AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿಸಿ ಮದುವೆಯಾದವನು ಬೇರೊಬ್ಬಳನ್ನು ವರಿಸಿದ್ದಾನೆಂದು ಆರೋಪಿಸಿ ಗಂಡನ ಮನೆ ಮುಂದೆ ಧರಣಿಗೆ ಕೂತ ಯುವತಿ

ಪ್ರೀತಿಸಿ ಮದುವೆಯಾದವನು ಬೇರೊಬ್ಬಳನ್ನು ವರಿಸಿದ್ದಾನೆಂದು ಆರೋಪಿಸಿ ಗಂಡನ ಮನೆ ಮುಂದೆ ಧರಣಿಗೆ ಕೂತ ಯುವತಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jul 15, 2022 | 5:05 PM

Share

ಗೌರಿಬಿದನೂರು ತಾಲ್ಲೂಕಿನ ಸಾದೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಜುನಾಥ ಹೆಸರಿನ ವ್ಯಕ್ತಿಯಿಂದ ತನಗೆ ಮೋಸವಾಗಿದೆ ಎಂದು ಪವಿತ್ರಾ ಧರಣಿ ನಡೆಸುತ್ತಿದ್ದಾರೆ.

ಚಿಕ್ಕಬಳ್ಳಾಪುರ: ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿ ಈಗ ಬೇರೊಬ್ಬಳನ್ನು ಮದುವೆಯಾಗಿ ಆಕೆಯೊಂದಿಗೆ ವಾಸವಾಗಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬರು ಆ ವ್ಯಕ್ತಿಯ ಮನೆಮುಂದೆ ಕೂತು ಪ್ರತಿಭಟನೆ ನಡೆಸಿದ ಘಟನೆ ಗೌರಿಬಿದನೂರು ತಾಲ್ಲೂಕಿನ ಸಾದೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಜುನಾಥ ಹೆಸರಿನ ವ್ಯಕ್ತಿಯಿಂದ ತನಗೆ ಮೋಸವಾಗಿದೆ ಎಂದು ಪವಿತ್ರಾ ಧರಣಿ ನಡೆಸುತ್ತಿದ್ದಾರೆ.