AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡವೆ ವಾಪಸ್​ ತರುವಂತೆ ಮಾಲೀಕ ಕಳಿಸಿದಾಗ ಕೈಚಳಕ: 1 ಕೆ.ಜಿ ಚಿನ್ನಾಭರಣ ಕದ್ದ ಖತರ್ನಾಕ್​ ಬ್ರದರ್ಸ್​!

ಧನ್‌ವೀರ್ ಮತ್ತು ಮಹಾವೀರ್ ಬಿಕ್ಸು ಅವರ ಬಳಿ ತೆರಳಿ ಚಿನ್ನ ತೆಗೆದುಕೊಂಡರು. ಆದರೆ, ಅಲ್ಲಿಂದ ಹೊರಟ ಆಸಾಮಿಗಳು ಮತ್ತೆ ಎಲ್ಲೂ ಪತ್ತೆನೇ ಇಲ್ಲ. ಸಂಕಿತ್​ ಇಬ್ಬರ ಫೋನ್​ಗೆ ಕಾಲ್​ ಮಾಡಿದ್ರೆ ಸ್ವಿಚ್ ಆಫ್​!

ಒಡವೆ ವಾಪಸ್​ ತರುವಂತೆ ಮಾಲೀಕ ಕಳಿಸಿದಾಗ ಕೈಚಳಕ: 1 ಕೆ.ಜಿ ಚಿನ್ನಾಭರಣ ಕದ್ದ ಖತರ್ನಾಕ್​ ಬ್ರದರ್ಸ್​!
ಹಲಸೂರುಗೇಟ್ ಪೊಲೀಸ್​ ಠಾಣೆ
KUSHAL V
|

Updated on: Feb 01, 2021 | 11:43 PM

Share

ಬೆಂಗಳೂರು: 1 ಕೆ.ಜಿ 87 ಗ್ರಾಂ ಚಿನ್ನಾಭರಣ ಕದ್ದು ಸಹೋದರರಿಬ್ಬರು ಪರಾರಿಯಾಗಿರುವ ಘಟನೆ ನಗರದ ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಏನಿದು ಸಹೋದರರ ರಾಬರಿ ಪ್ರಕರಣ? ಅಂದ ಹಾಗೆ, ಸಹೋದರರಾದ ಧನ್‌ವೀರ್ ಹಾಗೂ ಆತನ ಅಣ್ಣ ಮಹಾವೀರ್ ನಗರ್ತಪೇಟೆಯ ಆಭರಣ ಮಳಿಗೆಯೊಂದರಲ್ಲಿ ಕೆಲಸ ಮಾಡ್ತಿದ್ರು. ಸಂಕಿತ್ ಜೈನ್ ಎಂಬುವವರ M.P.ಜ್ಯುವೆಲರ್ಸ್ ಕ್ರಾಫ್ಟ್​ ಅಂಗಡಿಯಲ್ಲಿ ಕೆಲಸ ಮಾಡ್ತಿದ್ರು.

ಕಳೆದ ಕೆಲವು ದಿನಗಳ ಹಿಂದೆ, ಅಂಗಡಿ ಮಾಲೀಕ ಸಂಕಿತ್​, ಬಿಕ್ಸು ಎಂಬುವವರ ಚಿನ್ನದ ಅಂಗಡಿಗೆ 1 ಕೆ.ಜಿ 87 ಗ್ರಾಂ ಚಿನ್ನಾಭರಣವನ್ನ ಸ್ಯಾಂಪಲ್ ಆಗಿ ನೀಡಿದ್ರು. ಈ ವೇಳೆ, ಇದನ್ನು ವಾಪಸ್ ತರುವಂತೆ ಸಂಕಿತ್​ ಸಹೋದರರಿಗೆ ಹೇಳಿದ್ರು.

ಅಂತೆಯೇ, ಧನ್‌ವೀರ್ ಮತ್ತು ಮಹಾವೀರ್ ಬಿಕ್ಸು ಅವರ ಬಳಿ ತೆರಳಿ ಚಿನ್ನ ತೆಗೆದುಕೊಂಡರು. ಆದರೆ, ಅಲ್ಲಿಂದ ಹೊರಟ ಆಸಾಮಿಗಳು ಮತ್ತೆ ಎಲ್ಲೂ ಪತ್ತೆನೇ ಇಲ್ಲ. ಸಂಕಿತ್​ ಇಬ್ಬರ ಫೋನ್​ಗೆ ಕಾಲ್​ ಮಾಡಿದ್ರೆ ಸ್ವಿಚ್ ಆಫ್​!

ಈ ಸಂಬಂಧ ಸಂಕಿತ್ ಜೈನ್​ ಹಲಸೂರುಗೇಟ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಕಿಲಾಡಿ ಬ್ರದರ್ಸ್​ಗಾಗಿ ಶೋಧ ನಡೆಸುತ್ತಿದ್ದಾರೆ.

ಅಡ್ರೆಸ್​ ಕೇಳೋ ನೆಪದಲ್ಲಿ.. ಹೊಲದಲ್ಲಿ ಕೆಲಸ‌ ಮಾಡ್ತಿದ್ದ ಮಹಿಳೆಯ ಸರ ಕಸಿದು ಪರಾರಿಯಾದ ಕಿರಾತಕರು!

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ