Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್​ರಿಂದ ನೀಲಕಂಠೇಶ್ವರನಿಗೆ ಮೊದಲ ಪೂಜೆ, ಅಭಿಮಾನಿಗಳಿಂದ ಡಿ ಬಾಸ್​ ಜಪ

ಚಿತ್ರದುರ್ಗ: ಕನ್ನಡ ಚಿತ್ರೋದ್ಯಮದ ಇತಿಹಾಸದಲ್ಲಿ ಆಳವಾಗಿ ಬೇರೂರಿರುವ ಕೋಟೆನಾಡು ಚಿತ್ರದುರ್ಗಕ್ಕೆ ಅದರದ್ದೇ ಆದ ಇತಿಹಾಸ, ಮಹತ್ವ, ಸ್ಥಳ ಮಹಾತ್ಮೆ ಇದೆ. ಚಿತ್ರದುರ್ಗ ಬೆಟ್ಟಕ್ಕೇ ಒಂದು ಪಾತ್ರ ರೂಪ ತಂದುಕೊಟ್ಟು ಜನಮನದಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡಿದ ಕೀರ್ತಿ ಕೀರ್ತಿಶೇಷ ಪುಟ್ಟಣ್ಣ ಕಣಗಾಲ್​ ಅವರದ್ದು. ಅಂತಹ ಸ್ಥಳಕ್ಕೆ ನಮ್ಮ ಚಿತ್ರೋದ್ಯಮದವರು ಆಗಾಗ ಭೇಟಿ ನೀಡಿ, ಶೂಟಿಂಗ್​ ನಡೆಸುವುದು ಸಾಮಾನ್ಯ. ತಾಜಾ ಆಗಿ, ಗಂಡುಗಲಿ ಮದಕರಿನಾಯಕ ಚಿತ್ರತಂಡ ಆಗಮಿಸಿದೆ. ನೀಲಕಂಠೇಶ್ವರನಿಗೆ ಮೊದಲ ಪೂಜೆ, ಅಭಿಮಾನಿಗಳಿಂದ ಡಿ ಬಾಸ್​ ಜಪ: ನಟ ಚಾಲೆಂಜಿಂಗ್ […]

ದರ್ಶನ್​ರಿಂದ ನೀಲಕಂಠೇಶ್ವರನಿಗೆ ಮೊದಲ ಪೂಜೆ, ಅಭಿಮಾನಿಗಳಿಂದ  ಡಿ ಬಾಸ್​ ಜಪ
Follow us
ಸಾಧು ಶ್ರೀನಾಥ್​
|

Updated on: Dec 02, 2019 | 1:05 PM

ಚಿತ್ರದುರ್ಗ: ಕನ್ನಡ ಚಿತ್ರೋದ್ಯಮದ ಇತಿಹಾಸದಲ್ಲಿ ಆಳವಾಗಿ ಬೇರೂರಿರುವ ಕೋಟೆನಾಡು ಚಿತ್ರದುರ್ಗಕ್ಕೆ ಅದರದ್ದೇ ಆದ ಇತಿಹಾಸ, ಮಹತ್ವ, ಸ್ಥಳ ಮಹಾತ್ಮೆ ಇದೆ. ಚಿತ್ರದುರ್ಗ ಬೆಟ್ಟಕ್ಕೇ ಒಂದು ಪಾತ್ರ ರೂಪ ತಂದುಕೊಟ್ಟು ಜನಮನದಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡಿದ ಕೀರ್ತಿ ಕೀರ್ತಿಶೇಷ ಪುಟ್ಟಣ್ಣ ಕಣಗಾಲ್​ ಅವರದ್ದು. ಅಂತಹ ಸ್ಥಳಕ್ಕೆ ನಮ್ಮ ಚಿತ್ರೋದ್ಯಮದವರು ಆಗಾಗ ಭೇಟಿ ನೀಡಿ, ಶೂಟಿಂಗ್​ ನಡೆಸುವುದು ಸಾಮಾನ್ಯ. ತಾಜಾ ಆಗಿ, ಗಂಡುಗಲಿ ಮದಕರಿನಾಯಕ ಚಿತ್ರತಂಡ ಆಗಮಿಸಿದೆ.

ನೀಲಕಂಠೇಶ್ವರನಿಗೆ ಮೊದಲ ಪೂಜೆ, ಅಭಿಮಾನಿಗಳಿಂದ ಡಿ ಬಾಸ್​ ಜಪ: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಪೋಷಕ ನಟ ದೊಡ್ಡಣ್ಣ, ಶ್ರೀನಿವಾಸ್ ಮೂರ್ತಿ ಆಗಮಿಸಿದ್ದಾರೆ. ಕಾದಂಬರಿಕಾರರೂ ಆದ ಸ್ಥಳೀಯ ಬಿ.ಎಲ್.ವೇಣು ಅವರೂ ಸಹ ಈ ಸಂದರ್ಭದಲ್ಲಿ ಉಪಸ್ಥಿತಿರಿದ್ದರು. ಆರಂಭದಲ್ಲಿ ನೀಲಕಂಠೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಆವರಣದಲ್ಲಿ ದರ್ಶನ್ ಅಭಿಮಾನಿಗಳು ವಾದ್ಯದ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿ ಸಂಭ್ರಮಿಸಿದರು. ಡಿ ಬಾಸ್ ಗೆ ಜೈಕಾರದ ಘೋಷಣೆ ಮೂಲಕ ಆದರದ ಸ್ವಾಗತ ಕೋರಿದರು. ಈ ವೇಳೆ, ಅಭಿಮಾನಿಗಳನ್ನು ನಿಯಂತ್ರಿಸಲು ಪೋಲಿಸರು ಹರಸಾಹಸಪಟ್ಟರು.

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ