AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು ಅಭಿಮಾನಿಗಳ ಬಗ್ಗೆ ಶಿವಣ್ಣ ಕಂಪ್ಲೇಂಟ್; ಹೌದೆಂದ ಫ್ಯಾನ್ಸ್

ರಾಯಚೂರು ಅಭಿಮಾನಿಗಳ ಬಗ್ಗೆ ಶಿವಣ್ಣ ಕಂಪ್ಲೇಂಟ್; ಹೌದೆಂದ ಫ್ಯಾನ್ಸ್

TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 04, 2022 | 8:23 AM

ರಾಯಚೂರು ಅಭಿಮಾನಿಗಳು ಶಿವಣ್ಣನ ನೋಡಲು ಬೆಂಗಳೂರಿಗೆ ಬರುತ್ತಾರೆ. ಅಲ್ಲಿ ಬಂದಾಗ ಸಿಹಿ ತಿನಿಸಿ, ಸೆಲ್ಫಿ ತೆಗೆದುಕೊಂಡು ಹೋಗುತ್ತಾರೆ ಅಷ್ಟೇ. ತಮ್ಮ ಊರಿನಲ್ಲಿರುವ ಕಷ್ಟವನ್ನು ಹೇಳಿಕೊಳ್ಳುವುದಿಲ್ಲ ಅನ್ನೋದು ಶಿವಣ್ಣನ ದೂರು.

ರಾಯಚೂರು ನಗರದಲ್ಲಿ ‘ವೇದ’ (Vedha Movie) ಸಿನಿಮಾದ ಇವೆಂಟ್ ನಡೆದಿದೆ. ಶಿವರಾಜ್​ಕುಮಾರ್ (Shivarajkumar), ಪತ್ನಿ ಗೀತಾ ಸೇರಿದಂತೆ ಕಾರ್ಯಕ್ರಮದಲ್ಲಿ ಅನೇಕರು ಭಾಗಿ ಆಗಿದ್ದರು. ಈ ವೇಳೆ ಶಿವರಾಜ್​ಕುಮಾರ್ ಅವರು ವೇದಿಕೆ ಮೇಲೆ ಮಾತನಾಡುತ್ತಾ ರಾಯಚೂರು ಅಭಿಮಾನಿಗಳ ಬಗ್ಗೆ ಒಂದು ದೂರು ಹೇಳಿದ್ದಾರೆ. ರಾಯಚೂರು ಅಭಿಮಾನಿಗಳು ಶಿವಣ್ಣನ ನೋಡಲು ಬೆಂಗಳೂರಿಗೆ ಬರುತ್ತಾರೆ. ಅಲ್ಲಿ ಬಂದಾಗ ಸಿಹಿ ತಿನಿಸಿ, ಸೆಲ್ಫಿ ತೆಗೆದುಕೊಂಡು ಹೋಗುತ್ತಾರೆ ಅಷ್ಟೇ. ತಮ್ಮ ಊರಿನಲ್ಲಿರುವ ಕಷ್ಟವನ್ನು ಹೇಳಿಕೊಳ್ಳುವುದಿಲ್ಲ ಅನ್ನೋದು ಶಿವಣ್ಣನ ದೂರು. ಇದನ್ನು ಫ್ಯಾನ್ಸ್ ಒಪ್ಪಿದ್ದಾರೆ.

Published on: Dec 04, 2022 08:23 AM