AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್​ರಿಂದ ನೀಲಕಂಠೇಶ್ವರನಿಗೆ ಮೊದಲ ಪೂಜೆ, ಅಭಿಮಾನಿಗಳಿಂದ ಡಿ ಬಾಸ್​ ಜಪ

ಚಿತ್ರದುರ್ಗ: ಕನ್ನಡ ಚಿತ್ರೋದ್ಯಮದ ಇತಿಹಾಸದಲ್ಲಿ ಆಳವಾಗಿ ಬೇರೂರಿರುವ ಕೋಟೆನಾಡು ಚಿತ್ರದುರ್ಗಕ್ಕೆ ಅದರದ್ದೇ ಆದ ಇತಿಹಾಸ, ಮಹತ್ವ, ಸ್ಥಳ ಮಹಾತ್ಮೆ ಇದೆ. ಚಿತ್ರದುರ್ಗ ಬೆಟ್ಟಕ್ಕೇ ಒಂದು ಪಾತ್ರ ರೂಪ ತಂದುಕೊಟ್ಟು ಜನಮನದಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡಿದ ಕೀರ್ತಿ ಕೀರ್ತಿಶೇಷ ಪುಟ್ಟಣ್ಣ ಕಣಗಾಲ್​ ಅವರದ್ದು. ಅಂತಹ ಸ್ಥಳಕ್ಕೆ ನಮ್ಮ ಚಿತ್ರೋದ್ಯಮದವರು ಆಗಾಗ ಭೇಟಿ ನೀಡಿ, ಶೂಟಿಂಗ್​ ನಡೆಸುವುದು ಸಾಮಾನ್ಯ. ತಾಜಾ ಆಗಿ, ಗಂಡುಗಲಿ ಮದಕರಿನಾಯಕ ಚಿತ್ರತಂಡ ಆಗಮಿಸಿದೆ. ನೀಲಕಂಠೇಶ್ವರನಿಗೆ ಮೊದಲ ಪೂಜೆ, ಅಭಿಮಾನಿಗಳಿಂದ ಡಿ ಬಾಸ್​ ಜಪ: ನಟ ಚಾಲೆಂಜಿಂಗ್ […]

ದರ್ಶನ್​ರಿಂದ ನೀಲಕಂಠೇಶ್ವರನಿಗೆ ಮೊದಲ ಪೂಜೆ, ಅಭಿಮಾನಿಗಳಿಂದ  ಡಿ ಬಾಸ್​ ಜಪ
ಸಾಧು ಶ್ರೀನಾಥ್​
|

Updated on: Dec 02, 2019 | 1:05 PM

Share

ಚಿತ್ರದುರ್ಗ: ಕನ್ನಡ ಚಿತ್ರೋದ್ಯಮದ ಇತಿಹಾಸದಲ್ಲಿ ಆಳವಾಗಿ ಬೇರೂರಿರುವ ಕೋಟೆನಾಡು ಚಿತ್ರದುರ್ಗಕ್ಕೆ ಅದರದ್ದೇ ಆದ ಇತಿಹಾಸ, ಮಹತ್ವ, ಸ್ಥಳ ಮಹಾತ್ಮೆ ಇದೆ. ಚಿತ್ರದುರ್ಗ ಬೆಟ್ಟಕ್ಕೇ ಒಂದು ಪಾತ್ರ ರೂಪ ತಂದುಕೊಟ್ಟು ಜನಮನದಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡಿದ ಕೀರ್ತಿ ಕೀರ್ತಿಶೇಷ ಪುಟ್ಟಣ್ಣ ಕಣಗಾಲ್​ ಅವರದ್ದು. ಅಂತಹ ಸ್ಥಳಕ್ಕೆ ನಮ್ಮ ಚಿತ್ರೋದ್ಯಮದವರು ಆಗಾಗ ಭೇಟಿ ನೀಡಿ, ಶೂಟಿಂಗ್​ ನಡೆಸುವುದು ಸಾಮಾನ್ಯ. ತಾಜಾ ಆಗಿ, ಗಂಡುಗಲಿ ಮದಕರಿನಾಯಕ ಚಿತ್ರತಂಡ ಆಗಮಿಸಿದೆ.

ನೀಲಕಂಠೇಶ್ವರನಿಗೆ ಮೊದಲ ಪೂಜೆ, ಅಭಿಮಾನಿಗಳಿಂದ ಡಿ ಬಾಸ್​ ಜಪ: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಪೋಷಕ ನಟ ದೊಡ್ಡಣ್ಣ, ಶ್ರೀನಿವಾಸ್ ಮೂರ್ತಿ ಆಗಮಿಸಿದ್ದಾರೆ. ಕಾದಂಬರಿಕಾರರೂ ಆದ ಸ್ಥಳೀಯ ಬಿ.ಎಲ್.ವೇಣು ಅವರೂ ಸಹ ಈ ಸಂದರ್ಭದಲ್ಲಿ ಉಪಸ್ಥಿತಿರಿದ್ದರು. ಆರಂಭದಲ್ಲಿ ನೀಲಕಂಠೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಆವರಣದಲ್ಲಿ ದರ್ಶನ್ ಅಭಿಮಾನಿಗಳು ವಾದ್ಯದ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿ ಸಂಭ್ರಮಿಸಿದರು. ಡಿ ಬಾಸ್ ಗೆ ಜೈಕಾರದ ಘೋಷಣೆ ಮೂಲಕ ಆದರದ ಸ್ವಾಗತ ಕೋರಿದರು. ಈ ವೇಳೆ, ಅಭಿಮಾನಿಗಳನ್ನು ನಿಯಂತ್ರಿಸಲು ಪೋಲಿಸರು ಹರಸಾಹಸಪಟ್ಟರು.

Follow Us
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!