AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡವೆ ವಾಪಸ್​ ತರುವಂತೆ ಮಾಲೀಕ ಕಳಿಸಿದಾಗ ಕೈಚಳಕ: 1 ಕೆ.ಜಿ ಚಿನ್ನಾಭರಣ ಕದ್ದ ಖತರ್ನಾಕ್​ ಬ್ರದರ್ಸ್​!

ಧನ್‌ವೀರ್ ಮತ್ತು ಮಹಾವೀರ್ ಬಿಕ್ಸು ಅವರ ಬಳಿ ತೆರಳಿ ಚಿನ್ನ ತೆಗೆದುಕೊಂಡರು. ಆದರೆ, ಅಲ್ಲಿಂದ ಹೊರಟ ಆಸಾಮಿಗಳು ಮತ್ತೆ ಎಲ್ಲೂ ಪತ್ತೆನೇ ಇಲ್ಲ. ಸಂಕಿತ್​ ಇಬ್ಬರ ಫೋನ್​ಗೆ ಕಾಲ್​ ಮಾಡಿದ್ರೆ ಸ್ವಿಚ್ ಆಫ್​!

ಒಡವೆ ವಾಪಸ್​ ತರುವಂತೆ ಮಾಲೀಕ ಕಳಿಸಿದಾಗ ಕೈಚಳಕ: 1 ಕೆ.ಜಿ ಚಿನ್ನಾಭರಣ ಕದ್ದ ಖತರ್ನಾಕ್​ ಬ್ರದರ್ಸ್​!
ಹಲಸೂರುಗೇಟ್ ಪೊಲೀಸ್​ ಠಾಣೆ
KUSHAL V
|

Updated on: Feb 01, 2021 | 11:43 PM

Share

ಬೆಂಗಳೂರು: 1 ಕೆ.ಜಿ 87 ಗ್ರಾಂ ಚಿನ್ನಾಭರಣ ಕದ್ದು ಸಹೋದರರಿಬ್ಬರು ಪರಾರಿಯಾಗಿರುವ ಘಟನೆ ನಗರದ ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಏನಿದು ಸಹೋದರರ ರಾಬರಿ ಪ್ರಕರಣ? ಅಂದ ಹಾಗೆ, ಸಹೋದರರಾದ ಧನ್‌ವೀರ್ ಹಾಗೂ ಆತನ ಅಣ್ಣ ಮಹಾವೀರ್ ನಗರ್ತಪೇಟೆಯ ಆಭರಣ ಮಳಿಗೆಯೊಂದರಲ್ಲಿ ಕೆಲಸ ಮಾಡ್ತಿದ್ರು. ಸಂಕಿತ್ ಜೈನ್ ಎಂಬುವವರ M.P.ಜ್ಯುವೆಲರ್ಸ್ ಕ್ರಾಫ್ಟ್​ ಅಂಗಡಿಯಲ್ಲಿ ಕೆಲಸ ಮಾಡ್ತಿದ್ರು.

ಕಳೆದ ಕೆಲವು ದಿನಗಳ ಹಿಂದೆ, ಅಂಗಡಿ ಮಾಲೀಕ ಸಂಕಿತ್​, ಬಿಕ್ಸು ಎಂಬುವವರ ಚಿನ್ನದ ಅಂಗಡಿಗೆ 1 ಕೆ.ಜಿ 87 ಗ್ರಾಂ ಚಿನ್ನಾಭರಣವನ್ನ ಸ್ಯಾಂಪಲ್ ಆಗಿ ನೀಡಿದ್ರು. ಈ ವೇಳೆ, ಇದನ್ನು ವಾಪಸ್ ತರುವಂತೆ ಸಂಕಿತ್​ ಸಹೋದರರಿಗೆ ಹೇಳಿದ್ರು.

ಅಂತೆಯೇ, ಧನ್‌ವೀರ್ ಮತ್ತು ಮಹಾವೀರ್ ಬಿಕ್ಸು ಅವರ ಬಳಿ ತೆರಳಿ ಚಿನ್ನ ತೆಗೆದುಕೊಂಡರು. ಆದರೆ, ಅಲ್ಲಿಂದ ಹೊರಟ ಆಸಾಮಿಗಳು ಮತ್ತೆ ಎಲ್ಲೂ ಪತ್ತೆನೇ ಇಲ್ಲ. ಸಂಕಿತ್​ ಇಬ್ಬರ ಫೋನ್​ಗೆ ಕಾಲ್​ ಮಾಡಿದ್ರೆ ಸ್ವಿಚ್ ಆಫ್​!

ಈ ಸಂಬಂಧ ಸಂಕಿತ್ ಜೈನ್​ ಹಲಸೂರುಗೇಟ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಕಿಲಾಡಿ ಬ್ರದರ್ಸ್​ಗಾಗಿ ಶೋಧ ನಡೆಸುತ್ತಿದ್ದಾರೆ.

ಅಡ್ರೆಸ್​ ಕೇಳೋ ನೆಪದಲ್ಲಿ.. ಹೊಲದಲ್ಲಿ ಕೆಲಸ‌ ಮಾಡ್ತಿದ್ದ ಮಹಿಳೆಯ ಸರ ಕಸಿದು ಪರಾರಿಯಾದ ಕಿರಾತಕರು!

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್