Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೊಮ್ಮೆ ಇಲಿ ಕಾರಿನ ವೈರಿಂಗ್​ ಕತ್ತರಿಸಿದರೆ ಇನ್ಶೂರೆನ್ಸ್​ ಸಿಗುತ್ತಾ?

ಒಂದೊಮ್ಮೆ ಇಲಿ ಕಾರಿನ ವೈರಿಂಗ್ ಕಟ್ ಮಾಡಿದರೆ ಇನ್ಶೂರೆನ್ಸ್​ ಸಿಗುತ್ತಾ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಯಾವ ಇನ್ಶೂರೆನ್ಸ್​ ಪಾಲಿಸಿ ನಿಮ್ಮ ಬಳಿ ಇದ್ದರೆ ಹಣ ಪಡೆಯಬಹುದು ಎನ್ನುವ ಮಾಹಿತಿ ಇಲ್ಲಿದೆ.

ಒಂದೊಮ್ಮೆ ಇಲಿ ಕಾರಿನ ವೈರಿಂಗ್​ ಕತ್ತರಿಸಿದರೆ ಇನ್ಶೂರೆನ್ಸ್​ ಸಿಗುತ್ತಾ?
ಕಾರು
Follow us
ನಯನಾ ರಾಜೀವ್
|

Updated on: Sep 04, 2024 | 12:21 PM

ಸಾಮಾನ್ಯವಾಗಿ ಎಲ್ಲಾ ಕಡೆ ಇಲಿ ಕಾಟ ಇದ್ದೇ ಇರುತ್ತದೆ. ಮನೆಯಲ್ಲಿ ಬಟ್ಟೆಯಿಂದ ಹಿಡಿದು ಕಾರಿನ ವೈರಿಂಗ್​ವರೆಗೂ ಎಲ್ಲವನ್ನೂ ಇಲಿಗಳು ಕಡಿಯುತ್ತವೆ. ವಾಹನದ ವೈರಿಂಗ್ ಕಚ್ಚುವುದರಿಂದ ಕೆಲವೊಮ್ಮೆ ಸೆನ್ಸರ್ ಗಳೂ ಹಾಳಾಗಿ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.

ವೈರಿಂಗ್ ಕಟ್ ಆದರೆ ಮನಸ್ಸಲ್ಲಿ ಮೂಡುವ ಪ್ರಶ್ನೆ ಇಲಿಗಳಿಂದ ಆಗುವ ಹಾನಿಗೆ ಇನ್ಸೂರೆನ್ಸ್ ಕ್ಲೈಮ್ ಮಾಡಬಹುದೇ ಎಂಬುದು. ಕಾರು ರಿಪೇರಿ ಮಾಡಲು ಇನ್ಶೂರೆನ್ಸ್​ ಕಂಪನಿಯು ಹಣ ಕೊಡುತ್ತಾ ಅಥವಾ ನೀವೇ ನಿಮ್ಮ ಕೈಯಿಂದ ಹಣ ಹಾಕಬೇಕೆ ಎಂಬುದೇ ಮುಖ್ಯ ಪ್ರಶ್ನೆಯಾಗಿರುತ್ತದೆ. ನಿಮ್ಮಲ್ಲಿರುವ ಹಲವು ಗೊಂದಲಗಳಿಗೆ ಉತ್ತರ ಇಲ್ಲಿದೆ.

ಟಿವಿ9 ಹಿಂದಿ​ ಈ ಕುರಿತು ಮಾಹಿತಿ ನೀಡಿದ್ದು, ಕಟಾರಿಯಾ ಇನ್ಶೂರೆನ್ಸ್​ ಮೋಟಾರ್ ಹೆಡ್ ಸಂತೋಷ್ ಸಹಾನಿ ಅವರೊಂದಿಗೆ ಸಂವಾದದ ಕೆಲವು ಮಾಹಿತಿ ಹಂಚಿಕೊಂಡಿದೆ.

ಮತ್ತಷ್ಟು ಓದಿ: ಟಾಟಾದಿಂದ ಹೊಸ ಇನ್ಷೂರೆನ್ಸ್, ಏನಿದು ಕಾರ್ ವಿಮೆ?

ಇಲಿ ಕಡಿತದಿಂದ ಒಂದೊಮ್ಮೆ ಕಾರಿಗೆ ಸಮಸ್ಯೆಯುಂಟಾದಲ್ಲಿ ಇನ್ಶೂರೆನ್ಸ್​ ಕಂಪನಿಗಳು ಹಣವನ್ನು ಭರಿಸುತ್ತದೆ. ಕಂಪನಿಯು ನಿಮ್ಮ ನಷ್ಟವನ್ನು ಸರಿದೂಗಿಸುತ್ತದೆ ಆದರೆ ಕೆಲವು ಕಂಡೀಷನ್ಸ್​ಗಳಿರಲಿವೆ. ನೀವು ವಾಹನಕ್ಕೆ ವ್ಯಕ್ತಿ ಕೇವಲ ಸಮಗ್ರ ಕಾರು ವಿಮಾ ಪಾಲಿಸಿ (Comprehensive Policy) ಹೊಂದಿದ್ದರೆ ಈ ನಷ್ಟವನ್ನು ಈ ಪಾಲಿಯಡಿಯಲ್ಲಿ ಭರಿಸಲಾಗುವುದಿಲ್ಲ.

ಅವರು ಝೀರೋ ಡಿಪ್ರಿಸಿಯೇಷನ್ ಪಾಲಿಸಿ(Zero Depreciation Policy )ಯನ್ನು ಕೂಡ ಹೊಂದಿರಬೇಕು. ಈ ಎರಡು ವಿಮೆಗಳನ್ನು ನೀವು ಹೊಂದಿದ್ದರೆ ಮಾತ್ರ ಇಂತಹ ಸಂದರ್ಭದಲ್ಲಿ ವಿಮೆ ಕಂಪನಿಗಳು ಹಣವನ್ನು ಭರಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಕಾರಿನ ಚಾಲಕ ಕೈಯಿಂದಲೇ ಹಣವನ್ನು ಭರಿಸಬೇಕಾಗುತ್ತದೆ. ಈ ಹಣವನ್ನು ವಿಮಾ ಕಂಪನಿಯು ನೀಡುವುದಿಲ್ಲ.

ಆಟೊಮೊಬೈಲ್​ಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್