AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಸಿನೊ ಕಿಂಗ್ ಶೇಖ್ ಫಾಝಿಲ್ ಬಂಧನಕ್ಕೆ CCB ಕ್ಷಣಗಣನೆ ಶುರು

[lazy-load-videos-and-sticky-control id=”OOvv86kktkU”] ಬೆಂಗಳೂರು: ಮಾದಕ ವಸ್ತು ಬಳಕೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಸ್ಯಾಂಡಲ್​ವುಡ್​ ಮಂದಿಯನ್ನು ಜಾಲಾಡುತ್ತಿದ್ದಾರೆ. ಅದರಲ್ಲಿ ಚಾಮರಾಜಪೇಟೆಯವನೇ ಆದ ಪ್ರಸ್ತುತ ಶ್ರೀಲಂಕಾದಲ್ಲಿ ಕ್ಯಾಸಿನೋ ಕೇಂದ್ರದ ಮಾಲೀಕನಾಗಿರುವ ಶೇಕ್ ಫಾಝಿಲ್​ಗಾಗಿ ಸಿಸಿಬಿ ಪೊಲೀಸರು ತಮ್ಮ ಬೇಟೆ ಮುಂದುವರಿಸಿದ್ದಾರೆ. ಪ್ರಮುಖವಾಗಿ ನಟಿ ಸಂಜನಾ ಗಲ್ರಾನಿ ಮತ್ತು ಕೆಲ ರಾಜಕಾರಣಿಗಳ ಜೊತೆ ವ್ಯಾವಹಾರಿಕ ಸಂಬಂಧ ಹೊಂದಿದ್ದಾನೆ ಎಂಬುದು ಪೊಲೀಸರ ತನಿಖಾ ವಿಷಯವಾಗಿದೆ. ಆದ್ರೆ ಹಲವು ದಿನಗಳಿಂದ ನಾಪತ್ತೆಯಾಗಿರುವ ಈ ಶೇಕ್ ಫಾಝಿಲ್ ನಾಪತ್ತೆಯಾಗಿದ್ದಾನೆ. ಶೇಕ್ ಸಿಕ್ಕರೆ ಸಂಜನಾಳ ಬಗ್ಗೆ ಸಿಸಿಬಿಗೆ […]

ಕ್ಯಾಸಿನೊ ಕಿಂಗ್ ಶೇಖ್ ಫಾಝಿಲ್ ಬಂಧನಕ್ಕೆ CCB ಕ್ಷಣಗಣನೆ ಶುರು
ಸಾಧು ಶ್ರೀನಾಥ್​
|

Updated on:Sep 15, 2020 | 2:15 PM

Share

[lazy-load-videos-and-sticky-control id=”OOvv86kktkU”]

ಬೆಂಗಳೂರು: ಮಾದಕ ವಸ್ತು ಬಳಕೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಸ್ಯಾಂಡಲ್​ವುಡ್​ ಮಂದಿಯನ್ನು ಜಾಲಾಡುತ್ತಿದ್ದಾರೆ. ಅದರಲ್ಲಿ ಚಾಮರಾಜಪೇಟೆಯವನೇ ಆದ ಪ್ರಸ್ತುತ ಶ್ರೀಲಂಕಾದಲ್ಲಿ ಕ್ಯಾಸಿನೋ ಕೇಂದ್ರದ ಮಾಲೀಕನಾಗಿರುವ ಶೇಕ್ ಫಾಝಿಲ್​ಗಾಗಿ ಸಿಸಿಬಿ ಪೊಲೀಸರು ತಮ್ಮ ಬೇಟೆ ಮುಂದುವರಿಸಿದ್ದಾರೆ. ಪ್ರಮುಖವಾಗಿ ನಟಿ ಸಂಜನಾ ಗಲ್ರಾನಿ ಮತ್ತು ಕೆಲ ರಾಜಕಾರಣಿಗಳ ಜೊತೆ ವ್ಯಾವಹಾರಿಕ ಸಂಬಂಧ ಹೊಂದಿದ್ದಾನೆ ಎಂಬುದು ಪೊಲೀಸರ ತನಿಖಾ ವಿಷಯವಾಗಿದೆ.

ಆದ್ರೆ ಹಲವು ದಿನಗಳಿಂದ ನಾಪತ್ತೆಯಾಗಿರುವ ಈ ಶೇಕ್ ಫಾಝಿಲ್ ನಾಪತ್ತೆಯಾಗಿದ್ದಾನೆ. ಶೇಕ್ ಸಿಕ್ಕರೆ ಸಂಜನಾಳ ಬಗ್ಗೆ ಸಿಸಿಬಿಗೆ ಇನ್ನಷ್ಟು ಮಾಹಿತಿ ಬಯಲಾಗುವ ಅಂದಾಜಿದೆ. ಶೇಖ್ ಫಾಝಿಲ್ ಸೆರೆ ಸಿಕ್ಕರೆ, ನಟಿ ಸಂಜನಾ ಮಾತ್ರವಲ್ಲದೆ ಶಾಸಕ ಜಮೀರ್ ಜಾತಕವನ್ನೂ ಹೊರಹಾಕಬಹುದು ಎಂಬುದು ಸಿಸಿಬಿ ಲೆಕ್ಕಾಚಾರವಾಗಿದೆ.

ಜಮೀರ್ ಪರವಾಗಿ ಶೇಖ್ ಫಾಝಿಲ್ ಹಣ ಹೂಡಿಕೆ ಮಾಡಿರುವ ಅನುಮಾನ ಸಿಸಿಬಿಗೆ ದಟ್ಟವಾಗಿದೆ. ಶ್ರೀಲಂಕಾದಲ್ಲಿ ಕ್ಯಾಸಿನೋಗೆ ಜಮೀರ್ ಪರವಾಗಿ ಫಾಝಿಲ್ ಹಣ ಹೂಡಿಕೆ ಮಾಡಿರಬಹುದು ಎಂಬುದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ಶೇಖ್ ಫಾಝಿಲ್​ನನ್ನ ಸರೆಂಡರ್ ಮಾಡಿಸುವುದಾಗಿ ಅವನ ಕುಟುಂಬದವರು ಭರವಸೆ ನೀಡಿದ್ದಾರೆ. ಆದ್ರೆ ಸರೆಂಡರ್ ಬಗ್ಗೆ ಒಪ್ಪದೆ ಶೇಖ್ ಬಂಧನಕ್ಕೆ ಸಿಸಿಬಿ ಪ್ಲ್ಯಾನ್ ಹಾಕಿದೆ. ಹಾಗಾಗಿ ಸಿಸಿಬಿಯಿಂದ ಶೇಖ್ ಫಾಝಿಲ್ ಬಂಧನಕ್ಕೆ ಕ್ಷಣಗಣನೆ ಶುರುವಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

Published On - 9:07 am, Tue, 15 September 20

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!