ಸಿದ್ದರಾಮಯ್ಯ ಮತ್ತು ಶಿವಕುಮಾರ್ ಸೋತಿಲ್ಲವೇ? ಪದ್ಮನಾಭನಗರದಿಂದ ಸತತವಾಗಿ 7 ಬಾರಿ ಗೆದ್ದಿದ್ದೇನೆ: ಆರ್ ಅಶೋಕ

ಪದ್ಮನಾಭನಾಭನಗರದಿಂದ ಸತತವಾಗಿ 7 ಬಾರಿ ಗೆದ್ದಿರುವುನೆಂದ ಆಶೋಕ ಕಾಂಗ್ರೆಸ್ ನಾಯಕರ ಜೊತೆ ತಮ್ಮನ್ನು ಹೋಲಿಸುವುದು ಬೇಡ, ಅವರ ಮತ್ತ ತಮ್ಮ ಸಿದ್ಧಾಂತಗಳು ಬೇರೆ, ತಮ್ಮದು ದೇಶ ಮೊದಲೆನ್ನುವ ಸಿದ್ಧಾಂತವಾದರೆ ಅವರಿಗೆ ಸೋನಿಯ ಗಾಂಧಿ ಮೊದಲೆನ್ನುವ ಸಿದ್ಧಾಂತ, ತಾವು ಆರಂಭದಿಂದಲೂ ಹೋರಾಟ ಮಾಡಿಕೊಂಡು ಬಂದಿರುವುದಾಗಿ ಹೇಳಿದರು.

ಸಿದ್ದರಾಮಯ್ಯ ಮತ್ತು ಶಿವಕುಮಾರ್ ಸೋತಿಲ್ಲವೇ? ಪದ್ಮನಾಭನಗರದಿಂದ ಸತತವಾಗಿ 7 ಬಾರಿ ಗೆದ್ದಿದ್ದೇನೆ: ಆರ್ ಅಶೋಕ
|

Updated on: Nov 18, 2023 | 11:25 AM

ಬೆಂಗಳೂರು: ಹದಿನಾರನೇ ವಿಧಾನ ಸಭೆ ರಚನೆಯಾಗಿ ಆರು ತಿಂಗಳು ನಂತರ ಬಿಜೆಪಿ ಹೈಕಮಾಂಡ್, ಹಿರಿಯ ನಾಯಕ ಅರ್ ಅಶೋಕ (R Ashoka) ಅವರನ್ನು ವಿರೋಧ ಪಕ್ಷದ ನಾಯಕನಾಗಿ (Leader of Opposition) ಅಯ್ಕೆ ಮಾಡಿದೆ. ಕನಕಪುರದಲ್ಲಿ ಚುನಾವಣೆ ಸೋತಿರುವವರನ್ನು ವಿಪಕ್ಷದ ನಾಯಕ ಮಾಡಲಾಗಿದೆ ಅಂತೆ ಕಾಂಗ್ರೆಸ್ ನಾಯಕರು ಮಾಡಿರುವ ಕಾಮೆಂಟ್ ಅನ್ನು ಮಾಧ್ಯಮದವರು ಅಶೋಕ ಅವರಿಗೆ ತಿಳಿಸಿದಾಗ, ಡಿಕೆ ಶಿವಕುಮಾರ್ (DK Shivakumar) ಅವರು ಕನಕಪುರದಲ್ಲಿ ಸೋತಿಲ್ಲವೇ? 2018ರಲ್ಲಿ ಸಿದ್ದರಾಮಯ್ಯ (Siddaramaiah) ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಲಿಲ್ಲವೇ? ಮುಖ್ಯಮಂತ್ರಿ  ಚುನಾವಣೆಗಳಲ್ಲಿ ಮೂರ್ನಾಲ್ಕು ಬಾರಿ ಸೋತಿದ್ದಾರೆ. ಆದರೆ ತಾನು ಬಿಜೆಪಿ ಪ್ರಬಲವಾಗಿರದ ಕನಕಪುರ ಕ್ಷೇತ್ರದಲ್ಲಿ ಕೇವಲ ವರಿಷ್ಠರ ಒತ್ತಾಯದ ಮೇರೆಗೆ ಸ್ಪರ್ಧಿಸಿ ಸೋತಿರುವುದಾಗಿ ಹೇಳಿದರು. ಪದ್ಮನಾಭನಾಭನಗರದಿಂದ ಸತತವಾಗಿ 7 ಬಾರಿ ಗೆದ್ದಿರುವುನೆಂದ ಆಶೋಕ ಕಾಂಗ್ರೆಸ್ ನಾಯಕರ ಜೊತೆ ತಮ್ಮನ್ನು ಹೋಲಿಸುವುದು ಬೇಡ, ಅವರ ಮತ್ತ ತಮ್ಮ ಸಿದ್ಧಾಂತಗಳು ಬೇರೆ, ತಮ್ಮದು ದೇಶ ಮೊದಲೆನ್ನುವ ಸಿದ್ಧಾಂತವಾದರೆ ಅವರಿಗೆ ಸೋನಿಯ ಗಾಂಧಿ ಮೊದಲೆನ್ನುವ ಸಿದ್ಧಾಂತ, ತಾವು ಆರಂಭದಿಂದಲೂ ಹೋರಾಟ ಮಾಡಿಕೊಂಡು ಬಂದಿರುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Follow us
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಶಿವಕುಮಾರ್​
ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಶಿವಕುಮಾರ್​
ಗಾಯಗೊಂಡ ಕಾಗೆಯ  ಆರೈಕೆ ಮಾಡುತ್ತಿರುವ ಕೊಪ್ಳಳದ ಶ್ರೀನಿವಾಸ ರೆಡ್ಡಿ ದಯಾಮಯಿ
ಗಾಯಗೊಂಡ ಕಾಗೆಯ  ಆರೈಕೆ ಮಾಡುತ್ತಿರುವ ಕೊಪ್ಳಳದ ಶ್ರೀನಿವಾಸ ರೆಡ್ಡಿ ದಯಾಮಯಿ
ಬಿಆರ್ ಪಾಟೀಲ್ ಜೊತೆ ಮಾತಾಡಿ ಬಂದು ಕಾಣುವಂತೆ ಹೇಳಿದ್ದೇನೆ: ಸಿದ್ದರಾಮಯ್ಯ
ಬಿಆರ್ ಪಾಟೀಲ್ ಜೊತೆ ಮಾತಾಡಿ ಬಂದು ಕಾಣುವಂತೆ ಹೇಳಿದ್ದೇನೆ: ಸಿದ್ದರಾಮಯ್ಯ
ಉತ್ತರಕಾಶಿ: ಸಾವು ಗೆದ್ದು ಬಂದ ಕಾರ್ಮಿಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಉತ್ತರಕಾಶಿ: ಸಾವು ಗೆದ್ದು ಬಂದ ಕಾರ್ಮಿಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಆರೋಪ ಮುಕ್ತನಾಗದ ಹೊರತು ಸದನಕ್ಕೆ ಕಾಲಿಡಲ್ಲ, ಸಾಬೀತಾದರೆ ರಾಜೀನಾಮೆ: ಪಾಟೀಲ್
ಆರೋಪ ಮುಕ್ತನಾಗದ ಹೊರತು ಸದನಕ್ಕೆ ಕಾಲಿಡಲ್ಲ, ಸಾಬೀತಾದರೆ ರಾಜೀನಾಮೆ: ಪಾಟೀಲ್
ಕಷ್ಟಪಟ್ಟು ಕನ್ನಡ ಓದಿದ ಮೈಕಲ್ ಅಜಯ್; ಇಲ್ಲಿದೆ ವಿಡಿಯೋ
ಕಷ್ಟಪಟ್ಟು ಕನ್ನಡ ಓದಿದ ಮೈಕಲ್ ಅಜಯ್; ಇಲ್ಲಿದೆ ವಿಡಿಯೋ