ಅಣ್ಣಾವ್ರು ಆಫ್ ಸ್ಕ್ರೀನ್ ಆನ್ ಸ್ಕ್ರೀನ್ ತುಂಬಾ ಅಚ್ಚುಕಟ್ಟಾಗಿ ಬದುಕಿದ್ರು:  ಯುವರತ್ನ ನಿರ್ದೇಶಕ ಸಂತೋಷ್ ಆನಂದ್ ರಾಮ್
ಅಣ್ಣಾವ್ರು ಆಫ್ ಸ್ಕ್ರೀನ್ ಆನ್ ಸ್ಕ್ರೀನ್ ತುಂಬಾ ಅಚ್ಚುಕಟ್ಟಾಗಿ ಬದುಕಿದ್ರು: ಯುವರತ್ನ ನಿರ್ದೇಶಕ ಸಂತೋಷ್ ಆನಂದ್ ರಾಮ್

ಅಣ್ಣಾವ್ರು ಆಫ್ ಸ್ಕ್ರೀನ್ ಆನ್ ಸ್ಕ್ರೀನ್ ತುಂಬಾ ಅಚ್ಚುಕಟ್ಟಾಗಿ ಬದುಕಿದ್ರು: ಯುವರತ್ನ ನಿರ್ದೇಶಕ ಸಂತೋಷ್ ಆನಂದ್ ರಾಮ್

Updated on: Apr 01, 2021 | 12:58 PM

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ರಿಲೀಸ್ ಗೆ ರೆಡಿ ಆಗಿದೆ. ಈಗಾಗ್ಲೇ ಸಿಕ್ಕಾಪಟ್ಟೆ ಎಕ್ಸ್ ಪೆಕ್ಟೇಷನ್ ಕ್ರಿಯೇಟ್ ಮಾಡಿರೋ ಯುವರತ್ನ ಏಪ್ರಿಲ್ 1ಕ್ಕೆ ತೆರೆಗೆ ಬರ್ತಿದ್ದು, ನಿರ್ದೇಶಕ ಸಂತೋಷ್ ಆನಂದ್ ರಾಮ್ ಯುವರತ್ನ ನಿರ್ದೇಶನದ ಅನುಭವದ ಬಗ್ಗೆ ಮಾತನಾಡಿದ್ದಾರೆ. ಏನೆಲ್ಲಾ ಹೇಳಿದ್ದಾರೆ ಅಂತ ನೋಡಿ.

YouTube video player