Kannada News Business Arecanut price today Check here betel nut and cocoa price on January 29 in major markets of Karnataka as follows
Adike Rate: ಇಂದಿನ ಅಡಿಕೆ ಧಾರಣೆ | ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕೋಕೋ ದರ ಹೇಗಿದೆ?
ಜನವರಿ 29 ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇಂದಿನ ಅಡಿಕೆ ದರ
Image Credit source: iStock Photo
Rakesh Nayak Manchi
Updated on:
Jan 29, 2024 | 9:10 PM
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ ಇಂದಿನ (ಜನವರಿ 29) ಅಡಿಕೆ ಬೆಲೆ (Arecanut Price today) ಹಾಗೂ ಕೋಕೋ ದರ (Cocoa Rate) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬೆಂಗಳೂರು ಅಡಿಕೆ ಧಾರಣೆ
ಬೇರೆ ₹55,000 ₹56,000
ಬಂಟ್ವಾಳ ಅಡಿಕೆ ಧಾರಣೆ
ಕೋಕೋ ₹18,000 ₹28,500
ಹೊಸ ವೆರೈಟಿ ₹28,500 ₹35,000
ಬೆಳ್ತಂಗಡಿ ಅಡಿಕೆ ಧಾರಣೆ
ಹೊಸ ವೆರೈಟಿ ₹30,000 ₹34,500
ಚನ್ನಗಿರಿ ಅಡಿಕೆ ಧಾರಣೆ
ರಾಶಿ ₹47,012 ₹49,200
ಹೊನ್ನಾವರ ಅಡಿಕೆ ಧಾರಣೆ
ಹಣ್ಣು ₹29,000 ₹35,000
ಕೊಪ್ಪ ಅಡಿಕೆ ಧಾರಣೆ
ಅಪಿ ₹51,879 ₹54,299
ಬೆಟ್ಟೆ ₹53,653 ₹77,663
ಸರಕು ₹40,179 ₹55,079
ಗೊರಬಲು ₹32,009 ₹36,679
ರಾಶಿ ₹35,609 ₹49,199
ಕುಮಟಾ ಅಡಿಕೆ ಧಾರಣೆ
ಕೋಕೋ ₹18,019 ₹28,999
ಚಿಪ್ಪು ₹26,899 ₹31,899
ಫ್ಯಾಕ್ಟರಿ ₹11,089 ₹21,100
ಹಣ್ಣು ₹32,899 ₹34,869
ಪುತ್ತೂರು ಅಡಿಕೆ ಧಾರಣೆ
ಕೋಕೋ ₹11,500 ₹26,000
ಹೊಸ ವೆರೈಟಿ ₹26,500 ₹35,000
ಸಾಗರ ಅಡಿಕೆ ಧಾರಣೆ
ಸಿಪ್ಪೆಗೋಟು ₹10,001 ₹20,259
ಬಿಳಿಗೋಟು ₹12,281 ₹30,299
ಕೆಂಪುಗೋಟು ₹24,699 ₹37,199
ಕೋಕೋ ₹21,129 ₹31,269
ರಾಶಿ ₹33,919 ₹48,799
ಚಾಲಿ ₹30,899 ₹37,801
ಶಿವಮೊಗ್ಗ ಅಡಿಕೆ ಧಾರಣೆ
ಬೆಟ್ಟೆ ₹38,069 ₹54,039
ಸರಕು ₹54,189 ₹83,396
ಗೊರಬಲು ₹16,509 ₹36,258
ರಾಶಿ ₹34,009 ₹49,399
ಸಿದ್ದಾಪುರ ಅಡಿಕೆ ಧಾರಣೆ
ಬಿಳಿಗೋಟು ₹30,699 ₹32,299
ಕೆಂಪುಗೋಟು ₹31,619 ₹35,609
ಕೋಕೋ ₹28,319 ₹31,099
ತಟ್ಟಿ ಬೆಟ್ಟೆ ₹40,569 ₹47,489
ರಾಶಿ ₹44,099 ₹47,589
ಚಾಲಿ ₹37,099 ₹39,099
ಹಣ್ಣು ₹31,889 ₹34,299
ಯಲ್ಲಾಪುರ ಅಡಿಕೆ ಧಾರಣೆ
ಬಿಳಿಗೋಟು ₹24,299 ₹33,899
ಅಪಿ ₹58,100 ₹58,100
ಕೆಂಪುಗೋಟು ₹26,899 ₹37,499
ಕೋಕೋ ₹16,899 ₹28,899
ತಟ್ಟಿ ಬೆಟ್ಟೆ ₹38,799 ₹46,430
ರಾಶಿ ₹47,019 ₹54,200
ಚಾಲಿ ₹34,099 ₹39,440
ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.