AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟುಮಾರೋಲ್ಯಾಂಡ್​ಗೆ ಹೋಗಿದ್ದೇನೆ, ಅಲ್ಲಿ ನಮ್ಮ ದೇಶವನ್ನ ಪ್ರತಿನಿಧಿಸಿದ್ದೇವೆ: ಭುವನ್ ಪೊನ್ನಣ್ಣ

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಭುವನ್ ಪೊನ್ನಣ್ಣ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಾ ಪಾರ್ಟಿಗಳೂ ಒಂದೇ ರೀತಿ ಇರೋದಿಲ್ಲ ಎಂದಿರುವ ಭುವನ್ ಪೊನ್ನಣ್ಣ ಮೊದಲು ಈ ವಿಷಯ ಕೇಳಿ ತುಂಬಾನೆ ಶಾಕ್ ಆಯ್ತು ಎಂದು ಹೇಳಿದ್ದಾರೆ. ಟುಮಾರೋಲ್ಯಾಂಡ್‌ ಬಗ್ಗೆ ತಪ್ಪು ತಿಳಿವಳಿಕೆ ಬೇಡ ಕೆಲವು ಕಡೆ ಡ್ರಗ್ಸ್ ಇರಬಹುದು. ಪಾರ್ಟಿ ಅಂದ್ರೆ ಬರ್ತ್​ ​ಡೇ ಸೇರಿ ಬೇರೆ ಬೇರೆ ರೀತಿ ಇರುತ್ತೆ . ಟುಮಾರೋಲ್ಯಾಂಡ್‌ ಬಗ್ಗೆ ಜನರಿಗೆ ತಪ್ಪು ತಿಳಿವಳಿಕೆ ಇದೆ. ನಾನೂ […]

ಟುಮಾರೋಲ್ಯಾಂಡ್​ಗೆ ಹೋಗಿದ್ದೇನೆ, ಅಲ್ಲಿ ನಮ್ಮ ದೇಶವನ್ನ ಪ್ರತಿನಿಧಿಸಿದ್ದೇವೆ: ಭುವನ್ ಪೊನ್ನಣ್ಣ
KUSHAL V
| Edited By: |

Updated on: Sep 18, 2020 | 3:09 PM

Share

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಭುವನ್ ಪೊನ್ನಣ್ಣ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಾ ಪಾರ್ಟಿಗಳೂ ಒಂದೇ ರೀತಿ ಇರೋದಿಲ್ಲ ಎಂದಿರುವ ಭುವನ್ ಪೊನ್ನಣ್ಣ ಮೊದಲು ಈ ವಿಷಯ ಕೇಳಿ ತುಂಬಾನೆ ಶಾಕ್ ಆಯ್ತು ಎಂದು ಹೇಳಿದ್ದಾರೆ.

ಟುಮಾರೋಲ್ಯಾಂಡ್‌ ಬಗ್ಗೆ ತಪ್ಪು ತಿಳಿವಳಿಕೆ ಬೇಡ ಕೆಲವು ಕಡೆ ಡ್ರಗ್ಸ್ ಇರಬಹುದು. ಪಾರ್ಟಿ ಅಂದ್ರೆ ಬರ್ತ್​ ​ಡೇ ಸೇರಿ ಬೇರೆ ಬೇರೆ ರೀತಿ ಇರುತ್ತೆ . ಟುಮಾರೋಲ್ಯಾಂಡ್‌ ಬಗ್ಗೆ ಜನರಿಗೆ ತಪ್ಪು ತಿಳಿವಳಿಕೆ ಇದೆ. ನಾನೂ ಸಹ ಅಲ್ಲಿಗೆ ಹೋಗಿದ್ದೇನೆ. ಅದೊಂದು ಮ್ಯೂಸಿಕ್ ಪಾರ್ಟಿ. ಅಲ್ಲಿ, ಏಳು ಬೇರೆ ಬೇರೆ ಸ್ಟೇಜ್ ಇರುತ್ತೆ. ನಾವು ನಮ್ಮ ದೇಶವನ್ನ ಅಲ್ಲಿ ಪ್ರತಿನಿಧಿಸಿದ್ದೇವೆ. ಫ್ಲ್ಯಾಗ್ ಹಿಡಿದಿದ್ವಿ ಮತ್ತು ಮ್ಯೂಸಿಕ್​ಗೆ ಡ್ಯಾನ್ಸ್ ಮಾಡಿದ್ದು ಅಷ್ಟೇ ಎಂದು ಭುವನ್ ಸ್ಪಷ್ಟನೆ ನೀಡಿದ್ದಾರೆ.

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?