AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡವೆ ವಾಪಸ್​ ತರುವಂತೆ ಮಾಲೀಕ ಕಳಿಸಿದಾಗ ಕೈಚಳಕ: 1 ಕೆ.ಜಿ ಚಿನ್ನಾಭರಣ ಕದ್ದ ಖತರ್ನಾಕ್​ ಬ್ರದರ್ಸ್​!

ಧನ್‌ವೀರ್ ಮತ್ತು ಮಹಾವೀರ್ ಬಿಕ್ಸು ಅವರ ಬಳಿ ತೆರಳಿ ಚಿನ್ನ ತೆಗೆದುಕೊಂಡರು. ಆದರೆ, ಅಲ್ಲಿಂದ ಹೊರಟ ಆಸಾಮಿಗಳು ಮತ್ತೆ ಎಲ್ಲೂ ಪತ್ತೆನೇ ಇಲ್ಲ. ಸಂಕಿತ್​ ಇಬ್ಬರ ಫೋನ್​ಗೆ ಕಾಲ್​ ಮಾಡಿದ್ರೆ ಸ್ವಿಚ್ ಆಫ್​!

ಒಡವೆ ವಾಪಸ್​ ತರುವಂತೆ ಮಾಲೀಕ ಕಳಿಸಿದಾಗ ಕೈಚಳಕ: 1 ಕೆ.ಜಿ ಚಿನ್ನಾಭರಣ ಕದ್ದ ಖತರ್ನಾಕ್​ ಬ್ರದರ್ಸ್​!
ಹಲಸೂರುಗೇಟ್ ಪೊಲೀಸ್​ ಠಾಣೆ
KUSHAL V
|

Updated on: Feb 01, 2021 | 11:43 PM

Share

ಬೆಂಗಳೂರು: 1 ಕೆ.ಜಿ 87 ಗ್ರಾಂ ಚಿನ್ನಾಭರಣ ಕದ್ದು ಸಹೋದರರಿಬ್ಬರು ಪರಾರಿಯಾಗಿರುವ ಘಟನೆ ನಗರದ ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಏನಿದು ಸಹೋದರರ ರಾಬರಿ ಪ್ರಕರಣ? ಅಂದ ಹಾಗೆ, ಸಹೋದರರಾದ ಧನ್‌ವೀರ್ ಹಾಗೂ ಆತನ ಅಣ್ಣ ಮಹಾವೀರ್ ನಗರ್ತಪೇಟೆಯ ಆಭರಣ ಮಳಿಗೆಯೊಂದರಲ್ಲಿ ಕೆಲಸ ಮಾಡ್ತಿದ್ರು. ಸಂಕಿತ್ ಜೈನ್ ಎಂಬುವವರ M.P.ಜ್ಯುವೆಲರ್ಸ್ ಕ್ರಾಫ್ಟ್​ ಅಂಗಡಿಯಲ್ಲಿ ಕೆಲಸ ಮಾಡ್ತಿದ್ರು.

ಕಳೆದ ಕೆಲವು ದಿನಗಳ ಹಿಂದೆ, ಅಂಗಡಿ ಮಾಲೀಕ ಸಂಕಿತ್​, ಬಿಕ್ಸು ಎಂಬುವವರ ಚಿನ್ನದ ಅಂಗಡಿಗೆ 1 ಕೆ.ಜಿ 87 ಗ್ರಾಂ ಚಿನ್ನಾಭರಣವನ್ನ ಸ್ಯಾಂಪಲ್ ಆಗಿ ನೀಡಿದ್ರು. ಈ ವೇಳೆ, ಇದನ್ನು ವಾಪಸ್ ತರುವಂತೆ ಸಂಕಿತ್​ ಸಹೋದರರಿಗೆ ಹೇಳಿದ್ರು.

ಅಂತೆಯೇ, ಧನ್‌ವೀರ್ ಮತ್ತು ಮಹಾವೀರ್ ಬಿಕ್ಸು ಅವರ ಬಳಿ ತೆರಳಿ ಚಿನ್ನ ತೆಗೆದುಕೊಂಡರು. ಆದರೆ, ಅಲ್ಲಿಂದ ಹೊರಟ ಆಸಾಮಿಗಳು ಮತ್ತೆ ಎಲ್ಲೂ ಪತ್ತೆನೇ ಇಲ್ಲ. ಸಂಕಿತ್​ ಇಬ್ಬರ ಫೋನ್​ಗೆ ಕಾಲ್​ ಮಾಡಿದ್ರೆ ಸ್ವಿಚ್ ಆಫ್​!

ಈ ಸಂಬಂಧ ಸಂಕಿತ್ ಜೈನ್​ ಹಲಸೂರುಗೇಟ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಕಿಲಾಡಿ ಬ್ರದರ್ಸ್​ಗಾಗಿ ಶೋಧ ನಡೆಸುತ್ತಿದ್ದಾರೆ.

ಅಡ್ರೆಸ್​ ಕೇಳೋ ನೆಪದಲ್ಲಿ.. ಹೊಲದಲ್ಲಿ ಕೆಲಸ‌ ಮಾಡ್ತಿದ್ದ ಮಹಿಳೆಯ ಸರ ಕಸಿದು ಪರಾರಿಯಾದ ಕಿರಾತಕರು!

Follow Us
ಕೈವ್​​ನ ಸೂಪರ್ ಮಾರ್ಕೆಟ್​​ನಲ್ಲಿ ಗುಂಡು ಹಾರಿಸಿ ಐವರನ್ನು ಕೊಂದ ಶೂಟರ್​
ಕೈವ್​​ನ ಸೂಪರ್ ಮಾರ್ಕೆಟ್​​ನಲ್ಲಿ ಗುಂಡು ಹಾರಿಸಿ ಐವರನ್ನು ಕೊಂದ ಶೂಟರ್​
ಟ್ರಾಫಿಕ್ ದಂಡ ತಪ್ಪಿಸಲು ಬಾಣಲೆಯನ್ನೇ ಹೆಲ್ಮೆಟ್ ಮಾಡಿಕೊಂಡ ಯುವಕ!
ಟ್ರಾಫಿಕ್ ದಂಡ ತಪ್ಪಿಸಲು ಬಾಣಲೆಯನ್ನೇ ಹೆಲ್ಮೆಟ್ ಮಾಡಿಕೊಂಡ ಯುವಕ!
ಬೆಂಗಳೂರಿಗೆ ಬಂದ ನಟ ಅಡಿವಿಶೇಷ್ ಕೈಕುಲುಕಲು ಮುಗಿಬಿದ್ದ ಜನ
ಬೆಂಗಳೂರಿಗೆ ಬಂದ ನಟ ಅಡಿವಿಶೇಷ್ ಕೈಕುಲುಕಲು ಮುಗಿಬಿದ್ದ ಜನ
ತಮ್ಮ ಕುಟುಂಬದ ಮಹಿಳೆಯರು ಮಾತ್ರ ಉದ್ಧಾರವಾಗಬೇಕೆಂಬ ಕುತಂತ್ರ; ಮೋದಿ ಚಾಟಿ
ತಮ್ಮ ಕುಟುಂಬದ ಮಹಿಳೆಯರು ಮಾತ್ರ ಉದ್ಧಾರವಾಗಬೇಕೆಂಬ ಕುತಂತ್ರ; ಮೋದಿ ಚಾಟಿ
ಸಂಪುಟ ಪುನಾರಚನೆಯ ಬಗ್ಗೆ ಬೇಲೂರು ಗೋಪಾಲಕೃಷ್ಣ ಮಹತ್ವದ ಸುಳಿವು!
ಸಂಪುಟ ಪುನಾರಚನೆಯ ಬಗ್ಗೆ ಬೇಲೂರು ಗೋಪಾಲಕೃಷ್ಣ ಮಹತ್ವದ ಸುಳಿವು!
ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ
ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ
ರಾಹುಲ್​ ಗಾಂಧಿ ಪೆದ್ದು ಪೆದ್ದಾಗಿ ಮಾತನಾಡುತ್ತಾರೆ": ಪ್ರಹ್ಲಾದ್ ಜೋಶಿ
ರಾಹುಲ್​ ಗಾಂಧಿ ಪೆದ್ದು ಪೆದ್ದಾಗಿ ಮಾತನಾಡುತ್ತಾರೆ
ಪ್ರಧಾನಿ ಮೋದಿ ದೇಶದ ಜನರನ್ನು ಉದ್ದೇಶಿಸಿ ಭಾಷಣ ನೇರಪ್ರಸಾರ
ಪ್ರಧಾನಿ ಮೋದಿ ದೇಶದ ಜನರನ್ನು ಉದ್ದೇಶಿಸಿ ಭಾಷಣ ನೇರಪ್ರಸಾರ
ಹಾರ್ಮುಜ್ ಜಲಸಂಧಿ ದಾಟುತ್ತಿದ್ದ ಭಾರತದ 2 ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ
ಹಾರ್ಮುಜ್ ಜಲಸಂಧಿ ದಾಟುತ್ತಿದ್ದ ಭಾರತದ 2 ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ
ಆರ್​​ಸಿಬಿ ಸೋಲಿಗೆ ಕಾರಣರಾದ ಕನ್ನಡಿಗ ಕೆಎಲ್ ರಾಹುಲ್
ಆರ್​​ಸಿಬಿ ಸೋಲಿಗೆ ಕಾರಣರಾದ ಕನ್ನಡಿಗ ಕೆಎಲ್ ರಾಹುಲ್