Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಸೀದಿಯಲ್ಲಿರೋ ಕೆಲ ಮುಸ್ಲಿಂರ ವಿರುದ್ಧ ಕಳ್ಳತನ ಆರೋಪ: ಮಸೀದಿಗೆ ಮುತ್ತಿಗೆ, ಐವರನ್ನು ವಶಕ್ಕೆ ಪಡೆದ ಪೊಲೀಸ್

ಮಸೀದಿಯಲ್ಲಿರೋ ಕೆಲ ಮುಸ್ಲಿಂರ ವಿರುದ್ಧ ಕಳ್ಳತನ ಆರೋಪ: ಮಸೀದಿಗೆ ಮುತ್ತಿಗೆ, ಐವರನ್ನು ವಶಕ್ಕೆ ಪಡೆದ ಪೊಲೀಸ್

ಆಯೇಷಾ ಬಾನು
|

Updated on:Oct 24, 2022 | 1:20 PM

ಕಲಬುರಗಿಯ ಆನೂರು ಗ್ರಾಮದ ಮಸೀದಿಗೆ ಗ್ರಾಮಸ್ಥರ ಮುತ್ತಿಗೆ ಹಾಕಿದ್ದಾರೆ. ಮಸೀದಿಯಲ್ಲಿರುವ ಕೆಲ ಮುಸ್ಲಿಂರು ಕಳ್ಳತನ ಮಾಡ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಲಬುರಗಿ: ಮಸೀದಿಯಲ್ಲಿರೋ ಕೆಲ ಮುಸ್ಲಿಂರು ಕಳ್ಳತನ ಮಾಡ್ತಾಯಿದ್ದಾರೆ ಅಂತ ಆರೋಪಿಸಿ ಗ್ರಾಮದ ಜನರು ಮಸೀದಿಗೆ ಮುತ್ತಿಗೆ ಹಾಕಿದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಆನೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಸೀದಿಯಲ್ಲಿದ್ದ ಕೆಲ ಮುಸ್ಲಿಂರು, ಕಳ್ಳತನ ಮಾಡೋದು, ನಂತರ ಮಸೀದಿಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಅಂತ ಮಸೀದಿಗೆ ಮುತ್ತಿಗೆ ಹಾಕಿದ್ದರು. ಮಾಹಿತಿ ತಿಳಿದ ಅಫಜಲಪುರ ಠಾಣೆಯ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ, ಮಸೀದಿಯಲ್ಲಿದ್ದ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Published on: Oct 24, 2022 01:20 PM