ರೋಡ್ ಪಕ್ಕ ಪ್ರಾಪರ್ಟಿ ಹೊಂದುವುದು ಸಾಮಾನ್ಯ ಸಂಗತಿಯಲ್ಲ. ಹಲವು ಕೋಟಿ ಮೌಲ್ಯದ ಅಸ್ತಿ (property worth a few crore rupees) ಸುಟ್ಟುಕರಕಲಾಗಿರುವ ಸ್ಥಿತಿಯಲ್ಲಿ ನೋಡಿದಾಗ ಅವರಿಗೆ ಹೇಗಾಗಿರಬೇಡ? ಶಂಕರ್ ಚಿಕ್ಕಮಗುವಿನಂತೆ ಅಳುತ್ತಿದ್ದಾರೆ. ದಂಪತಿಯೊಂದಿಗೆ ಕನ್ನಡಕ ಧರಿಸಿರುವ ಒಬ್ಬ ಯುವಕನಿದ್ದಾನೆ, ಪ್ರಾಯಶಃ ಅವರ ಮಗನಿರಬಹುದು. ಪೋಷಕರನ್ನು ಸಂತೈಸುವ ಪ್ರಯತ್ನ ಅವನು ಮಾಡುತ್ತಿದ್ದಾನೆ. ಕಟ್ಟಡದ ಎಲ್ಲ 4 ಮಹಡಿಗಳನ್ನು ಬಾಡಿಗೆಗೆ ನೀಡಲಾಗಿತ್ತು. ನೆಲ ಮತ್ತು ಮೊದಲ ಮಹಡಿಯಲ್ಲಿ ಫರ್ನಿಚರ್ ಶೋರೂಮ್, ಎರಡನೇ ಮಹಡಿಯಲ್ಲಿ ಕೋಚಿಂಗ್ ಸೆಂಟರ್ ಮತ್ತು ಮೇಲಿನ ಎರಡು ಮಹಡಿಗಳನ್ನು ಐಟಿ ಕಂಪನಿಯೊಂದಕ್ಕೆ ಬಾಡಿಗೆ ಕೊಡಲಾಗಿತ್ತು ಎಂದು ಶಂಕರ್ ಹೇಳಿದ್ದಾರೆ. ಕಟ್ಟಡದ ವಿಮೆಮಾಡಿಸಿದ್ದರೆ ಪರಿಹಾರ ಅವರಿಗೆ ಸಿಗಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಐಸಿಸ್ ಸಂಪರ್ಕ ಹೊಂದಿರುವ ವ್ಯಕ್ತಿ ವಿಜಯಪುರದಲ್ಲಿದ್ದಾನೆ: ಬಸನಗೌಡ ಯತ್ನಾಳ್
ಐಸಿಸ್ ಸಂಪರ್ಕ ಹೊಂದಿರುವ ವ್ಯಕ್ತಿ ವಿಜಯಪುರದಲ್ಲಿದ್ದಾನೆ: ಬಸನಗೌಡ ಯತ್ನಾಳ್
ವಿಪಕ್ಷ ಸದಸ್ಯರಿಂದ ಸದನದ ಸಮಯ ಹಾಳು ಮತ್ತು ಜನಕ್ಕೆ ವಂಚನೆ: ಸಿದ್ದರಾಮಯ್ಯ
ವಿಪಕ್ಷ ಸದಸ್ಯರಿಂದ ಸದನದ ಸಮಯ ಹಾಳು ಮತ್ತು ಜನಕ್ಕೆ ವಂಚನೆ: ಸಿದ್ದರಾಮಯ್ಯ
ಸೋಮಣ್ಣ ಎಲ್ಲೂ ಹೋಗಲ್ಲ, ಅವರೊಂದಿಗೆ ಮಾತಾಡುತ್ತೇನೆ: ಬಿಎಸ್ ಯಡಿಯೂರಪ್ಪ
ಸೋಮಣ್ಣ ಎಲ್ಲೂ ಹೋಗಲ್ಲ, ಅವರೊಂದಿಗೆ ಮಾತಾಡುತ್ತೇನೆ: ಬಿಎಸ್ ಯಡಿಯೂರಪ್ಪ
ನಾನು ಮೊದಲು ಸ್ಟ್ರಾಂಗ್ ಆಗಿದ್ದನ್ನು ಬಿಜೆಪಿ ಒಪ್ಪಿಕೊಂಡಿದೆ: ಸಿದ್ದರಾಮಯ್ಯ
ನಾನು ಮೊದಲು ಸ್ಟ್ರಾಂಗ್ ಆಗಿದ್ದನ್ನು ಬಿಜೆಪಿ ಒಪ್ಪಿಕೊಂಡಿದೆ: ಸಿದ್ದರಾಮಯ್ಯ
ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಕಡೆಗಣನೆಯಿಂದ ರೊಚ್ಚಿಗೆದ್ದ ಸವದಿ
ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಕಡೆಗಣನೆಯಿಂದ ರೊಚ್ಚಿಗೆದ್ದ ಸವದಿ
ಡಿಸೆಂಬರ್ 6ರಂದು ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಸೋಮಣ್ಣ ಮಾತು ಬದಲು!
ಡಿಸೆಂಬರ್ 6ರಂದು ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಸೋಮಣ್ಣ ಮಾತು ಬದಲು!
ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ
ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ
ಕೃಷಿಗೆ ತೊಂದರೆ ಮಾಡುವ ಯಾವುದೇ ಲೇಔಟ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ
ಕೃಷಿಗೆ ತೊಂದರೆ ಮಾಡುವ ಯಾವುದೇ ಲೇಔಟ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ
ಚೆನ್ನೈ ಮನೆಯೊಂದರಲ್ಲಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿದ ಎನ್ ಡಿ ಆರ್ ಎಫ್
ಚೆನ್ನೈ ಮನೆಯೊಂದರಲ್ಲಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿದ ಎನ್ ಡಿ ಆರ್ ಎಫ್
‘ಆಡೋಕೆ ಲಾಯಕ್ಕಿಲ್ಲ ಅಂದ್ರೆ ಹೋಗ್ತಾ ಇರಬೇಕು’; ಸ್ನೇಹಿತ್​ ಬದಲಾಗೋದೇ ಇಲ್ಲ
‘ಆಡೋಕೆ ಲಾಯಕ್ಕಿಲ್ಲ ಅಂದ್ರೆ ಹೋಗ್ತಾ ಇರಬೇಕು’; ಸ್ನೇಹಿತ್​ ಬದಲಾಗೋದೇ ಇಲ್ಲ