AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ಪ್ರಜಾಧ್ವನಿ ಯಾತ್ರೆ ಬಸ್ಸಲ್ಲಿ ಮತ್ತೊಮ್ಮೆ ಅಕ್ಕಪಕ್ಕ ಕೂತು ಕಾರ್ಯಕರ್ತರನ್ನು ಉಲ್ಲಸಿತರಾಗಿಸಿದ ಶಿವಕುಮಾರ-ಸಿದ್ದರಾಮಯ್ಯ

ಕಲಬುರಗಿ: ಪ್ರಜಾಧ್ವನಿ ಯಾತ್ರೆ ಬಸ್ಸಲ್ಲಿ ಮತ್ತೊಮ್ಮೆ ಅಕ್ಕಪಕ್ಕ ಕೂತು ಕಾರ್ಯಕರ್ತರನ್ನು ಉಲ್ಲಸಿತರಾಗಿಸಿದ ಶಿವಕುಮಾರ-ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on:Jan 28, 2023 | 1:53 PM

Share

ಪ್ರಜಾಧ್ವನಿ ಯಾತ್ರೆಯ ಭಾಗವಾಗಿ ಶನಿವಾರ ಕಲಬುರಗಿಯಿಂದ ಯಾದಗಿರಿಗೆ ಬಸ್ ಹೊರಟಾಗ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅಕ್ಕಪಕ್ಕ ಕೂತಿದ್ದರು.

ಕಲಬುರಗಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಮತ್ತು ಕಾಂಗ್ರೆಸ್ ಸಂಸದೀಯ ನಾಯಕ (CLP) ಸಿದ್ದರಾಮಯ್ಯ (Siddaramaiah) ನಡುವೆ ಮೊದಲಿನ ಹಾಗೆ ಹಾವು-ಮುಂಗುಸಿ ವರ್ತನೆಗಳಿಲ್ಲ, ವೈಯಕ್ತಿಕ ಪ್ರತಿಷ್ಠೆಯನ್ನು ಪಕ್ಕಕ್ಕಿಟ್ಟು ಪ್ರಜಾಧ್ವನಿ ಯಾತ್ರೆಯಲ್ಲಿ ಜೊತೆಜೊತೆಯಾಗಿ ಓಡಾಡುತ್ತಾ, ವೇದಿಕೆ ಮೇಲೆ ಹ್ಯಾಂಡ್ ಶೇಕ್ ಮಾಡುವುದು, ಆಲಂಗಿಸಸಿಕೊಳ್ಳುವುದನ್ನು ಮಾಡುತ್ತಿದ್ದಾರೆ. ಪ್ರಜಾಧ್ವನಿ ಯಾತ್ರೆಯ ಭಾಗವಾಗಿ ಶನಿವಾರ ಕಲಬುರಗಿಯಿಂದ ಯಾದಗಿರಿಗೆ ಬಸ್ ಹೊರಟಾಗ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅಕ್ಕಪಕ್ಕ ಕೂತಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Jan 28, 2023 01:47 PM