AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕರ್ನಾಟಕದ ಭಾಗದಲ್ಲಿ ಭೂತಾಯಿಗೆ ಸಂಭ್ರಮದಿಂದ ನಮಿಸಿದ ಜನ

ಸಾಧು ಶ್ರೀನಾಥ್​
|

Updated on: Jan 16, 2021 | 10:36 AM

Share

ಉತ್ತರ ಕರ್ನಾಟಕದ ಭಾಗದಲ್ಲಿ ಅತಿವೃಷ್ಟಿಯಿರಲಿ, ಬರವಿರಲಿ, ಆ ಜನರ ಮೇಲೆ ಪ್ರಕೃತಿ ಮುನಿಸಿಕೊಂಡರು ಕೂಡಾ ಪ್ರಕೃತಿ ಮೇಲಿನ ಪ್ರೇಮವನ್ನು ಮಾತ್ರ ರೈತರು ಕಡಿಮೆ ಮಾಡಿಕೊಂಡಿಲ್ಲಾ. ಹೌದು ಅಲ್ಲಿನ ಜನರು ಇಂದು ಭೂತಾಯಿಗೆ ಸಂಭ್ರಮದಿಂದ ನಮಿಸಿದ್ದಾರೆ.