AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಗ್ ವ್ಯಸನಿ ವೈಭವ ಜೈನ್ ಬಗ್ಗೆ ಪತ್ನಿ ಬಿಚ್ಚಿಟ್ಟ ರಹಸ್ಯ ಏನು ಗೊತ್ತಾ?

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಡಿದೆ ಎಂಬ ಪ್ರಕರಣ ಸಂಬಂಧ ಎ 5 ಆರೋಪಿ ವೈಭವ್ ಜೈನ್ ಒರ್ವ ಡ್ರಗ್ ವ್ಯಸನಿಯಾಗಿದ್ದಾನೆ. ಆರೋಪಿ ಪತ್ನಿ ಪೂಜಾರಿಂದ ಈ ಬಗ್ಗೆ ಕಳೆದ ಆಗಸ್ಟ್​ನಲ್ಲೆ ದೂರು ದಾಖಲಾಗಿತಂತೆ. ಆರೋಪಿ ವೈಭವ್ ಜೈನ್ ಡ್ರಗ್ಸ್ ಸೇವಿಸಿ ಮನೆಯಲ್ಲಿ ಗಲಾಟೆ ಮಾಡ್ತಿದ್ದನಂತೆ. ಹಾಗೂ ಹಲ್ಲೆ ಮಾಡ್ತಿದ್ರು ಎಂದು ಪತ್ನಿ ಪೂಜಾ ದೂರು ನೀಡಿದ್ದರು. ಅಲ್ಲದೆ ಪತ್ನಿ ಎರಡನೇ ಮಗುವಿನ ಡೆಲಿವರಿಗೆ ಹೈದ್ರಾಬಾದ್​ಗೆ ಹೋದಾಗ ಇನ್ನೊರ್ವ ಯುವತಿ ಗೀತಿಕಾ ಬಂದಾನನಾ ಜೊತೆ ಅನೈತಿಕ ಸಂಬಂಧ […]

ಡ್ರಗ್ ವ್ಯಸನಿ ವೈಭವ ಜೈನ್ ಬಗ್ಗೆ ಪತ್ನಿ ಬಿಚ್ಚಿಟ್ಟ ರಹಸ್ಯ ಏನು ಗೊತ್ತಾ?
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on: Sep 18, 2020 | 1:48 PM

Share

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಡಿದೆ ಎಂಬ ಪ್ರಕರಣ ಸಂಬಂಧ ಎ 5 ಆರೋಪಿ ವೈಭವ್ ಜೈನ್ ಒರ್ವ ಡ್ರಗ್ ವ್ಯಸನಿಯಾಗಿದ್ದಾನೆ. ಆರೋಪಿ ಪತ್ನಿ ಪೂಜಾರಿಂದ ಈ ಬಗ್ಗೆ ಕಳೆದ ಆಗಸ್ಟ್​ನಲ್ಲೆ ದೂರು ದಾಖಲಾಗಿತಂತೆ.

ಆರೋಪಿ ವೈಭವ್ ಜೈನ್ ಡ್ರಗ್ಸ್ ಸೇವಿಸಿ ಮನೆಯಲ್ಲಿ ಗಲಾಟೆ ಮಾಡ್ತಿದ್ದನಂತೆ. ಹಾಗೂ ಹಲ್ಲೆ ಮಾಡ್ತಿದ್ರು ಎಂದು ಪತ್ನಿ ಪೂಜಾ ದೂರು ನೀಡಿದ್ದರು. ಅಲ್ಲದೆ ಪತ್ನಿ ಎರಡನೇ ಮಗುವಿನ ಡೆಲಿವರಿಗೆ ಹೈದ್ರಾಬಾದ್​ಗೆ ಹೋದಾಗ ಇನ್ನೊರ್ವ ಯುವತಿ ಗೀತಿಕಾ ಬಂದಾನನಾ ಜೊತೆ ಅನೈತಿಕ ಸಂಬಂಧ ಹೊಂದಿದ್ದ.

ಆಕೆಯ ಜೊತೆ ಸೇರಿ ಡ್ರಗ್ಸ್ ಸೇವನೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ವೈಯಾಲಿಕಾವಲ್ ಪೊಲೀಸರು ದೂರಿನ ಅನ್ವಯ ಕೇಸ್ ದಾಖಲು ಮಾಡಿಕೊಂಡಿದ್ದರು. ನಂತರ ಆತನನ್ನು ಅರೆಸ್ಟ್ ಮಾಡಿದ್ದರು. ಅರೆಸ್ಟ್ ಮಾಡಿದ ಐದು ದಿನಕ್ಕೆ ಬೇಲ್ ಪಡೆದು ವೈಭವ್ ಜೈನ್ ಹೊರ ಬಂದಿದ್ದ. ದೂರಿನಲ್ಲೆ ಡ್ರಗ್ಸ್ ವ್ಯಸನಿ ಎಂದು ವೈಭವ್ ಪತ್ನಿ ಹೇಳಿದ್ದರೂ ಸಹ ಡ್ರಗ್ಸ್ ಬಗ್ಗೆ ತನಿಖೆ ನಡೆಸದ ವೈಯಾಲಿಕಾವಲ್ ಪೊಲೀಸರು ಸುಮ್ಮನಾಗಿದ್ರು.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್