ಮುಕಳೆಪ್ಪ ಹೆಂಡ್ತಿ ತಾಯಿ ಬೇಡಿಕೆಗೆ ಒಪ್ಪಿಗೆ: ಹಿಂದೂ ಸಂಪ್ರದಾಯದಂತೆ ಮತ್ತೊಮ್ಮೆ ಮದ್ವೆಯಾಗುತ್ತಾ?

Updated on: Sep 28, 2025 | 9:47 PM

ಕನ್ನಡ ಕಾಮಿಡಿ ಯೂಟ್ಯೂಬರ್ ಕ್ವಾಜಾ ಅಲಿಯಾಸ್‌ ಮುಕಳೆಪ್ಪ ಮದುವೆ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಸುಳ್ಳು ಹೇಳಿ ಹಿಂದೂ ಯುವತಿ ಗಾಯತ್ರಿ ಎನ್ನುವಾಕೆಯನ್ನು ಮದುವೆಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಮಗಳನ್ನ ಬ್ರೈನ್ ವಾಶ್ ಮಾಡಿ ಲವ್ ಜಿಹಾದ್ ಮಾಡಿದ್ದಾನೆ. ಹಿಂದೂ ಸಂಪ್ರದಾಯದಂತೆ ಮದ್ವೆಯಾಗಿಲ್ಲ ಎಂದು ಗಾಯತ್ರಿ ತಾಯಿ ತಂದೆ ಆರೋಪಿಸಿದ್ದು,ಈ ಸಂಬಂಧ ಮಗಳನ್ನ ರಕ್ಷಿಸುವಂತೆ ದೂರು ನೀಡಿದ್ದಾರೆ. ಇದೀಗ ಮುಕಳೆಪ್ಪ ಕುಟುಂಬದವರು ಸಹ ಮಾತನಾಡಿದ್ದು, ಗಾಯತ್ರಿ ತಾಯಿ ಬೇಡಿಕೆಗೆ ಒಪ್ಪಿಗೆ ಸೂಚಿಸಿದ್ದಾರೆ. ಹಿಂದೂ ಸಂಪ್ರದಾಯದಂತೆ ಮದುವೆ ಮಾಡುವುದಾಗಿ ಮುಕಳೆಪ್ಪ ಸಹೋದರ ಸ್ಪಷ್ಟಪಡಿಸಿದ್ದಾನೆ. ಹಾಗಾದ್ರೆ, ಮುಕಳೆಪ್ಪ ಗಾಯತ್ರಿ ಮತ್ತೊಮ್ಮೆ ಹಿಂದೂ ಸಂಪ್ರದಾಯದಂತೆ ವಿವಾಹವಾಗುತ್ತಾರಾ ಎನ್ನುವುದ್ನು ಕಾದುನೋಡಬೇಕಿದೆ.

ಧಾರವಾಡ, (ಸೆಪ್ಟೆಂಬರ್ 28): ಕನ್ನಡ ಕಾಮಿಡಿ ಯೂಟ್ಯೂಬರ್ ಕ್ವಾಜಾ ಅಲಿಯಾಸ್‌ ಮುಕಳೆಪ್ಪ ಮದುವೆ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಸುಳ್ಳು ಹೇಳಿ ಹಿಂದೂ ಯುವತಿ ಗಾಯತ್ರಿ ಎನ್ನುವಾಕೆಯನ್ನು ಮದುವೆಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಮಗಳನ್ನ ಬ್ರೈನ್ ವಾಶ್ ಮಾಡಿ ಲವ್ ಜಿಹಾದ್ ಮಾಡಿದ್ದಾನೆ. ಹಿಂದೂ ಸಂಪ್ರದಾಯದಂತೆ ಮದ್ವೆಯಾಗಿಲ್ಲ ಎಂದು ಗಾಯತ್ರಿ ತಾಯಿ ತಂದೆ ಆರೋಪಿಸಿದ್ದು,ಈ ಸಂಬಂಧ ಮಗಳನ್ನ ರಕ್ಷಿಸುವಂತೆ ದೂರು ನೀಡಿದ್ದಾರೆ. ಇದೀಗ ಮುಕಳೆಪ್ಪ ಕುಟುಂಬದವರು ಸಹ ಮಾತನಾಡಿದ್ದು, ಗಾಯತ್ರಿ ತಾಯಿ ಬೇಡಿಕೆಗೆ ಒಪ್ಪಿಗೆ ಸೂಚಿಸಿದ್ದಾರೆ. ಹಿಂದೂ ಸಂಪ್ರದಾಯದಂತೆ ಮದುವೆ ಮಾಡುವುದಾಗಿ ಮುಕಳೆಪ್ಪ ಸಹೋದರ ಸ್ಪಷ್ಟಪಡಿಸಿದ್ದಾನೆ. ಹಾಗಾದ್ರೆ, ಮುಕಳೆಪ್ಪ ಗಾಯತ್ರಿ ಮತ್ತೊಮ್ಮೆ ಹಿಂದೂ ಸಂಪ್ರದಾಯದಂತೆ ವಿವಾಹವಾಗುತ್ತಾರಾ ಎನ್ನುವುದ್ನು ಕಾದುನೋಡಬೇಕಿದೆ.

Published on: Sep 28, 2025 09:46 PM
Follow Us
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More