‘ನನ್ನ ಅಪ್ಪಾಜಿಗೆ ದೇವರು ಒಂದೊಳ್ಳೆಯ ಪ್ಯಾಕೇಜ್ ಕೊಟ್ಟು ಕಳುಹಿಸಿದ್ದರು’: ರಾಘವೇಂದ್ರ ರಾಜ್​ಕುಮಾರ್

| Updated By: ರಾಜೇಶ್ ದುಗ್ಗುಮನೆ

Updated on: Oct 08, 2022 | 9:19 PM

ರಾಜ್​ಕುಮಾರ್​ ಅವರ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನ ಎರಡೂ ಚೆನ್ನಾಗಿತ್ತು. ಈ ಕಾರಣಕ್ಕೆ ‘ನನ್ನ ಅಪ್ಪಾಜಿಗೆ ದೇವರು ಒಂದೊಳ್ಳೆಯ ಪ್ಯಾಕೇಜ್ ಕೊಟ್ಟು ಕಳುಹಿಸಿದ್ದರು’ ಎಂದು ರಾಘವೇಂದ್ರ ರಾಜ್​ಕುಮಾರ್ ಹೇಳಿದ್ದಾರೆ.

ಪುನೀತ್ ರಾಜ್​ಕುಮಾರ್ (Pumeeth Rajkumar)  ನಿಧನ ಹೊಂದಿದ ನಂತರದಲ್ಲಿ ರಾಘವೇಂದ್ರ ರಾಜ್​ಕುಮಾರ್ ಅವರು ಕಣ್ಣೀರಲ್ಲಿ ಕೈ ತೊಳೆದಿದ್ದರು. ಈಗ ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಈಗ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ರಾಜ್​ಕುಮಾರ್​ ಅವರ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನ ಎರಡೂ ಚೆನ್ನಾಗಿತ್ತು. ಈ ಕಾರಣಕ್ಕೆ ‘ನನ್ನ ಅಪ್ಪಾಜಿಗೆ ದೇವರು ಒಂದೊಳ್ಳೆಯ ಪ್ಯಾಕೇಜ್ ಕೊಟ್ಟು ಕಳುಹಿಸಿದ್ದರು’ ಎಂದು ರಾಘವೇಂದ್ರ ರಾಜ್​ಕುಮಾರ್ ಹೇಳಿದ್ದಾರೆ.

Published On - 8:58 pm, Sat, 8 October 22

Follow us on