ಭಾರೀ ಮಳೆಯಿಂದ ಉಕ್ಕಿ ಹರಿದ ತಮಿಳುನಾಡಿನ ಗುಂಡಾರ್ ಡ್ಯಾಂ ನೋಡಲು ಜನಸಾಗರ
ತಮಿಳುನಾಡಿನ ತೆಂಕಾಸಿ ಜಿಲ್ಲೆಯ ಸೆಂಗೊಟ್ಟೈ ಬಳಿಯಿರುವ ಗುಂಡಾರ್ ಆಣೆಕಟ್ಟು ಭಾರಿ ಮಳೆಯಿಂದಾಗಿ ಭರ್ತಿಯಾಗಿ ಹರಿಯುತ್ತಿದ್ದು, ಡ್ಯಾಂನ ಸೌಂದರ್ಯ ಇಮ್ಮಡಿಗೊಂಡಿದೆ. ಈ ಅಣೆಕಟ್ಟನ್ನು ನೋಡಲು ಬರುತ್ತಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಗುಂಡಾರ್ ಆಣೆಕಟ್ಟು ಭಾರತದ ತಮಿಳುನಾಡಿನ ತೆಂಕಾಸಿ ಜಿಲ್ಲೆಯಲ್ಲಿ ಇರುವ ಒಂದು ಸುಂದರವಾದ, ಮಧ್ಯಮ ಗಾತ್ರದ ಜಲಾಶಯವಾಗಿದೆ. 1983ರಲ್ಲಿ ನಿರ್ಮಿಸಲಾದ ಈ ಡ್ಯಾಂ ಸ್ಥಳೀಯ ಕೃಷಿ ಭೂಮಿಗೆ ಪ್ರಮುಖ ನೀರಾವರಿ ಮೂಲವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಪಿಕ್ನಿಕ್, ಪ್ರಕೃತಿ ನಡಿಗೆ ಮತ್ತು ಬೋಟಿಂಗ್ಗಾಗಿ ಜನಪ್ರಿಯ ಪರಿಸರ ಪ್ರವಾಸೋದ್ಯಮ ತಾಣವಾಗಿದೆ.
ಚೆನ್ನೈ, ಆಗಸ್ಟ್ 1: ತಮಿಳುನಾಡಿನ ತೆಂಕಾಸಿ ಜಿಲ್ಲೆಯ ಸೆಂಗೊಟ್ಟೈ ಬಳಿಯಿರುವ ಗುಂಡಾರ್ ಆಣೆಕಟ್ಟು ಭಾರಿ ಮಳೆಯಿಂದಾಗಿ ಭರ್ತಿಯಾಗಿ ಹರಿಯುತ್ತಿದ್ದು, ಡ್ಯಾಂನ ಸೌಂದರ್ಯ ಇಮ್ಮಡಿಗೊಂಡಿದೆ. ಈ ಅಣೆಕಟ್ಟನ್ನು ನೋಡಲು ಬರುತ್ತಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಗುಂಡಾರ್ ಆಣೆಕಟ್ಟು ಭಾರತದ ತಮಿಳುನಾಡಿನ ತೆಂಕಾಸಿ ಜಿಲ್ಲೆಯಲ್ಲಿ ಇರುವ ಒಂದು ಸುಂದರವಾದ, ಮಧ್ಯಮ ಗಾತ್ರದ ಜಲಾಶಯವಾಗಿದೆ. 1983ರಲ್ಲಿ ನಿರ್ಮಿಸಲಾದ ಈ ಡ್ಯಾಂ ಸ್ಥಳೀಯ ಕೃಷಿ ಭೂಮಿಗೆ ಪ್ರಮುಖ ನೀರಾವರಿ ಮೂಲವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಪಿಕ್ನಿಕ್, ಪ್ರಕೃತಿ ನಡಿಗೆ ಮತ್ತು ಬೋಟಿಂಗ್ಗಾಗಿ ಜನಪ್ರಿಯ ಪರಿಸರ ಪ್ರವಾಸೋದ್ಯಮ ತಾಣವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us