AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lockdownನಿಂದ ಕೆಲ್ಸ ಕಳೆದುಕೊಂಡ ನೌಕರ, ಹಣಕ್ಕಾಗಿ ಮಾಡಿದ್ದೇನು ಗೊತ್ತಾ?

ಬೆಂಗಳೂರು: ಲಾಕ್​ಡೌನ್​ ತಂದೊಡ್ಡಿದ ಸಂಕಷ್ಟ ಅಂತಿಂಥದಲ್ಲ. ಇದರಿಂದ ಹಲವಾರು ಜನ ಕೆಲಸ ಕಳೆದುಕೊಂಡ ಪ್ರಸಂಗಗಳನ್ನ ನಾವು ಕೇಳಿದ್ದೇವೆ. ಆದರೆ, ನೌಕರಿ ಹೋದ ಬಳಿಕ ಕಳ್ಳತನಕ್ಕೆ ಇಳಿದ ಭೂಪನೊಬ್ಬನ ಕತೆ ನಗರದಲ್ಲಿ ಬೆಳಕಿಗೆ ಬಂದಿದೆ. ಹೌದು, ಲಾಕ್​ಡೌನ್​ನಿಂದ ಕೆಲಸ ಕಳೆದುಕೊಂಡ ಈ ಮಹಾಶಯ ಬದುಕು ಸಾಗಿಸಲು ಸೈಬರ್ ಕ್ರೈಂ​ ಮೂಲಕ ರೋಲ್​ಕಾಲ್​ ದಂಧೆಗೆ ಇಳಿದುಬಿಟ್ಟ. ಅಂದ ಹಾಗೆ, ಇವನ ಹೆಸರು ಸಮೀರ್ ಕುಮಾರ್. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮೂಲದ ಸಮೀರ್​, ಮಹಿಳೆಯ ಭಾವಚಿತ್ರವನ್ನ ಬಳಸಿಕೊಂಡು ಜನರನ್ನ ವಂಚಿಸಲು ಮುಂದಾದ. […]

Lockdownನಿಂದ ಕೆಲ್ಸ ಕಳೆದುಕೊಂಡ ನೌಕರ, ಹಣಕ್ಕಾಗಿ ಮಾಡಿದ್ದೇನು ಗೊತ್ತಾ?
KUSHAL V
| Edited By: |

Updated on: Aug 11, 2020 | 1:41 PM

Share

ಬೆಂಗಳೂರು: ಲಾಕ್​ಡೌನ್​ ತಂದೊಡ್ಡಿದ ಸಂಕಷ್ಟ ಅಂತಿಂಥದಲ್ಲ. ಇದರಿಂದ ಹಲವಾರು ಜನ ಕೆಲಸ ಕಳೆದುಕೊಂಡ ಪ್ರಸಂಗಗಳನ್ನ ನಾವು ಕೇಳಿದ್ದೇವೆ. ಆದರೆ, ನೌಕರಿ ಹೋದ ಬಳಿಕ ಕಳ್ಳತನಕ್ಕೆ ಇಳಿದ ಭೂಪನೊಬ್ಬನ ಕತೆ ನಗರದಲ್ಲಿ ಬೆಳಕಿಗೆ ಬಂದಿದೆ. ಹೌದು, ಲಾಕ್​ಡೌನ್​ನಿಂದ ಕೆಲಸ ಕಳೆದುಕೊಂಡ ಈ ಮಹಾಶಯ ಬದುಕು ಸಾಗಿಸಲು ಸೈಬರ್ ಕ್ರೈಂ​ ಮೂಲಕ ರೋಲ್​ಕಾಲ್​ ದಂಧೆಗೆ ಇಳಿದುಬಿಟ್ಟ.

ಅಂದ ಹಾಗೆ, ಇವನ ಹೆಸರು ಸಮೀರ್ ಕುಮಾರ್. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮೂಲದ ಸಮೀರ್​, ಮಹಿಳೆಯ ಭಾವಚಿತ್ರವನ್ನ ಬಳಸಿಕೊಂಡು ಜನರನ್ನ ವಂಚಿಸಲು ಮುಂದಾದ. ತನ್ನ ಮಾಜಿ ಸಹೋದ್ಯೋಗಿಯಾಗಿದ್ದ ಮಹಿಳೆಯ ಡಿಪಿ ಪ್ರೊಫೈಲ್ ಹಾಕಿ WhatsApp ಗ್ರೂಪ್​ ಕ್ರಿಯೆಟ್ ಮಾಡಿದ್ದ.

ಆರೋಪಿ ನನ್ನ ತಾಯಿಯ ಚಿಕಿತ್ಸೆಗೆ ಹಣ ಬೇಕು ಅಂತಾ ಬ್ಯಾಂಕ್ ಖಾತೆ ನಂಬರ್​ ಹಾಕಿ ತನ್ನ ಇತರೆ ಸಹೋದ್ಯೋಗಿಗಳಿಗೆ ಮೆಸೇಜ್ ಮಾಡುತ್ತಿದ್ದನಂತೆ. ಮಹಿಳೆ ಕಷ್ಟದಲ್ಲಿದ್ದಾಳೆ ಅಂತಾ ನಂಬಿದ ಇತರೆ ಸಿಬ್ಬಂದಿ ಆ ಬ್ಯಾಂಕ್​ ಖಾತೆಗೆ ಹಣ ಟ್ರಾನ್ಸ್​ಫರ್ ಮಾಡಿದ್ದರಂತೆ!

ಇನ್ನು ಈ ವಿಷಯ ತಿಳಿದ ಸಂತ್ರಸ್ಥೆ ಕೂಡಲೇ ಪೂರ್ವ ವಿಭಾಗದ CEN ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾಳೆ. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಈ ಹಿಂದೆ ಕಂಪನಿಯ ಸಂದರ್ಶನಕ್ಕೆಂದು ಬಂದಿದ್ದ ಸಂತ್ರಸ್ಥೆ ಸೇರಿ ಎಲ್ಲಾ ಉದ್ಯೋಗಿಗಳ ಮೊಬೈಲ್​ ನಂಬರ್​ಗಳನ್ನ ಸಮೀರ್ ಕಲೆಕ್ಟ್ ಮಾಡಿದ್ದ ಎಂದು ತಿಳಿದುಬಂದಿದೆ.

ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ