ದ್ವಾಪರಯುಗದ ಶ್ರೀಕೃಷ್ಣ ಕೊಳಲ ಊದುತಾ ಗೋವುಗಳ ಕಾಯುತ್ತಿದ್ದ.. ಅದೇ ರೀತಿ ಇಲ್ಲೊಬ್ಬ ಕಲಿಯುಗದ ಕೃಷ್ಣನ ನಾದ ಸ್ವರ ಕೇಳಿ!
ಶಿವಪ್ಪ ನೀಲಣ್ಣವರ

ದ್ವಾಪರಯುಗದ ಶ್ರೀಕೃಷ್ಣ ಕೊಳಲ ಊದುತಾ ಗೋವುಗಳ ಕಾಯುತ್ತಿದ್ದ.. ಅದೇ ರೀತಿ ಇಲ್ಲೊಬ್ಬ ಕಲಿಯುಗದ ಕೃಷ್ಣನ ನಾದ ಸ್ವರ ಕೇಳಿ!

Edited By:

Updated on: Nov 27, 2020 | 11:30 AM

ದ್ವಾಪರಯುಗದ ಶ್ರೀಕೃಷ್ಣ ಕೊಳಲನ್ನು ಊದುತ್ತಾ ಗೋವುಗಳನ್ನು ಕಾಯುತ್ತಿದ್ದ. ಇಲ್ಲೊಬ್ಬ ಕಲಿಯುಗದ ಶ್ರೀಕೃಷ್ಣ ಕೊಳಲನ್ನೂದುತ್ತಾ ಕುರಿ ಕಾಯುತ್ತಿದ್ದಾನೆ. ಈತನ ಕೊಳಲು ಮಾತ್ರ ಡಿಫರೆಂಟ್. ಈತ ಎಲೆಕ್ಟ್ರಿಕ್ ಪೈಪನ್ನೇ ಕೊಳಲನ್ನಾಗಿಸಿ ಸುಮಧುರ ನಾದ ಹೊರಡಿಸ್ತಾನೆ.

Follow Us
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More