AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹದ್ದಿನಕಣ್ಣಿಡಲು ಚೀನಾ ಸಮುದ್ರಕ್ಕೆ ಯುದ್ಧ ವಿಮಾನ ಕಳಿಸಿದ ಅಮೆರಿಕ

ಒಂದೆಡೆ ಚೀನಾ ಭಾರತದ ವಿರುದ್ಧ ಕಾಲು ಕೆರೆದು ಗಡಿ ತಂಟೆಯಲ್ಲಿ ತೊಡಗಿದೆ. ಇನ್ನೊಂದೆಡೆ ಇದೇ ತೆರನಾದ ತಂಟೆಯನ್ನ ಥೈವಾನ್‌ ದೇಶದ ವಿರುದ್ಧವೂ ಆರಂಭಿಸಿದೆ. ಹೀಗಾಗಿ ಅಮೆರಿಕಾ ಈಗ ಚೀನಾಗೆ ಎಚ್ಚರಿಕೆ ಸಂದೇಶ ನೀಡಿದೆ. ಹೌದು ಚೀನಾ ತನ್ನ ಗಡಿರಗಳೆಯನ್ನ ಭಾರತವಷ್ಟೇ ಅಲ್ಲ, ನೆರೆಯ ಪುಟ್ಟ ರಾಷ್ಟ್ ಥೈವಾನ್‌ ಮೇಲೂ ಕಾಲು ಕೆರೆದುಕೊಂಡು ಗಡಿ ತಂಟೆ ಮಾಡ್ತಿದೆ. ಆದ್ರೆ ಭಾರತವೇನೋ ಚೀನಾಕ್ಕೆ ಸೆಡ್ಡು ಹೊಡೆದು ನಿಂತಿತು. ಆದ್ರೆ ಥೈವಾನ್‌ಗೆ ಆ ಶಕ್ತಿ ಇಲ್ಲವಲ್ಲ. ಹೀಗಾಗಿ ಇದೇ ಅವಕಾಶ ಅಂತಾ […]

ಹದ್ದಿನಕಣ್ಣಿಡಲು ಚೀನಾ ಸಮುದ್ರಕ್ಕೆ ಯುದ್ಧ ವಿಮಾನ ಕಳಿಸಿದ ಅಮೆರಿಕ
Guru
| Edited By: |

Updated on:Jul 04, 2020 | 12:38 PM

Share

ಒಂದೆಡೆ ಚೀನಾ ಭಾರತದ ವಿರುದ್ಧ ಕಾಲು ಕೆರೆದು ಗಡಿ ತಂಟೆಯಲ್ಲಿ ತೊಡಗಿದೆ. ಇನ್ನೊಂದೆಡೆ ಇದೇ ತೆರನಾದ ತಂಟೆಯನ್ನ ಥೈವಾನ್‌ ದೇಶದ ವಿರುದ್ಧವೂ ಆರಂಭಿಸಿದೆ. ಹೀಗಾಗಿ ಅಮೆರಿಕಾ ಈಗ ಚೀನಾಗೆ ಎಚ್ಚರಿಕೆ ಸಂದೇಶ ನೀಡಿದೆ.

ಹೌದು ಚೀನಾ ತನ್ನ ಗಡಿರಗಳೆಯನ್ನ ಭಾರತವಷ್ಟೇ ಅಲ್ಲ, ನೆರೆಯ ಪುಟ್ಟ ರಾಷ್ಟ್ ಥೈವಾನ್‌ ಮೇಲೂ ಕಾಲು ಕೆರೆದುಕೊಂಡು ಗಡಿ ತಂಟೆ ಮಾಡ್ತಿದೆ. ಆದ್ರೆ ಭಾರತವೇನೋ ಚೀನಾಕ್ಕೆ ಸೆಡ್ಡು ಹೊಡೆದು ನಿಂತಿತು. ಆದ್ರೆ ಥೈವಾನ್‌ಗೆ ಆ ಶಕ್ತಿ ಇಲ್ಲವಲ್ಲ. ಹೀಗಾಗಿ ಇದೇ ಅವಕಾಶ ಅಂತಾ ಚೀನಾದ ಬದ್ದವೈರಿ ಅಮೆರಿಕಾ ಈಗ ಥೈವಾನ್‌ನ ನೆರವಿಗೆ ಧಾವಿಸಿದೆ.

ತನ್ನ ಎರಡು ಯುದ್ಧ ವಿಮಾನಗಳು ಮತ್ತು ಎರಡು ಯುದ್ಧ ನೌಕೆಗಳನ್ನ ದಕ್ಷಿಣ ಚೀನಾದ ಸಮುದ್ರಕ್ಕೆ ರವಾನಿಸಿದೆ. ದಕ್ಷಿಣ ಚೀನಾದ ಸಮುದ್ರದಲ್ಲಿ ಚೀನಾದ ನೌಕಾಪಡೆಗಳ ಚಲನವಲನದ ಮೇಲೆ ಹದ್ದಿನ‌ ಕಣ್ಣಿಡಲಿವೆ ವಿಶ್ವದ ದೊಡ್ಡಣ್ಣನ ಈ ಯುದ್ಧ ನೌಕೆ ಮತ್ತು ಯುದ್ದವಿಮಾನಗಳು.

Published On - 12:16 pm, Sat, 4 July 20

ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?