‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’

Updated on: Apr 30, 2025 | 5:34 PM

Director Prem: ಪಹಲ್ಗಾಮ್ ದಾಳಿಯ ಬಳಿಕ ಉಗ್ರರ ಪೋಷಕ ದೇಶವಾದ ಪಾಕಿಸ್ತಾನದ ಮೇಲೆ ಭಾರತೀಯರಲ್ಲಿ ಆಕ್ರೋಶ ತೀವ್ರಗೊಂಡಿದೆ. ಉಗ್ರರ ಸಾಕುತ್ತಿರುವ ಪಾಕಿಸ್ತಾನದ ವಿರುದ್ಧ ಪಹಲ್ಗಾಮ್ ಪ್ರತೀಕಾರ ಬೇಡುತ್ತಿದ್ದಾರೆ ಭಾರತೀಯರು. ನಿರ್ದೇಶಕ ಪ್ರೇಮ್ ಈ ಬಗ್ಗೆ ಮಾತನಾಡಿದ್ದು, ‘ಕರುಣೆಯೇ ಬೇಡ, ಹೊಡಿ, ಬಡಿ, ಕಡಿ ಅಷ್ಟೆ. ಅವರು ಮಾಡಿರುವುದು ನೀಚ ಕೃತ್ಯ, ಅವರಿಗೆ ಎಂಥಹಾ ಕರುಣೆ’ ಎಂದು ಅಬ್ಬರಿಸಿದ್ದಾರೆ. ಪ್ರೇಮ್ ಮಾತನಾಡಿರುವುದೇನು? ಇಲ್ಲಿದೆ ನೋಡಿ ವಿಡಿಯೋ...

ಪಹಲ್ಗಾಮ್ (Pahalgam) ದಾಳಿಯ ಬಳಿಕ ಉಗ್ರರ ಪೋಷಕ ದೇಶವಾದ ಪಾಕಿಸ್ತಾನದ ಮೇಲೆ ಭಾರತೀಯರಲ್ಲಿ ಆಕ್ರೋಶ ತೀವ್ರಗೊಂಡಿದೆ. ಉಗ್ರರ ಸಾಕುತ್ತಿರುವ ಪಾಕಿಸ್ತಾನದ ವಿರುದ್ಧ ಪಹಲ್ಗಾಮ್ ಪ್ರತೀಕಾರ ಬೇಡುತ್ತಿದ್ದಾರೆ ಭಾರತೀಯರು. ನಿರ್ದೇಶಕ ಪ್ರೇಮ್ ಈ ಬಗ್ಗೆ ಮಾತನಾಡಿದ್ದು, ‘ಕರುಣೆಯೇ ಬೇಡ, ಹೊಡಿ, ಬಡಿ, ಕಡಿ ಅಷ್ಟೆ. ಅವರು ಮಾಡಿರುವುದು ನೀಚ ಕೃತ್ಯ, ಅವರಿಗೆ ಎಂಥಹಾ ಕರುಣೆ’ ಎಂದು ಅಬ್ಬರಿಸಿದ್ದಾರೆ. ಪ್ರೇಮ್ ಮಾತನಾಡಿರುವುದೇನು? ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More