ಕರ್ನಾಟಕ ಏಕೀಕರಣ ಆದರೂ ಆ ಒಂದು ಕಚೇರಿಯಲ್ಲಿ ಕನ್ನಡದ ಧ್ವಜ ಇದುವರೆಗೆ ಹಾರಿರಲಿಲ್ಲ..

ಸಾಧು ಶ್ರೀನಾಥ್​ Edited By:

Updated on: Apr 04, 2023 | 4:01 PM

ಕರ್ನಾಟಕ ಏಕೀಕರಣ ಆದರೂ ಆ ಒಂದು ಕಚೇರಿಯಲ್ಲಿ ಕನ್ನಡದ ಧ್ವಜ ಮಾತ್ರ ಇದುವರೆಗೆ ಹಾರಿರಲಿಲ್ಲ. ಆದ್ರೆ ಛಲಬಿಡದ ಕನ್ನಡಪರ ಹೋರಾಟಗಾರರು ಕನ್ನಡ ಬಾವುಟವನ್ನ ಮುಗಿಲೆತ್ತರಕ್ಕೆ ಹಾರಿಸಿದ್ದಾರೆ. ಆದ್ರೇ ವೋಟಿಗಾಗಿ ರಾಜಕಾರಣ ಮಾಡಿಕೊಂಡು ಬರುತ್ತಿರುವ ರಾಜಕೀಯ ನಾಯಕರ ನಡೆಯಿಂದಾಗಿ ನೆಟ್ಟಿರುವ ಧ್ವಜ ಸ್ತಂಭವನ್ನ ಹಗಲಿರುಳು ಕಾಯುವಂತಹ ಪರಿಸ್ಥಿತಿ ಬೆಳಗಾವಿಯಲ್ಲಿನ ಕನ್ನಡಪರ ಹೋರಾಟಗಾರರಿಗೆ ಬಂದಿದೆ. ಹೀಗಾಗಿ ಕೊರೆಯುವ ಚಳಿ ಮಧ್ಯೆಯೂ ಪಟ್ಟು ಬಿಡದ ಕನ್ನಡಿಗರು ಧರಣಿ ಕುಳಿತು ಧ್ವಜ ಕಾಪಾಡುತ್ತಿದ್ದಾರೆ...ಕರ್ನಾಟಕದಲ್ಲೇ ಕನ್ನಡ ದ್ವಜಕ್ಕೆ ಈ ಪರಿಸ್ಥಿತಿ ಬಂದಿದ್ದು ಕನ್ನಡಿಗರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ....

ಕರ್ನಾಟಕ ಏಕೀಕರಣ ಆದರೂ ಆ ಒಂದು ಕಚೇರಿಯಲ್ಲಿ ಕನ್ನಡದ ಧ್ವಜ ಮಾತ್ರ ಇದುವರೆಗೆ ಹಾರಿರಲಿಲ್ಲ. ಆದ್ರೆ ಛಲಬಿಡದ ಕನ್ನಡಪರ ಹೋರಾಟಗಾರರು ಕನ್ನಡ ಬಾವುಟವನ್ನ ಮುಗಿಲೆತ್ತರಕ್ಕೆ ಹಾರಿಸಿದ್ದಾರೆ. ಆದ್ರೇ ವೋಟಿಗಾಗಿ ರಾಜಕಾರಣ ಮಾಡಿಕೊಂಡು ಬರುತ್ತಿರುವ ರಾಜಕೀಯ ನಾಯಕರ ನಡೆಯಿಂದಾಗಿ ನೆಟ್ಟಿರುವ ಧ್ವಜ ಸ್ತಂಭವನ್ನ ಹಗಲಿರುಳು ಕಾಯುವಂತಹ ಪರಿಸ್ಥಿತಿ ಬೆಳಗಾವಿಯಲ್ಲಿನ ಕನ್ನಡಪರ ಹೋರಾಟಗಾರರಿಗೆ ಬಂದಿದೆ. ಹೀಗಾಗಿ ಕೊರೆಯುವ ಚಳಿ ಮಧ್ಯೆಯೂ ಪಟ್ಟು ಬಿಡದ ಕನ್ನಡಿಗರು ಧರಣಿ ಕುಳಿತು ಧ್ವಜ ಕಾಪಾಡುತ್ತಿದ್ದಾರೆ…ಕರ್ನಾಟಕದಲ್ಲೇ ಕನ್ನಡ ದ್ವಜಕ್ಕೆ ಈ ಪರಿಸ್ಥಿತಿ ಬಂದಿದ್ದು ಕನ್ನಡಿಗರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ….

Published on: Dec 31, 2020 10:44 AM
Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು