AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವರಾಜ್ ಆಳ್ವರ ಮಗನೆಂದು ಹೇಳುವ ನೈತಿಕತೆ ಸಹ ಅವನಿಗಿಲ್ಲ: ಆಳ್ವ ಕುಟುಂಬಸ್ಥರ ದುಃಖ

ಬೆಂಗಳೂರು: ಆದಿತ್ಯ ಆಳ್ವಾಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಟಿವಿ9ಗೆ ಮಾಜಿ ಸಚಿವ, ದಿವಂಗತ ಜೀವರಾಜ್ ಆಳ್ವ ಕುಟುಂಬಸ್ಥರು ಹೇಳಿದ್ದಾರೆ. A6 ಆದಿತ್ಯ ಆಳ್ವ ಹೈ-ಫೈ ಜೀವನ ನಡೆಸುತ್ತಿದ್ದ. ಆದಿತ್ಯ ರಾತ್ರಿಯೆಲ್ಲಾ ರೆಸಾರ್ಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದ. ತನ್ನ ಹೌಸ್ ಆಫ್ ಲೈಫ್‌ ರೆಸಾರ್ಟ್​ನಲ್ಲಿ ಲೇಟ್ ನೈಟ್ ಪಾರ್ಟಿ ಮಾಡ್ತಿದ್ದ. ಆತನ ಜೀವನ ಶೈಲಿಯಿಂದಲೇ CCB ದಾಳಿ ನಡೆಸಿದೆ ಅಂತಾನೂ ಆದಿತ್ಯ ಆಳ್ವಾ ವಿರುದ್ಧ ಆತನ ಕುಟುಂಬಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಜೀವರಾಜ್ ಆಳ್ವರ ಮಗನೆಂದು ಹೇಳುವ […]

ಜೀವರಾಜ್ ಆಳ್ವರ ಮಗನೆಂದು ಹೇಳುವ ನೈತಿಕತೆ ಸಹ ಅವನಿಗಿಲ್ಲ: ಆಳ್ವ ಕುಟುಂಬಸ್ಥರ ದುಃಖ
ಆದಿತ್ಯ ಆಳ್ವಾ
KUSHAL V
|

Updated on:Sep 15, 2020 | 1:40 PM

Share

ಬೆಂಗಳೂರು: ಆದಿತ್ಯ ಆಳ್ವಾಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಟಿವಿ9ಗೆ ಮಾಜಿ ಸಚಿವ, ದಿವಂಗತ ಜೀವರಾಜ್ ಆಳ್ವ ಕುಟುಂಬಸ್ಥರು ಹೇಳಿದ್ದಾರೆ. A6 ಆದಿತ್ಯ ಆಳ್ವ ಹೈ-ಫೈ ಜೀವನ ನಡೆಸುತ್ತಿದ್ದ. ಆದಿತ್ಯ ರಾತ್ರಿಯೆಲ್ಲಾ ರೆಸಾರ್ಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದ. ತನ್ನ ಹೌಸ್ ಆಫ್ ಲೈಫ್‌ ರೆಸಾರ್ಟ್​ನಲ್ಲಿ ಲೇಟ್ ನೈಟ್ ಪಾರ್ಟಿ ಮಾಡ್ತಿದ್ದ. ಆತನ ಜೀವನ ಶೈಲಿಯಿಂದಲೇ CCB ದಾಳಿ ನಡೆಸಿದೆ ಅಂತಾನೂ ಆದಿತ್ಯ ಆಳ್ವಾ ವಿರುದ್ಧ ಆತನ ಕುಟುಂಬಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಜೀವರಾಜ್ ಆಳ್ವರ ಮಗನೆಂದು ಹೇಳುವ ನೈತಿಕತೆ ಅವನಿಗಿಲ್ಲ: ಆದಿತ್ಯನ ಚಟಗಳಿಂದಲೇ ನಾವು ಕುಟುಂಬಸ್ಥರು ದೂರವಾಗಿದ್ದೇವೆ ಎಂದಿರುವ ಜೀವರಾಜ್ ಆಳ್ವ ಕುಟುಂಬಸ್ಥರು, ತಾನು ಜೀವರಾಜ್ ಆಳ್ವಾರ ಮಗನೆಂದು ಹೇಳುವ ನೈತಿಕತೆ ಸಹ ಅವನಿಗಿಲ್ಲ. ಫಾರ್ಮ್‌ಹೌಸ್ ಮಾಡುವುದಕ್ಕೆ ನಾಲ್ಕು ಎಕ್ರೆ ಜಾಗ ಖರೀದಿಸಿದ್ದರು. ಆದರೆ ಆ ಜಾಗದಲ್ಲಿ ಆದಿತ್ಯ ರೆಸಾರ್ಟ್ ಮಾಡಿಕೊಂಡಿದ್ದಾನೆ. ರೆಸಾರ್ಟ್‌ನಲ್ಲಿ ಅಕ್ರಮ ಚಟುವಟಿಕೆ ನಡೆಸ್ತಿದ್ದ ಬಗ್ಗೆ ನಮಗೆ ಬೇಸರ ಸಹ ಇದೆ ಎಂದು ಟಿವಿ9ಗೆ ದಿವಂಗತ ಜೀವರಾಜ್ ಆಳ್ವ ಕುಟುಂಬ ಸದಸ್ಯರು ಹೇಳಿದ್ದಾರೆ.

Published On - 1:27 pm, Tue, 15 September 20

Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ