AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೂಟಿಂಗ್ ವೇಳೆ No Kiss, No Hug ನವ ಷರತ್ತುಗಳು ಜಾರಿ..

ಕೊರೊನೋತ್ತರ ಕಾಲದಲ್ಲಿ ದೈನಂದಿನ ಚಟುವಟಿಕೆಗಳತ್ತ ಜಗತ್ತು ನಿಧಾನವಾಗಿ ಹೊರಳುತ್ತಿದೆ. ಈ ಮಧ್ಯೆ ಅನೇಕ ಉದ್ಯಮಗಳು ಮುಂಜಾಗರೂಕತೆ ವಹಿಸಿ, ಕೆಲಸ ಕಾರ್ಯಗಳಲ್ಲಿ ಮಗ್ನವಾಗುತ್ತಿವೆ. ಆದ್ರೆ ಕಿರುತೆರೆ ಮತ್ತು ಬೆಳ್ಳಿತೆರೆಯ ನಗ್ನ ಸತ್ಯಗಳೇ ಬೇರೆ. ಹಾಗಾಗಿ ಪ್ರೊಡ್ಯುಸರ್ಸ್ ಗಿಲ್ಡ್ ಇಂಡಿಯಾ ದಿಂದ ಹೊಸ ರೂಲ್ಸ್ ಜಾರಿಗೆ ಬಂದಿದೆ. ಟಿವಿ ಧಾರಾವಾಹಿ ಮತ್ತು ಸಿನೆಮಾ ಶೂಟಿಂಗ್​ ವೇಳೆ ಹೊಸದಾದ ಗೈಡ್ ಲೈನ್ಸ್ ಅಳವಡಿಸಿಕೊಳ್ಳಲು ಪ್ರೊಡ್ಯುಸರ್ಸ್ ಗಿಲ್ಡ್ ಸೂಚನೆ ನೀಡಿದೆ. ಅದರಂತೆ ಶೂಟಿಂಗ್ ವೇಳೆ ನೊ ಕಿಸ್, ನೊ ಹಗ್ ಕಡ್ಡಾಯವಾಗಿ ಪಾಲನೆಯಾಗಬೇಕು […]

ಶೂಟಿಂಗ್ ವೇಳೆ  No Kiss, No Hug ನವ ಷರತ್ತುಗಳು ಜಾರಿ..
ಸಾಧು ಶ್ರೀನಾಥ್​
|

Updated on:May 28, 2020 | 5:33 PM

Share

ಕೊರೊನೋತ್ತರ ಕಾಲದಲ್ಲಿ ದೈನಂದಿನ ಚಟುವಟಿಕೆಗಳತ್ತ ಜಗತ್ತು ನಿಧಾನವಾಗಿ ಹೊರಳುತ್ತಿದೆ. ಈ ಮಧ್ಯೆ ಅನೇಕ ಉದ್ಯಮಗಳು ಮುಂಜಾಗರೂಕತೆ ವಹಿಸಿ, ಕೆಲಸ ಕಾರ್ಯಗಳಲ್ಲಿ ಮಗ್ನವಾಗುತ್ತಿವೆ. ಆದ್ರೆ ಕಿರುತೆರೆ ಮತ್ತು ಬೆಳ್ಳಿತೆರೆಯ ನಗ್ನ ಸತ್ಯಗಳೇ ಬೇರೆ. ಹಾಗಾಗಿ ಪ್ರೊಡ್ಯುಸರ್ಸ್ ಗಿಲ್ಡ್ ಇಂಡಿಯಾ ದಿಂದ ಹೊಸ ರೂಲ್ಸ್ ಜಾರಿಗೆ ಬಂದಿದೆ.

ಟಿವಿ ಧಾರಾವಾಹಿ ಮತ್ತು ಸಿನೆಮಾ ಶೂಟಿಂಗ್​ ವೇಳೆ ಹೊಸದಾದ ಗೈಡ್ ಲೈನ್ಸ್ ಅಳವಡಿಸಿಕೊಳ್ಳಲು ಪ್ರೊಡ್ಯುಸರ್ಸ್ ಗಿಲ್ಡ್ ಸೂಚನೆ ನೀಡಿದೆ. ಅದರಂತೆ ಶೂಟಿಂಗ್ ವೇಳೆ ನೊ ಕಿಸ್, ನೊ ಹಗ್ ಕಡ್ಡಾಯವಾಗಿ ಪಾಲನೆಯಾಗಬೇಕು ಎಂದು ಸ್ಪಷ್ಟಪಡಿಸಿದೆ.

ಇನ್ನು ಸೆಟ್, ಸ್ಟೂಡಿಯೋದಲ್ಲಿ ಸಿಗರೇಟ್ ಹಂಚಿಕೊಳ್ಳುವ ಹಾಗಿಲ್ಲ. ಎರಡು ಮೀಟರ್ ಅಂತರದಲ್ಲಿ ಶೂಟಿಂಗ್ ಮಾಡಬೇಕು. ಕಾರ್ಮಿಕರು ಮತ್ತು ನಟರು 60 ವರ್ಷ ಮೀರಿದವರು ಶೂಟಿಂಗ್ ನಲ್ಲಿ ಭಾಗವಹಿಸಬಾರದು. 60 ವರ್ಷ ಮೀರಿದವರು ಮೂರು ತಿಂಗಳು ಶೂಟಿಂಗ್ ಸೆಟ್​ನತ್ತ ತಲೆಹಾಕದಿರಲು ಪ್ರೊಡ್ಯುಸರ್ಸ್ ಗಿಲ್ಡ್ ಸೂಚಿಸಿದೆ.

Published On - 11:21 am, Thu, 28 May 20

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?