AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ದಿನ ಹಿಂದೆ FIR, ಈ ಮಧ್ಯೆ.. ಭಾರತ ಬಿಟ್ಟಿರುವ ಆದಿತ್ಯ ಆಳ್ವ!?

ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​ ಹಾವಳಿ ಕೇಳಿಬರುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಸಿಸಿಬಿ, ಒಬ್ಬೊಬ್ಬರನ್ನಾಗಿ ಬಂಧಿಸುತ್ತಾ, ಹತ್ತಾರು ಮಂದಿಯನ್ನು ಆರೋಪಿಗಳನ್ನಾಗಿ ಗುರುತಿಸಿದೆ. ಅದಾಗಿ 10-15 ದಿನಗಳಾಗಿವೆ. ಈ ಮಧ್ಯೆ ಆರೋಪಿ ಆರು ಎಂದು ಗುರುತಿಸಿಕೊಂಡಿರುವ ಆದಿತ್ಯ ಆಳ್ವನ ಹೆಸರನ್ನೂ ಸಿಸಿಬಿ ಅಧಿಕಾರಿಗಳು FIR ನಲ್ಲಿ ದಾಖಲಿಸಿದರು. ಇಂಡಿಯಾದಿಂದ ಎಸ್ಕೇಪ್!? ಅದಾಗುತ್ತಿದ್ದಂತೆ ದಿ. ಜೀವರಾಜ ಆಳ್ವಾರ ಪುತ್ರ ಸದರಿ ಆರೋಪಿ ಆರು ಆದಿತ್ಯ ಆಳ್ವ ಪರಾರಿಯಾಗಿದ್ದ. ಪೊಲೀಸರು ಅವನ ಬೆನ್ನುಬಿದ್ದಾಗ ಮುಂಬೈಗೆ ಹೋಗಿರಬಹುದಾ? ಎಂಬ ಅನುಮಾನ ಆರಂಭದಲ್ಲಿ ಸಿಸಿಬಿಗೆ ಕಾಡಿತ್ತು. ಆದ್ರೆ ಇದುವರೆಗೂ […]

10 ದಿನ ಹಿಂದೆ FIR, ಈ ಮಧ್ಯೆ.. ಭಾರತ ಬಿಟ್ಟಿರುವ ಆದಿತ್ಯ ಆಳ್ವ!?
ಆದಿತ್ಯ ಆಳ್ವಾ
ಸಾಧು ಶ್ರೀನಾಥ್​
|

Updated on:Sep 15, 2020 | 11:27 AM

Share

ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​ ಹಾವಳಿ ಕೇಳಿಬರುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಸಿಸಿಬಿ, ಒಬ್ಬೊಬ್ಬರನ್ನಾಗಿ ಬಂಧಿಸುತ್ತಾ, ಹತ್ತಾರು ಮಂದಿಯನ್ನು ಆರೋಪಿಗಳನ್ನಾಗಿ ಗುರುತಿಸಿದೆ. ಅದಾಗಿ 10-15 ದಿನಗಳಾಗಿವೆ. ಈ ಮಧ್ಯೆ ಆರೋಪಿ ಆರು ಎಂದು ಗುರುತಿಸಿಕೊಂಡಿರುವ ಆದಿತ್ಯ ಆಳ್ವನ ಹೆಸರನ್ನೂ ಸಿಸಿಬಿ ಅಧಿಕಾರಿಗಳು FIR ನಲ್ಲಿ ದಾಖಲಿಸಿದರು.

ಇಂಡಿಯಾದಿಂದ ಎಸ್ಕೇಪ್!? ಅದಾಗುತ್ತಿದ್ದಂತೆ ದಿ. ಜೀವರಾಜ ಆಳ್ವಾರ ಪುತ್ರ ಸದರಿ ಆರೋಪಿ ಆರು ಆದಿತ್ಯ ಆಳ್ವ ಪರಾರಿಯಾಗಿದ್ದ. ಪೊಲೀಸರು ಅವನ ಬೆನ್ನುಬಿದ್ದಾಗ ಮುಂಬೈಗೆ ಹೋಗಿರಬಹುದಾ? ಎಂಬ ಅನುಮಾನ ಆರಂಭದಲ್ಲಿ ಸಿಸಿಬಿಗೆ ಕಾಡಿತ್ತು. ಆದ್ರೆ ಇದುವರೆಗೂ ಆದಿತ್ಯನ Whereabouts ಬಗ್ಗೆ ಸಿಸಿಬಿಗೆ ಚಿಕ್ಕ ಸುಳಿವೂ ಸಿಗಲಿಲ್ಲ. ಆದ್ರೆ ಈಗ ಸ್ವತಃ ಸಿಸಿಬಿ ಮೂಲಗಳು ಮಾಹಿತಿ ನೀಡಿರುವಂತೆ ಆದಿತ್ಯ ಆಳ್ವ ಭಾರತ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಆದ್ರೆ ಆತ ದೇಶ ಬಿಟ್ಟು ತೆರಳಿದ್ದು ಯಾವಾಗ? ಎಲ್ಲಿಗೆ ಹೋದ, ಯಾವ ವಿಮಾನದಲ್ಲಿ ಹಾರಿದ ಎಂಬ ಬಗ್ಗೆ ಪೊಲೀಸರಿಗೂ ಮಾಹಿತಿ ದೊರೆತಿಲ್ಲ.

Published On - 11:26 am, Tue, 15 September 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ