Phone Speaker Problem: ನಿಮ್ಮ ಫೋನ್ ಸ್ಪೀಕರ್​ನಲ್ಲಿ ಏನಾದ್ರೂ ಸಮಸ್ಯೆ ಇದ್ಯಾ? ಚೆಕ್ ಮಾಡಿ

ಫೋನ್​ನ ಚಾರ್ಜಿಂಗ್ ಪೋರ್ಟ್​ನಲ್ಲಿ, ಸ್ಪೀಕರ್​ನ ಭಾಗದಲ್ಲಿ ಧೂಳು ಶೇಖರಣೆಯಾದರೆ, ಸ್ಪೀಕರ್ ಸರಿಯಾಗಿ ಕೇಳಿಸದೇ ಇರಬಹುದು. ವಿಡಿಯೊ ನೋಡುವಾಗ, ಫೋನ್ ಕರೆ ಮಾಡುವಾಗಲೂ ಸರಿಯಾಗಿ ಕೇಳಿಸದೇ ಸಮಸ್ಯೆಯಾಗಬಹುದು. ಅಂತಹ ಸಂದರ್ಭದಲ್ಲಿ ಫೋನ್​​ಗೆ ಹಾನಿಯಾಗದಂತೆ ಸ್ವಚ್ಛಗೊಳಿಸುವುದು ಹೇಗೆ?

Phone Speaker Problem: ನಿಮ್ಮ ಫೋನ್ ಸ್ಪೀಕರ್​ನಲ್ಲಿ ಏನಾದ್ರೂ ಸಮಸ್ಯೆ ಇದ್ಯಾ? ಚೆಕ್ ಮಾಡಿ
|

Updated on: Jan 29, 2024 | 6:11 PM

ಸ್ಮಾರ್ಟ್​​​ಫೋನ್ ಖರೀದಿಸಿದ ಬಳಿಕ, ಅದನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವವರು ಕಡಿಮೆ. ಅದರಲ್ಲೂ ಹೊಸ ಫೋನ್ ಕೊಳ್ಳುವಾಗ ಇರುವ ಕಾಳಜಿ, ನಂತರದಲ್ಲಿ ಇರುವುದಿಲ್ಲ. ಹೀಗೆ ಮಾಡಿದರೆ, ಫೋನ್​ನ ಕ್ಯಾಮೆರಾ, ಸ್ಪೀಕರ್, ಡಿಸ್​ಪ್ಲೇ ಮತ್ತು ಹೊರಭಾಗದಲ್ಲಿ ಕೊಳೆಯಾಗುವುದು, ಧೂಳು ನಿಲ್ಲುವುದು ಕಾಣಸಿಗುತ್ತದೆ. ಫೋನ್​ನ ಚಾರ್ಜಿಂಗ್ ಪೋರ್ಟ್​ನಲ್ಲಿ, ಸ್ಪೀಕರ್​ನ ಭಾಗದಲ್ಲಿ ಧೂಳು ಶೇಖರಣೆಯಾದರೆ, ಸ್ಪೀಕರ್ ಸರಿಯಾಗಿ ಕೇಳಿಸದೇ ಇರಬಹುದು. ವಿಡಿಯೊ ನೋಡುವಾಗ, ಫೋನ್ ಕರೆ ಮಾಡುವಾಗಲೂ ಸರಿಯಾಗಿ ಕೇಳಿಸದೇ ಸಮಸ್ಯೆಯಾಗಬಹುದು. ಅಂತಹ ಸಂದರ್ಭದಲ್ಲಿ ಫೋನ್​​ಗೆ ಹಾನಿಯಾಗದಂತೆ ಸ್ವಚ್ಛಗೊಳಿಸುವುದು ಹೇಗೆ?

Follow us
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ಸೈಟು ಹಂಚಿಕೆ: ಮುಡಾ ಆಯುಕ್ತರನ್ನು ಭೇಟಿ ಮಾಡಿದ ಮೈಸೂರು ಕಾಂಗ್ರೆಸ್ ಮುಖಂಡರು
ಸೈಟು ಹಂಚಿಕೆ: ಮುಡಾ ಆಯುಕ್ತರನ್ನು ಭೇಟಿ ಮಾಡಿದ ಮೈಸೂರು ಕಾಂಗ್ರೆಸ್ ಮುಖಂಡರು
ಭೈರತಿ ಸುರೇಶ್​ರನ್ನು ಮನಬಂದಂತೆ ಬೈದಾಡಿದ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್
ಭೈರತಿ ಸುರೇಶ್​ರನ್ನು ಮನಬಂದಂತೆ ಬೈದಾಡಿದ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್
ಚನ್ನಪಟ್ಟಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ನಾನೇ ಮಾಡಿದ್ದು: ಕುಮಾರಸ್ವಾಮಿ
ಚನ್ನಪಟ್ಟಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ನಾನೇ ಮಾಡಿದ್ದು: ಕುಮಾರಸ್ವಾಮಿ