AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lockdownನಿಂದ ಕೆಲ್ಸ ಕಳೆದುಕೊಂಡ ನೌಕರ, ಹಣಕ್ಕಾಗಿ ಮಾಡಿದ್ದೇನು ಗೊತ್ತಾ?

ಬೆಂಗಳೂರು: ಲಾಕ್​ಡೌನ್​ ತಂದೊಡ್ಡಿದ ಸಂಕಷ್ಟ ಅಂತಿಂಥದಲ್ಲ. ಇದರಿಂದ ಹಲವಾರು ಜನ ಕೆಲಸ ಕಳೆದುಕೊಂಡ ಪ್ರಸಂಗಗಳನ್ನ ನಾವು ಕೇಳಿದ್ದೇವೆ. ಆದರೆ, ನೌಕರಿ ಹೋದ ಬಳಿಕ ಕಳ್ಳತನಕ್ಕೆ ಇಳಿದ ಭೂಪನೊಬ್ಬನ ಕತೆ ನಗರದಲ್ಲಿ ಬೆಳಕಿಗೆ ಬಂದಿದೆ. ಹೌದು, ಲಾಕ್​ಡೌನ್​ನಿಂದ ಕೆಲಸ ಕಳೆದುಕೊಂಡ ಈ ಮಹಾಶಯ ಬದುಕು ಸಾಗಿಸಲು ಸೈಬರ್ ಕ್ರೈಂ​ ಮೂಲಕ ರೋಲ್​ಕಾಲ್​ ದಂಧೆಗೆ ಇಳಿದುಬಿಟ್ಟ. ಅಂದ ಹಾಗೆ, ಇವನ ಹೆಸರು ಸಮೀರ್ ಕುಮಾರ್. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮೂಲದ ಸಮೀರ್​, ಮಹಿಳೆಯ ಭಾವಚಿತ್ರವನ್ನ ಬಳಸಿಕೊಂಡು ಜನರನ್ನ ವಂಚಿಸಲು ಮುಂದಾದ. […]

Lockdownನಿಂದ ಕೆಲ್ಸ ಕಳೆದುಕೊಂಡ ನೌಕರ, ಹಣಕ್ಕಾಗಿ ಮಾಡಿದ್ದೇನು ಗೊತ್ತಾ?
KUSHAL V
| Updated By: ಸಾಧು ಶ್ರೀನಾಥ್​|

Updated on: Aug 11, 2020 | 1:41 PM

Share

ಬೆಂಗಳೂರು: ಲಾಕ್​ಡೌನ್​ ತಂದೊಡ್ಡಿದ ಸಂಕಷ್ಟ ಅಂತಿಂಥದಲ್ಲ. ಇದರಿಂದ ಹಲವಾರು ಜನ ಕೆಲಸ ಕಳೆದುಕೊಂಡ ಪ್ರಸಂಗಗಳನ್ನ ನಾವು ಕೇಳಿದ್ದೇವೆ. ಆದರೆ, ನೌಕರಿ ಹೋದ ಬಳಿಕ ಕಳ್ಳತನಕ್ಕೆ ಇಳಿದ ಭೂಪನೊಬ್ಬನ ಕತೆ ನಗರದಲ್ಲಿ ಬೆಳಕಿಗೆ ಬಂದಿದೆ. ಹೌದು, ಲಾಕ್​ಡೌನ್​ನಿಂದ ಕೆಲಸ ಕಳೆದುಕೊಂಡ ಈ ಮಹಾಶಯ ಬದುಕು ಸಾಗಿಸಲು ಸೈಬರ್ ಕ್ರೈಂ​ ಮೂಲಕ ರೋಲ್​ಕಾಲ್​ ದಂಧೆಗೆ ಇಳಿದುಬಿಟ್ಟ.

ಅಂದ ಹಾಗೆ, ಇವನ ಹೆಸರು ಸಮೀರ್ ಕುಮಾರ್. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮೂಲದ ಸಮೀರ್​, ಮಹಿಳೆಯ ಭಾವಚಿತ್ರವನ್ನ ಬಳಸಿಕೊಂಡು ಜನರನ್ನ ವಂಚಿಸಲು ಮುಂದಾದ. ತನ್ನ ಮಾಜಿ ಸಹೋದ್ಯೋಗಿಯಾಗಿದ್ದ ಮಹಿಳೆಯ ಡಿಪಿ ಪ್ರೊಫೈಲ್ ಹಾಕಿ WhatsApp ಗ್ರೂಪ್​ ಕ್ರಿಯೆಟ್ ಮಾಡಿದ್ದ.

ಆರೋಪಿ ನನ್ನ ತಾಯಿಯ ಚಿಕಿತ್ಸೆಗೆ ಹಣ ಬೇಕು ಅಂತಾ ಬ್ಯಾಂಕ್ ಖಾತೆ ನಂಬರ್​ ಹಾಕಿ ತನ್ನ ಇತರೆ ಸಹೋದ್ಯೋಗಿಗಳಿಗೆ ಮೆಸೇಜ್ ಮಾಡುತ್ತಿದ್ದನಂತೆ. ಮಹಿಳೆ ಕಷ್ಟದಲ್ಲಿದ್ದಾಳೆ ಅಂತಾ ನಂಬಿದ ಇತರೆ ಸಿಬ್ಬಂದಿ ಆ ಬ್ಯಾಂಕ್​ ಖಾತೆಗೆ ಹಣ ಟ್ರಾನ್ಸ್​ಫರ್ ಮಾಡಿದ್ದರಂತೆ!

ಇನ್ನು ಈ ವಿಷಯ ತಿಳಿದ ಸಂತ್ರಸ್ಥೆ ಕೂಡಲೇ ಪೂರ್ವ ವಿಭಾಗದ CEN ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾಳೆ. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಈ ಹಿಂದೆ ಕಂಪನಿಯ ಸಂದರ್ಶನಕ್ಕೆಂದು ಬಂದಿದ್ದ ಸಂತ್ರಸ್ಥೆ ಸೇರಿ ಎಲ್ಲಾ ಉದ್ಯೋಗಿಗಳ ಮೊಬೈಲ್​ ನಂಬರ್​ಗಳನ್ನ ಸಮೀರ್ ಕಲೆಕ್ಟ್ ಮಾಡಿದ್ದ ಎಂದು ತಿಳಿದುಬಂದಿದೆ.

ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ