AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಸಿನೊ ಕಿಂಗ್ ಶೇಖ್ ಫಾಝಿಲ್ ಬಂಧನಕ್ಕೆ CCB ಕ್ಷಣಗಣನೆ ಶುರು

[lazy-load-videos-and-sticky-control id=”OOvv86kktkU”] ಬೆಂಗಳೂರು: ಮಾದಕ ವಸ್ತು ಬಳಕೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಸ್ಯಾಂಡಲ್​ವುಡ್​ ಮಂದಿಯನ್ನು ಜಾಲಾಡುತ್ತಿದ್ದಾರೆ. ಅದರಲ್ಲಿ ಚಾಮರಾಜಪೇಟೆಯವನೇ ಆದ ಪ್ರಸ್ತುತ ಶ್ರೀಲಂಕಾದಲ್ಲಿ ಕ್ಯಾಸಿನೋ ಕೇಂದ್ರದ ಮಾಲೀಕನಾಗಿರುವ ಶೇಕ್ ಫಾಝಿಲ್​ಗಾಗಿ ಸಿಸಿಬಿ ಪೊಲೀಸರು ತಮ್ಮ ಬೇಟೆ ಮುಂದುವರಿಸಿದ್ದಾರೆ. ಪ್ರಮುಖವಾಗಿ ನಟಿ ಸಂಜನಾ ಗಲ್ರಾನಿ ಮತ್ತು ಕೆಲ ರಾಜಕಾರಣಿಗಳ ಜೊತೆ ವ್ಯಾವಹಾರಿಕ ಸಂಬಂಧ ಹೊಂದಿದ್ದಾನೆ ಎಂಬುದು ಪೊಲೀಸರ ತನಿಖಾ ವಿಷಯವಾಗಿದೆ. ಆದ್ರೆ ಹಲವು ದಿನಗಳಿಂದ ನಾಪತ್ತೆಯಾಗಿರುವ ಈ ಶೇಕ್ ಫಾಝಿಲ್ ನಾಪತ್ತೆಯಾಗಿದ್ದಾನೆ. ಶೇಕ್ ಸಿಕ್ಕರೆ ಸಂಜನಾಳ ಬಗ್ಗೆ ಸಿಸಿಬಿಗೆ […]

ಕ್ಯಾಸಿನೊ ಕಿಂಗ್ ಶೇಖ್ ಫಾಝಿಲ್ ಬಂಧನಕ್ಕೆ CCB ಕ್ಷಣಗಣನೆ ಶುರು
ಸಾಧು ಶ್ರೀನಾಥ್​
|

Updated on:Sep 15, 2020 | 2:15 PM

Share

[lazy-load-videos-and-sticky-control id=”OOvv86kktkU”]

ಬೆಂಗಳೂರು: ಮಾದಕ ವಸ್ತು ಬಳಕೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಸ್ಯಾಂಡಲ್​ವುಡ್​ ಮಂದಿಯನ್ನು ಜಾಲಾಡುತ್ತಿದ್ದಾರೆ. ಅದರಲ್ಲಿ ಚಾಮರಾಜಪೇಟೆಯವನೇ ಆದ ಪ್ರಸ್ತುತ ಶ್ರೀಲಂಕಾದಲ್ಲಿ ಕ್ಯಾಸಿನೋ ಕೇಂದ್ರದ ಮಾಲೀಕನಾಗಿರುವ ಶೇಕ್ ಫಾಝಿಲ್​ಗಾಗಿ ಸಿಸಿಬಿ ಪೊಲೀಸರು ತಮ್ಮ ಬೇಟೆ ಮುಂದುವರಿಸಿದ್ದಾರೆ. ಪ್ರಮುಖವಾಗಿ ನಟಿ ಸಂಜನಾ ಗಲ್ರಾನಿ ಮತ್ತು ಕೆಲ ರಾಜಕಾರಣಿಗಳ ಜೊತೆ ವ್ಯಾವಹಾರಿಕ ಸಂಬಂಧ ಹೊಂದಿದ್ದಾನೆ ಎಂಬುದು ಪೊಲೀಸರ ತನಿಖಾ ವಿಷಯವಾಗಿದೆ.

ಆದ್ರೆ ಹಲವು ದಿನಗಳಿಂದ ನಾಪತ್ತೆಯಾಗಿರುವ ಈ ಶೇಕ್ ಫಾಝಿಲ್ ನಾಪತ್ತೆಯಾಗಿದ್ದಾನೆ. ಶೇಕ್ ಸಿಕ್ಕರೆ ಸಂಜನಾಳ ಬಗ್ಗೆ ಸಿಸಿಬಿಗೆ ಇನ್ನಷ್ಟು ಮಾಹಿತಿ ಬಯಲಾಗುವ ಅಂದಾಜಿದೆ. ಶೇಖ್ ಫಾಝಿಲ್ ಸೆರೆ ಸಿಕ್ಕರೆ, ನಟಿ ಸಂಜನಾ ಮಾತ್ರವಲ್ಲದೆ ಶಾಸಕ ಜಮೀರ್ ಜಾತಕವನ್ನೂ ಹೊರಹಾಕಬಹುದು ಎಂಬುದು ಸಿಸಿಬಿ ಲೆಕ್ಕಾಚಾರವಾಗಿದೆ.

ಜಮೀರ್ ಪರವಾಗಿ ಶೇಖ್ ಫಾಝಿಲ್ ಹಣ ಹೂಡಿಕೆ ಮಾಡಿರುವ ಅನುಮಾನ ಸಿಸಿಬಿಗೆ ದಟ್ಟವಾಗಿದೆ. ಶ್ರೀಲಂಕಾದಲ್ಲಿ ಕ್ಯಾಸಿನೋಗೆ ಜಮೀರ್ ಪರವಾಗಿ ಫಾಝಿಲ್ ಹಣ ಹೂಡಿಕೆ ಮಾಡಿರಬಹುದು ಎಂಬುದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ಶೇಖ್ ಫಾಝಿಲ್​ನನ್ನ ಸರೆಂಡರ್ ಮಾಡಿಸುವುದಾಗಿ ಅವನ ಕುಟುಂಬದವರು ಭರವಸೆ ನೀಡಿದ್ದಾರೆ. ಆದ್ರೆ ಸರೆಂಡರ್ ಬಗ್ಗೆ ಒಪ್ಪದೆ ಶೇಖ್ ಬಂಧನಕ್ಕೆ ಸಿಸಿಬಿ ಪ್ಲ್ಯಾನ್ ಹಾಕಿದೆ. ಹಾಗಾಗಿ ಸಿಸಿಬಿಯಿಂದ ಶೇಖ್ ಫಾಝಿಲ್ ಬಂಧನಕ್ಕೆ ಕ್ಷಣಗಣನೆ ಶುರುವಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

Published On - 9:07 am, Tue, 15 September 20

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ