AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೊಮ್ಮೆ ಇಲಿ ಕಾರಿನ ವೈರಿಂಗ್​ ಕತ್ತರಿಸಿದರೆ ಇನ್ಶೂರೆನ್ಸ್​ ಸಿಗುತ್ತಾ?

ಒಂದೊಮ್ಮೆ ಇಲಿ ಕಾರಿನ ವೈರಿಂಗ್ ಕಟ್ ಮಾಡಿದರೆ ಇನ್ಶೂರೆನ್ಸ್​ ಸಿಗುತ್ತಾ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಯಾವ ಇನ್ಶೂರೆನ್ಸ್​ ಪಾಲಿಸಿ ನಿಮ್ಮ ಬಳಿ ಇದ್ದರೆ ಹಣ ಪಡೆಯಬಹುದು ಎನ್ನುವ ಮಾಹಿತಿ ಇಲ್ಲಿದೆ.

ಒಂದೊಮ್ಮೆ ಇಲಿ ಕಾರಿನ ವೈರಿಂಗ್​ ಕತ್ತರಿಸಿದರೆ ಇನ್ಶೂರೆನ್ಸ್​ ಸಿಗುತ್ತಾ?
ಕಾರು
ನಯನಾ ರಾಜೀವ್
|

Updated on: Sep 04, 2024 | 12:21 PM

Share

ಸಾಮಾನ್ಯವಾಗಿ ಎಲ್ಲಾ ಕಡೆ ಇಲಿ ಕಾಟ ಇದ್ದೇ ಇರುತ್ತದೆ. ಮನೆಯಲ್ಲಿ ಬಟ್ಟೆಯಿಂದ ಹಿಡಿದು ಕಾರಿನ ವೈರಿಂಗ್​ವರೆಗೂ ಎಲ್ಲವನ್ನೂ ಇಲಿಗಳು ಕಡಿಯುತ್ತವೆ. ವಾಹನದ ವೈರಿಂಗ್ ಕಚ್ಚುವುದರಿಂದ ಕೆಲವೊಮ್ಮೆ ಸೆನ್ಸರ್ ಗಳೂ ಹಾಳಾಗಿ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.

ವೈರಿಂಗ್ ಕಟ್ ಆದರೆ ಮನಸ್ಸಲ್ಲಿ ಮೂಡುವ ಪ್ರಶ್ನೆ ಇಲಿಗಳಿಂದ ಆಗುವ ಹಾನಿಗೆ ಇನ್ಸೂರೆನ್ಸ್ ಕ್ಲೈಮ್ ಮಾಡಬಹುದೇ ಎಂಬುದು. ಕಾರು ರಿಪೇರಿ ಮಾಡಲು ಇನ್ಶೂರೆನ್ಸ್​ ಕಂಪನಿಯು ಹಣ ಕೊಡುತ್ತಾ ಅಥವಾ ನೀವೇ ನಿಮ್ಮ ಕೈಯಿಂದ ಹಣ ಹಾಕಬೇಕೆ ಎಂಬುದೇ ಮುಖ್ಯ ಪ್ರಶ್ನೆಯಾಗಿರುತ್ತದೆ. ನಿಮ್ಮಲ್ಲಿರುವ ಹಲವು ಗೊಂದಲಗಳಿಗೆ ಉತ್ತರ ಇಲ್ಲಿದೆ.

ಟಿವಿ9 ಹಿಂದಿ​ ಈ ಕುರಿತು ಮಾಹಿತಿ ನೀಡಿದ್ದು, ಕಟಾರಿಯಾ ಇನ್ಶೂರೆನ್ಸ್​ ಮೋಟಾರ್ ಹೆಡ್ ಸಂತೋಷ್ ಸಹಾನಿ ಅವರೊಂದಿಗೆ ಸಂವಾದದ ಕೆಲವು ಮಾಹಿತಿ ಹಂಚಿಕೊಂಡಿದೆ.

ಮತ್ತಷ್ಟು ಓದಿ: ಟಾಟಾದಿಂದ ಹೊಸ ಇನ್ಷೂರೆನ್ಸ್, ಏನಿದು ಕಾರ್ ವಿಮೆ?

ಇಲಿ ಕಡಿತದಿಂದ ಒಂದೊಮ್ಮೆ ಕಾರಿಗೆ ಸಮಸ್ಯೆಯುಂಟಾದಲ್ಲಿ ಇನ್ಶೂರೆನ್ಸ್​ ಕಂಪನಿಗಳು ಹಣವನ್ನು ಭರಿಸುತ್ತದೆ. ಕಂಪನಿಯು ನಿಮ್ಮ ನಷ್ಟವನ್ನು ಸರಿದೂಗಿಸುತ್ತದೆ ಆದರೆ ಕೆಲವು ಕಂಡೀಷನ್ಸ್​ಗಳಿರಲಿವೆ. ನೀವು ವಾಹನಕ್ಕೆ ವ್ಯಕ್ತಿ ಕೇವಲ ಸಮಗ್ರ ಕಾರು ವಿಮಾ ಪಾಲಿಸಿ (Comprehensive Policy) ಹೊಂದಿದ್ದರೆ ಈ ನಷ್ಟವನ್ನು ಈ ಪಾಲಿಯಡಿಯಲ್ಲಿ ಭರಿಸಲಾಗುವುದಿಲ್ಲ.

ಅವರು ಝೀರೋ ಡಿಪ್ರಿಸಿಯೇಷನ್ ಪಾಲಿಸಿ(Zero Depreciation Policy )ಯನ್ನು ಕೂಡ ಹೊಂದಿರಬೇಕು. ಈ ಎರಡು ವಿಮೆಗಳನ್ನು ನೀವು ಹೊಂದಿದ್ದರೆ ಮಾತ್ರ ಇಂತಹ ಸಂದರ್ಭದಲ್ಲಿ ವಿಮೆ ಕಂಪನಿಗಳು ಹಣವನ್ನು ಭರಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಕಾರಿನ ಚಾಲಕ ಕೈಯಿಂದಲೇ ಹಣವನ್ನು ಭರಿಸಬೇಕಾಗುತ್ತದೆ. ಈ ಹಣವನ್ನು ವಿಮಾ ಕಂಪನಿಯು ನೀಡುವುದಿಲ್ಲ.

ಆಟೊಮೊಬೈಲ್​ಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ