AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಶೆ ನಂಟಿನ ಟೆನ್ಷನ್​ನಲ್ಲಿದ್ದ ಸ್ಟಾರ್​ಗಳಿ​ಗೆ ರಿಲೀಫ್! ಯಾಕೆ ಗೊತ್ತಾ?

ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ತನಿಖೆ ಎದುರಿಸಿದ್ದ ಸ್ಯಾಂಡಲ್​ವುಡ್ ನಟ, ಸೀರಿಯಲ್ ಸ್ಟಾರ್​ಗಳಿ​ಗೆ ರಿಲೀಫ್ ಸಿಕ್ಕಿದೆ. ಟೆನ್ಷನ್​ನಲ್ಲಿದ್ದ ನಟ ಲೂಸ್ ಮಾದ ಸೇರಿ, ಧಾರಾವಾಹಿ ಕಲಾವಿದರು ಈಗ ನಿರಾಳರಾಗಿದ್ದಾರೆ. CCB, ISD ಮಧ್ಯೆ ಸಂಘರ್ಷ ಬೇಡವೆಂದು.. ಐಎಸ್​ಡಿ ನಡೆಸುತ್ತಿದ್ದ ಡ್ರಗ್ಸ್ ದಂಧೆ ತನಿಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬೆಂಗಳೂರಲ್ಲಿ ಸಿಸಿಬಿ ಮತ್ತು ಐಎಸ್​ಡಿ ಸಂಸ್ಥೆಗಳು ಡ್ರಗ್ಸ್ ದಂಧೆಯ ತನಿಖೆ ನಡೆಸುತಿದ್ವು. ಆದರೆ ಸಿಸಿಬಿ, ಐಎಸ್​ಡಿ ಎರಡೂ ವಿಭಾಗದ ಮಧ್ಯೆ ಸಂಘರ್ಷ ಉಂಟಾಗಿದೆ. ಅಲ್ಲದೆ ಪೊಲೀಸ್ ವಲಯದಲ್ಲೂ ಈ ವಿಚಾರ […]

ನಶೆ ನಂಟಿನ ಟೆನ್ಷನ್​ನಲ್ಲಿದ್ದ ಸ್ಟಾರ್​ಗಳಿ​ಗೆ ರಿಲೀಫ್! ಯಾಕೆ ಗೊತ್ತಾ?
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Sep 25, 2020 | 1:03 PM

ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ತನಿಖೆ ಎದುರಿಸಿದ್ದ ಸ್ಯಾಂಡಲ್​ವುಡ್ ನಟ, ಸೀರಿಯಲ್ ಸ್ಟಾರ್​ಗಳಿ​ಗೆ ರಿಲೀಫ್ ಸಿಕ್ಕಿದೆ. ಟೆನ್ಷನ್​ನಲ್ಲಿದ್ದ ನಟ ಲೂಸ್ ಮಾದ ಸೇರಿ, ಧಾರಾವಾಹಿ ಕಲಾವಿದರು ಈಗ ನಿರಾಳರಾಗಿದ್ದಾರೆ.

CCB, ISD ಮಧ್ಯೆ ಸಂಘರ್ಷ ಬೇಡವೆಂದು.. ಐಎಸ್​ಡಿ ನಡೆಸುತ್ತಿದ್ದ ಡ್ರಗ್ಸ್ ದಂಧೆ ತನಿಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬೆಂಗಳೂರಲ್ಲಿ ಸಿಸಿಬಿ ಮತ್ತು ಐಎಸ್​ಡಿ ಸಂಸ್ಥೆಗಳು ಡ್ರಗ್ಸ್ ದಂಧೆಯ ತನಿಖೆ ನಡೆಸುತಿದ್ವು. ಆದರೆ ಸಿಸಿಬಿ, ಐಎಸ್​ಡಿ ಎರಡೂ ವಿಭಾಗದ ಮಧ್ಯೆ ಸಂಘರ್ಷ ಉಂಟಾಗಿದೆ. ಅಲ್ಲದೆ ಪೊಲೀಸ್ ವಲಯದಲ್ಲೂ ಈ ವಿಚಾರ ಸಾಕಷ್ಟು ಚರ್ಚೆ ಆಗಿತ್ತು. ತನಿಖೆಯ ದಿಕ್ಕು ತಪ್ಪುತ್ತಿದೆ ಅನ್ನೋ ಬಗ್ಗೆ ಮಾತುಕತೆ ಆಗಿತ್ತು.

ಹೀಗಾಗಿ, ಮಧ್ಯೆ ಪ್ರವೇಶಿಸಿದ್ದ ಪೊಲೀಸ್ ಮಹಾನಿರ್ದೇಶಕರು ಎರಡೂ ವಿಭಾಗದ ಮುಖ್ಯಸ್ಥರ ಜತೆ ಚರ್ಚೆ ನಡೆಸಿದ್ದಾರೆ. ಸಿಸಿಬಿ ತನಿಖೆ ಮುಂದುವರಿಸುವಂತೆ ಪ್ರವೀಣ್ ಸೂದ್ ಸಲಹೆ ನೀಡಿದ್ದಾರೆ. ಇದ್ರಿಂದಾಗಿ ಐಎಸ್​ಡಿ ಅಧಿಕಾರಿಗಳು ತನಿಖೆ ಸ್ಥಗಿತಗೊಳಿಸಿದ್ದಾರೆ.

ಹೀಗಾಗಿ ನಟ ಲೂಸ್ ಮಾದ, ಮಾಜಿ ಕ್ರಿಕೆಟಿಗ ಅಯ್ಯಪ್ಪ, ರಶ್ಮಿತಾ ಚೆಂಗಪ್ಪ ಸೇರಿ ಹಲವು ಸೀರಿಯಲ್ ಸ್ಟಾರ್ಸ್​ಗಳಿಗೆ ರಿಲೀಫ್ ಸಿಕ್ಕಿದೆ. ನಶೆ ವ್ಯೂಹದಲ್ಲಿ ಸಿಲುಕಿದ್ದ ರಾಜಕಾರಣಿಗಳ ಮಕ್ಕಳಿಗೂ ರಿಲೀಫ್ ದೊರೆತಿದೆ.

ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?