‘ವರಾಹ ಚಕ್ರ’ ಸಿನಿಮಾದಲ್ಲಿ ನಟಿಸುವುದು ಬೇಡ ಅಂದುಕೊಂಡಿದ್ದ ಪ್ರೇಮ ಮನಸ್ಸು ಬದಲಾಯಿಸಿದ್ದು ಏಕೆ?

Varaha Chakra: ಸಿನಿಮಾಗಳಲ್ಲಿ ಕಡಿಮೆ ನಟಿಸುತ್ತಿರುವ ಪ್ರೇಮ, 'ವರಾಹ ಚಕ್ರ' ಸಿನಿಮಾದ ನಿರ್ದೇಶಕರು ಕರೆ ಮಾಡಿದಾಗಲೂ, ನಟಿಸುವುದಿಲ್ಲ ಎಂದು ಹೇಳಬೇಕೆಂದು ಯೋಚಿಸಿದ್ದರಂತೆ, ಆದರೆ ನಿರ್ದೇಶಕರು ಕತೆ ಹೇಳಿದ ಬಳಿಕ ಪ್ರೇಮ ಮನಸ್ಸು ಬದಲಾಗಿದೆ.

'ವರಾಹ ಚಕ್ರ' ಸಿನಿಮಾದಲ್ಲಿ ನಟಿಸುವುದು ಬೇಡ ಅಂದುಕೊಂಡಿದ್ದ ಪ್ರೇಮ ಮನಸ್ಸು ಬದಲಾಯಿಸಿದ್ದು ಏಕೆ?
|

Updated on:Sep 17, 2023 | 11:19 PM

ವರಾಹ ಚಕ್ರ‘ (Varaha Chakra) ಹೆಸರಿನ ಹೊಸ ಸಿನಿಮಾ ಒಂದು ಬರುತ್ತಿದೆ. ಸಿನಿಮಾದ ಟೈಟಲ್ ಪೋಸ್ಟರ್ ಅನ್ನು ಚಿತ್ರತಂಡ ಇತ್ತೀಚೆಗಷ್ಟೆ ಬಿಡುಗಡೆ ಮಾಡಿದೆ. ಕಾರ್ಯಕ್ರಮದಲ್ಲಿ ನಟಿ ಪ್ರೇಮಾ ಸಹ ಹಾಜರಿದ್ದರು. ಕಡಿಮೆ ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿ ಪ್ರೇಮಾ, ಈ ಸಿನಿಮಾದ ನಿರ್ದೇಶಕರು ಕರೆ ಮಾಡಿದಾಗ, ನಟಿಸುವುದಿಲ್ಲ ಎಂದು ಹೇಳಲೆಂದೇ ತಯಾರಾಗಿದ್ದರಂತೆ. ಆದರೆ ಅವರು ಮನೆಗೆ ಬಂದು ಕತೆ ಹೇಳಿದಾಗ ಪ್ರೇಮಾ ಅವರಿಂದ ಅವಕಾಶವನ್ನು ನಿರಾಕರಿಸಲಾಗಲಿಲ್ಲವಂತೆ. ‘ವರಾಹ’ ಸಿನಿಮಾವನ್ನು ಮಂಜುನಾಥ್ ಮಸ್ಕಲ್​ಮಟ್ಟಿ ನಿರ್ದೇಶನ ಮಾಡಿದ್ದು ನಟಿ ಪ್ರೇಮ (Prema), ಅರ್ಜುನ್ ದೇವ್, ನಾಗೇಂದ್ರ ಪ್ರಸಾದ್, ಸಾಯಿಕುಮಾರ್ ನಟಿಸಿರುವ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:42 pm, Sun, 17 September 23

Follow us
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಕಾವೇರಿ ನದಿಲಿ ದೋಣಿಕಡವು ಗ್ರಾಮ ಮುಳುಗಡೆ; ಪ್ರಾಣ ಕೈಯಲ್ಲಿ ಹಿಡಿದುಜನರ ಓಡಾಟ
ಕಾವೇರಿ ನದಿಲಿ ದೋಣಿಕಡವು ಗ್ರಾಮ ಮುಳುಗಡೆ; ಪ್ರಾಣ ಕೈಯಲ್ಲಿ ಹಿಡಿದುಜನರ ಓಡಾಟ
ಕೊಣ್ಣೂರು ಕುಡುಕ ನದಿಗೆ ಹಾರುವ ಅಪಾಯಕಾರಿ ಸ್ಟಂಟ್ ಮಾಡಿಯೂ ಬಚಾವಾದ!
ಕೊಣ್ಣೂರು ಕುಡುಕ ನದಿಗೆ ಹಾರುವ ಅಪಾಯಕಾರಿ ಸ್ಟಂಟ್ ಮಾಡಿಯೂ ಬಚಾವಾದ!
ಮಾರುಕಟ್ಟೆಗೆ ಬಂತು ವಿಶೇಷ 3D ಶೂ, ಹೇಗಿದೆ ನೋಡಿ
ಮಾರುಕಟ್ಟೆಗೆ ಬಂತು ವಿಶೇಷ 3D ಶೂ, ಹೇಗಿದೆ ನೋಡಿ
ಮುಡಾ, ವಾಲ್ಮೀಕಿ ನಿಗಮ ಹಗರಣ: ಸಂಸತ್ ಭವನದ ಮುಂದೆ ಬಿಜೆಪಿ ಸಂಸದರ ಪ್ರತಿಭಟನೆ
ಮುಡಾ, ವಾಲ್ಮೀಕಿ ನಿಗಮ ಹಗರಣ: ಸಂಸತ್ ಭವನದ ಮುಂದೆ ಬಿಜೆಪಿ ಸಂಸದರ ಪ್ರತಿಭಟನೆ