AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀಪ್​ ಅಡ್ಡಗಟ್ಟಿದ ಹುಲಿರಾಯ: ಆತಂಕದಿಂದ ಚಿರಾಡಿದ ಪ್ರವಾಸಿಗರು, ವಿಡಿಯೋ ನೋಡಿ

ಜೀಪ್​ ಅಡ್ಡಗಟ್ಟಿದ ಹುಲಿರಾಯ: ಆತಂಕದಿಂದ ಚಿರಾಡಿದ ಪ್ರವಾಸಿಗರು, ವಿಡಿಯೋ ನೋಡಿ

ರಮೇಶ್ ಬಿ. ಜವಳಗೇರಾ
|

Updated on: Apr 20, 2025 | 10:10 AM

Share

ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ಪ್ರವಾಸಿಗರ ವಾಹನದಲ್ಲಿ ಹೋಗುತ್ತಿರುವಾಗ ಹುಲಿ ಎದುರಿಗೆ ಬಂದಿದೆ. ಅಲ್ಲದೇ ಹುಲಿರಾಯ ವಾಹನ ಬಳಿ ಬರಲು ಯತ್ನಿಸಿದೆ. ಇದರಿಂದ ಆತಂಕಗೊಂಡ ಪ್ರವಾಸಿಗರು ಕೂಗಾಡಿದ್ದಾರೆ. ಆದರೂ ಹುಲಿ ಮುನ್ನುಗ್ಗಿ ಬಂದಿದೆ. ಆಗ ಚಾಲಕ ಕಿರಿದಾದ ರಸ್ತೆಯಲ್ಲೇ ಜೀಪ್ ರಿವರ್ಸ್​ ತೆಗೆದುಕೊಂಡಿದ್ದಾನೆ. ​​ಕೆಮ್ಮಣ್ಣುಗುಂಡಿಯಿಂದ ಹೆಬ್ಬೆ ಫಾಲ್ಸ್ ಗೆ ತೆರಲುವ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ.

ಚಿಕ್ಕಮಗಳೂರು, (ಏಪ್ರಿಲ್ 20): ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ಪ್ರವಾಸಿಗರ ವಾಹನದಲ್ಲಿ ಹೋಗುತ್ತಿರುವಾಗ ಹುಲಿ ಎದುರಿಗೆ ಬಂದಿದೆ. ಅಲ್ಲದೇ ಹುಲಿರಾಯ ವಾಹನ ಬಳಿ ಬರಲು ಯತ್ನಿಸಿದೆ. ಇದರಿಂದ ಆತಂಕಗೊಂಡ ಪ್ರವಾಸಿಗರು ಕೂಗಾಡಿದ್ದಾರೆ. ಆದರೂ ಹುಲಿ ಮುನ್ನುಗ್ಗಿ ಬಂದಿದೆ. ಆಗ ಚಾಲಕ ಕಿರಿದಾದ ರಸ್ತೆಯಲ್ಲೇ ಜೀಪ್ ರಿವರ್ಸ್​ ತೆಗೆದುಕೊಂಡಿದ್ದಾನೆ. ​​ಕೆಮ್ಮಣ್ಣುಗುಂಡಿಯಿಂದ ಹೆಬ್ಬೆ ಫಾಲ್ಸ್ ಗೆ ತೆರಲುವ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ.

Follow Us
Ramesh B Jawalagera
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More