AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವರಾಜ್ ಆಳ್ವರ ಮಗನೆಂದು ಹೇಳುವ ನೈತಿಕತೆ ಸಹ ಅವನಿಗಿಲ್ಲ: ಆಳ್ವ ಕುಟುಂಬಸ್ಥರ ದುಃಖ

ಬೆಂಗಳೂರು: ಆದಿತ್ಯ ಆಳ್ವಾಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಟಿವಿ9ಗೆ ಮಾಜಿ ಸಚಿವ, ದಿವಂಗತ ಜೀವರಾಜ್ ಆಳ್ವ ಕುಟುಂಬಸ್ಥರು ಹೇಳಿದ್ದಾರೆ. A6 ಆದಿತ್ಯ ಆಳ್ವ ಹೈ-ಫೈ ಜೀವನ ನಡೆಸುತ್ತಿದ್ದ. ಆದಿತ್ಯ ರಾತ್ರಿಯೆಲ್ಲಾ ರೆಸಾರ್ಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದ. ತನ್ನ ಹೌಸ್ ಆಫ್ ಲೈಫ್‌ ರೆಸಾರ್ಟ್​ನಲ್ಲಿ ಲೇಟ್ ನೈಟ್ ಪಾರ್ಟಿ ಮಾಡ್ತಿದ್ದ. ಆತನ ಜೀವನ ಶೈಲಿಯಿಂದಲೇ CCB ದಾಳಿ ನಡೆಸಿದೆ ಅಂತಾನೂ ಆದಿತ್ಯ ಆಳ್ವಾ ವಿರುದ್ಧ ಆತನ ಕುಟುಂಬಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಜೀವರಾಜ್ ಆಳ್ವರ ಮಗನೆಂದು ಹೇಳುವ […]

ಜೀವರಾಜ್ ಆಳ್ವರ ಮಗನೆಂದು ಹೇಳುವ ನೈತಿಕತೆ ಸಹ ಅವನಿಗಿಲ್ಲ: ಆಳ್ವ ಕುಟುಂಬಸ್ಥರ ದುಃಖ
ಆದಿತ್ಯ ಆಳ್ವಾ
KUSHAL V
|

Updated on:Sep 15, 2020 | 1:40 PM

Share

ಬೆಂಗಳೂರು: ಆದಿತ್ಯ ಆಳ್ವಾಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಟಿವಿ9ಗೆ ಮಾಜಿ ಸಚಿವ, ದಿವಂಗತ ಜೀವರಾಜ್ ಆಳ್ವ ಕುಟುಂಬಸ್ಥರು ಹೇಳಿದ್ದಾರೆ. A6 ಆದಿತ್ಯ ಆಳ್ವ ಹೈ-ಫೈ ಜೀವನ ನಡೆಸುತ್ತಿದ್ದ. ಆದಿತ್ಯ ರಾತ್ರಿಯೆಲ್ಲಾ ರೆಸಾರ್ಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದ. ತನ್ನ ಹೌಸ್ ಆಫ್ ಲೈಫ್‌ ರೆಸಾರ್ಟ್​ನಲ್ಲಿ ಲೇಟ್ ನೈಟ್ ಪಾರ್ಟಿ ಮಾಡ್ತಿದ್ದ. ಆತನ ಜೀವನ ಶೈಲಿಯಿಂದಲೇ CCB ದಾಳಿ ನಡೆಸಿದೆ ಅಂತಾನೂ ಆದಿತ್ಯ ಆಳ್ವಾ ವಿರುದ್ಧ ಆತನ ಕುಟುಂಬಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಜೀವರಾಜ್ ಆಳ್ವರ ಮಗನೆಂದು ಹೇಳುವ ನೈತಿಕತೆ ಅವನಿಗಿಲ್ಲ: ಆದಿತ್ಯನ ಚಟಗಳಿಂದಲೇ ನಾವು ಕುಟುಂಬಸ್ಥರು ದೂರವಾಗಿದ್ದೇವೆ ಎಂದಿರುವ ಜೀವರಾಜ್ ಆಳ್ವ ಕುಟುಂಬಸ್ಥರು, ತಾನು ಜೀವರಾಜ್ ಆಳ್ವಾರ ಮಗನೆಂದು ಹೇಳುವ ನೈತಿಕತೆ ಸಹ ಅವನಿಗಿಲ್ಲ. ಫಾರ್ಮ್‌ಹೌಸ್ ಮಾಡುವುದಕ್ಕೆ ನಾಲ್ಕು ಎಕ್ರೆ ಜಾಗ ಖರೀದಿಸಿದ್ದರು. ಆದರೆ ಆ ಜಾಗದಲ್ಲಿ ಆದಿತ್ಯ ರೆಸಾರ್ಟ್ ಮಾಡಿಕೊಂಡಿದ್ದಾನೆ. ರೆಸಾರ್ಟ್‌ನಲ್ಲಿ ಅಕ್ರಮ ಚಟುವಟಿಕೆ ನಡೆಸ್ತಿದ್ದ ಬಗ್ಗೆ ನಮಗೆ ಬೇಸರ ಸಹ ಇದೆ ಎಂದು ಟಿವಿ9ಗೆ ದಿವಂಗತ ಜೀವರಾಜ್ ಆಳ್ವ ಕುಟುಂಬ ಸದಸ್ಯರು ಹೇಳಿದ್ದಾರೆ.

Published On - 1:27 pm, Tue, 15 September 20

Follow Us
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ