ಕನ್ನಡದ ಮೊದಲ ಬಯೋಪಿಕ್​ ಸಿನಿಮಾ ‘ವಿಜಯಾನಂದ’: ನಿರ್ದೇಶಕಿ ರಿಷಿಕಾ ಶರ್ಮಾ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 20, 2022 | 11:37 AM

ಉದ್ಯಮಿ ವಿಜಯ ಸಂಕೇಶ್ವರ ಕಥೆಯನ್ನಾಧರಿಸಿ ತೆರೆಗೆ ಬರುತ್ತಿರುವ ಚಿತ್ರ ವಿಜಯಾನಂದ. ಶನಿವಾರ (ನ.19) ಈ ಚಿತ್ರದ ಟ್ರೈಲರ್​ನ್ನು ಸಿಎಂ ಬಸವರಾಜ ಬೊಮ್ಮಾಯಿ ಲಾಂಚ್​​ ಮಾಡಿದರು.

ಉದ್ಯಮಿ ವಿಜಯ ಸಂಕೇಶ್ವರ ಕಥೆಯನ್ನಾಧರಿಸಿ ತೆರೆಗೆ ಬರುತ್ತಿರುವ ಚಿತ್ರ ‘ವಿಜಯಾನಂದ’ (Vijayananda). ಶನಿವಾರ (ನ.19) ಈ ಚಿತ್ರದ ಟ್ರೈಲರ್​ನ್ನು ಸಿಎಂ ಬಸವರಾಜ ಬೊಮ್ಮಾಯಿ ಲಾಂಚ್​​ ಮಾಡಿದರು. ನಟ ನಿಹಾಲ್​ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು, ರಿಷಿಕಾ ಶರ್ಮಾ ನಿರ್ದೇಶನ ಮಾಡಿದ್ದಾರೆ. ‘ವಿಜಯಾನಂದ’ ಚಿತ್ರದ ನಿರ್ದೇಶಕಿ ರಿಷಿಕಾ ಶರ್ಮಾ ಮಾತನಾಡಿದ್ದು, ‘ಕನ್ನಡ ಮೊದಲ ಬಯೋಪಿಕ್​ ಸಿನಿಮಾ ಅಂದರೆ ಅದು ವಿಜಯಾನಂದ’ ಎಂದು ಹೇಳಿದ್ದಾರೆ. ಡಿ. 9 ರಂದು ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರದಲ್ಲಿ ಅನಂತ್​ನಾಗ್, ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿದ್ದಾರೆ.

ಮತ್ತಷ್ಟು ಮನರಂಜನೆ ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow us on