ಹಾವೇರಿಯಲ್ಲಿ ವಿಶೇಷಚೇತನ ಹನಮಂತಪ್ಪನನ್ನ ಮಾತಾಡಿಸಿದ ಪ್ರಧಾನಿ ನರೇಂದ್ರ ಮೋದಿ

|

Updated on: May 07, 2023 | 1:13 PM

ವಿಧಾನಸಭೆ ಚುನಾವಣೆ ಹಿನ್ನಲೆ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶ ಮುಗಿಸಿ ವಾಪಾಸ್ಸಾಗುವ ವೇಳೆ ಬೂತ್​ಮಟ್ಟದ ಕಾರ್ಯಕರ್ತ ವಿಶೇಷಚೇತನ ಹನಮಂತಪ್ಪನನ್ನ ಮಾತಾಡಿಸಿದರು.

ಹಾವೇರಿ: ವಿಧಾನಸಭೆ ಚುನಾವಣೆ(Karnataka Assembly Election) ಹಿನ್ನಲೆ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ( Narendra Modi) ಅವರು ಸಮಾವೇಶ ಮುಗಿಸಿ ವಾಪಾಸ್ಸಾಗುವ ವೇಳೆ ಬೂತ್​ಮಟ್ಟದ ಕಾರ್ಯಕರ್ತರನ್ನ ಭೇಟಿಯಾದರು. ಹೌದು ಹುಟ್ಟು ಅಂಗವಿಕಲರಾದ ಅಗಡಿ ಗ್ರಾಮದ ಹನಮಂತಪ್ಪ ದಾಸರ ಅವರನ್ನ ಪ್ರಧಾನಿ ಮೋದಿ ಬೆನ್ನುತಟ್ಟಿ ಮಾತಾಡಿಸಿದರು.

ಇನ್ನಷ್ಟು ಚುನಾವಣಾ ಸಂಬಂಧಿಸಿದ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:12 pm, Sun, 7 May 23

Follow us on