ಹಾವೇರಿ: ವಿಧಾನಸಭೆ ಚುನಾವಣೆ(Karnataka Assembly Election) ಹಿನ್ನಲೆ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ( Narendra Modi) ಅವರು ಸಮಾವೇಶ ಮುಗಿಸಿ ವಾಪಾಸ್ಸಾಗುವ ವೇಳೆ ಬೂತ್ಮಟ್ಟದ ಕಾರ್ಯಕರ್ತರನ್ನ ಭೇಟಿಯಾದರು. ಹೌದು ಹುಟ್ಟು ಅಂಗವಿಕಲರಾದ ಅಗಡಿ ಗ್ರಾಮದ ಹನಮಂತಪ್ಪ ದಾಸರ ಅವರನ್ನ ಪ್ರಧಾನಿ ಮೋದಿ ಬೆನ್ನುತಟ್ಟಿ ಮಾತಾಡಿಸಿದರು.
ಇನ್ನಷ್ಟು ಚುನಾವಣಾ ಸಂಬಂಧಿಸಿದ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Sun, 7 May 23