AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್

ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್

ಮಂಜುನಾಥ ಸಿ.
|

Updated on: Jun 15, 2025 | 7:51 PM

Share

Yuva Rajkumar: ‘ಎಕ್ಕ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಯುವ ರಾಜ್​ಕುಮಾರ್ ಇಂದು (ಜೂನ್ 15) ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಸಿದ್ದಗಂಗಾ ಮಠದ ಶ್ರೀಗಳನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದರು. ಯುವ ರಾಜ್​ಕುಮಾರ್ ಅವರು ಸಿದ್ದಗಂಗೆಗೆ ಬರುತ್ತಿದ್ದಂತೆ ಅವರನ್ನು ನೋಡಲು ದೊಡ್ಡ ಸಂಖ್ಯೆಯ ಜನ ಮಠದ ಬಳಿ ಜಮಾಯಿಸಿದ್ದರು.

‘ಎಕ್ಕ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಯುವ ರಾಜ್​ಕುಮಾರ್ (Yuva Rajkumar) ಇಂದು (ಜೂನ್ 15) ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಸಿದ್ದಗಂಗಾ ಮಠದ ಶ್ರೀಗಳನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದರು. ಯುವ ರಾಜ್​ಕುಮಾರ್ ಅವರು ಸಿದ್ದಗಂಗೆಗೆ ಬರುತ್ತಿದ್ದಂತೆ ಅವರನ್ನು ನೋಡಲು ದೊಡ್ಡ ಸಂಖ್ಯೆಯ ಜನ ಮಠದ ಬಳಿ ಜಮಾಯಿಸಿದ್ದರು. ಮಠದ ವಿದ್ಯಾರ್ಥಿಗಳು ಸಹ ಮಠದ ಆವರಣದಲ್ಲಿ ನೆರೆದರು. ಈ ವೇಳೆ ಸಾಕಷ್ಟು ನೂಕು-ನುಗ್ಗಲು ಸಹ ಉಂಟಾಯ್ತು. ಸಿದ್ದಗಂಗಾ ಶ್ರೀಗಳ ಬಳಿ ಕೆಲ ಸಮಯ ಮಾತುಕತೆಯನ್ನು ಯುವ ರಾಜ್​ಕುಮಾರ್ ಮಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ