AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಾದಕ ದುನಿಯಾ’ದಲ್ಲಿ ದೋಸ್ತಿ, ಜೈಲಲ್ಲಿ ದುಶ್ಮನ್: ನಶೆ ರಾಣಿಯರ ಕಿತ್ತಾಟ ಬಲು ಜೋರು!

ಬೆಂಗಳೂರು: ‘ಮಾದಕ ದುನಿಯಾ’ದಲ್ಲಿ ಕುಚಿಕು ಕುಚಿಕು ಆಗಿದ್ದ ನಟಿಮಣಿಯರು ಪರಪ್ಪನ ಅಗ್ರಹಾರದಲ್ಲಿ ದುಶ್ಮನ್ ಅಗಿಬಿಟ್ಟಿದ್ದಾರಂತೆ. ಪರಪ್ಪನ ‘ಪಂಜರ’ದಲ್ಲಿ ಜೈಲು ಹಕ್ಕಿಗಳ ಜಗಳ ‘ಡಿಶುಂ ಡಿಶುಂ’ ಮಟ್ಟಕ್ಕೆ ತಲುಪಿದ್ದಾರಂತೆ. ಅಂದ ಹಾಗೆ, ನಟಿಯರು ಚಿಕ್ಕ ಚಿಕ್ಕ ಮಕ್ಕಳಂತೆ ಕಿತ್ತಾಡಿಕೊಳ್ತಿರೋದು ಯಾಕೆ? ಬೆಳಗ್ಗೆ ಶುರುವಾಗೋ ಜಗಳ ರಾತ್ರಿಯಾದ್ರೂ ಮುಗಿಯುತ್ತಿಲ್ಲ ಯಾಕೆ? ಅಸಲಿಗೆ ನಟಿಮಣಿಯರ ಫೈಟಿಂಗ್​ಗೆ ಕಾರಣವಾದ ವಿಚಾರ ಏನು? ಅದೆಲ್ಲದರ ಕಂಪ್ಲೀಟ್ ಡಿಟೇಲ್ಸ್​ ಟಿವಿ 9ಗೆ ಲಭ್ಯವಾಗಿದೆ. ಕೈದಿಗಳಿಗೆ ನಿತ್ಯ ತಲೆನೋವು ರಾಗಿಣಿ ಹಾಗೂ ಸಂಜನಾ ನಡುವೆ ಜೈಲಿನಲ್ಲಿ ದಿನನಿತ್ಯ […]

‘ಮಾದಕ ದುನಿಯಾ’ದಲ್ಲಿ ದೋಸ್ತಿ, ಜೈಲಲ್ಲಿ ದುಶ್ಮನ್: ನಶೆ ರಾಣಿಯರ ಕಿತ್ತಾಟ ಬಲು ಜೋರು!
ರಾಗಿಣಿ ದ್ವಿವೇದಿ (ಎಡ); ಸಂಜನಾ ಗಲ್ರಾನಿ (ಬಲ)
KUSHAL V
|

Updated on:Oct 09, 2020 | 10:06 AM

Share

ಬೆಂಗಳೂರು: ‘ಮಾದಕ ದುನಿಯಾ’ದಲ್ಲಿ ಕುಚಿಕು ಕುಚಿಕು ಆಗಿದ್ದ ನಟಿಮಣಿಯರು ಪರಪ್ಪನ ಅಗ್ರಹಾರದಲ್ಲಿ ದುಶ್ಮನ್ ಅಗಿಬಿಟ್ಟಿದ್ದಾರಂತೆ. ಪರಪ್ಪನ ‘ಪಂಜರ’ದಲ್ಲಿ ಜೈಲು ಹಕ್ಕಿಗಳ ಜಗಳ ‘ಡಿಶುಂ ಡಿಶುಂ’ ಮಟ್ಟಕ್ಕೆ ತಲುಪಿದ್ದಾರಂತೆ. ಅಂದ ಹಾಗೆ, ನಟಿಯರು ಚಿಕ್ಕ ಚಿಕ್ಕ ಮಕ್ಕಳಂತೆ ಕಿತ್ತಾಡಿಕೊಳ್ತಿರೋದು ಯಾಕೆ? ಬೆಳಗ್ಗೆ ಶುರುವಾಗೋ ಜಗಳ ರಾತ್ರಿಯಾದ್ರೂ ಮುಗಿಯುತ್ತಿಲ್ಲ ಯಾಕೆ? ಅಸಲಿಗೆ ನಟಿಮಣಿಯರ ಫೈಟಿಂಗ್​ಗೆ ಕಾರಣವಾದ ವಿಚಾರ ಏನು? ಅದೆಲ್ಲದರ ಕಂಪ್ಲೀಟ್ ಡಿಟೇಲ್ಸ್​ ಟಿವಿ 9ಗೆ ಲಭ್ಯವಾಗಿದೆ.

ಕೈದಿಗಳಿಗೆ ನಿತ್ಯ ತಲೆನೋವು ರಾಗಿಣಿ ಹಾಗೂ ಸಂಜನಾ ನಡುವೆ ಜೈಲಿನಲ್ಲಿ ದಿನನಿತ್ಯ ಕಿತ್ತಾಟ ನಡೀತಿದೆ ಎಂದು ತಿಳಿದುಬಂದಿದೆ. ನಟಿಮಣಿಯರ ಜಗಳ ಇತರೆ ಕೈದಿಗಳಿಗೆ ನಿತ್ಯ ತಲೆನೋವು ಆಗಿಬಿಟ್ಟಿದೆಯಂತೆ. ಒಬ್ಬರು ಕೂತ್ರೆ ಇನ್ನೊಬ್ಬರಿಗೆ ತಪ್ಪು, ಇನ್ನೊಬ್ಬರು ನಿಂತ್ರೆ ಮತ್ತೊಬ್ಬರಿಗೆ ತಪ್ಪು ಅನ್ನುವಷ್ಟರ ಮಟ್ಟಿಗೆ ಇವರ ಜಡೆಜಗಳ ತಲುಪಿಬಿಟ್ಟಿದೆಯಂತೆ. ಕೆಲವೊಮ್ಮೆ ಕೈ ಕೈ ಮಿಲಾಯಿಸೋ ಹಂತವು ತಲುಪಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜೈಲಿನ ಸಿಬ್ಬಂದಿ ಇಬ್ಬರ ಜಗಳ ಬಿಡಿಸೋಕೆ ಬಂದ್ರೂ ಸುಮ್ಮನಾಗುತ್ತಿಲ್ಲವಂತೆ. ಹಾಗಾಗಿ, ನಟಿಯರ ಜಡೆಜಗಳಕ್ಕೆ ಜೈಲ್ ಸಿಬ್ಬಂದಿಯೇ ಕಂಗಾಲಾಗಿ ಹೋಗಿದ್ದಾರೆ.

ಮೊದಲು ಕಿತ್ತಾಟ ಆಮೇಲೆ ಕಣ್ಣೀರು! ಬೈ ದಿ ಬೈ, ನಶೆರಾಣಿಯರ ಜಡೆಜಗಳ ಕೇವಲ ಕಿತ್ತಾಟಕ್ಕೆ ಮಾತ್ರ ಸೀಮಿತವಾಗಿಲ್ಲ. ಜಗಳದ ನಂತರ ರಾಗಿಣಿ ಮತ್ತು ಸಂಜನಾ ಬಿಕ್ಕಿ ಬಿಕ್ಕಿ ಅಳಲು ಶುರುಮಾಡ್ತಾರಂತೆ. ಅಸಲಿಗೆ, ಸಂಜನಾ ಹಾಗೂ ರಾಗಿಣಿ ಕಿತ್ತಾಟದ ಜೊತೆಗೆ ಕಣ್ಣೀರಿಡ್ತಿರೋದಕ್ಕೆ ಕಾರಣ ED ಗುನ್ನಾ. ಹೌದು, ನಟಿಮಣಿಯರ ಕಿತ್ತಾಟ ಹಾಗೂ ಕಣ್ಣೀರಿನ ಹಿಂದಿನ ಅಸಲಿ ಕಹಾನಿಯನ್ನು ಟಿವಿ 9 ಬಿಚ್ಚಿಟ್ಟಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಂಟ್ರಿ ಕೊಟ್ಟ ಬಳಿಕ ತುಪ್ಪದ ಹುಡುಗಿ ಹಾಗೂ ಗಂಡ ಹೆಂಡತಿ ಬೆಡಗಿ ನಡುವೆ ಬಿರುಕು ಶುರುವಾಗಿದೆ ಎಂದು ತಿಳಿದುಬಂದಿದೆ. ಖಾಕಿ ತನಿಖೆಯಿಂದ ತಪ್ಪಿಸಿಕೊಳ್ಳೋ ಪ್ಲ್ಯಾನ್​ನಲ್ಲಿದ್ದವರಿಗೆ ED ಗುನ್ನಾದ ಏಟು ಕಷ್ಟವಾಗಿಬಿಟ್ಟಿದೆ. ಹಾಗಾಗಿ, ED ತನಿಖೆಯಲ್ಲಿ ಸಿಲುಕಿರುವ ಸಂಜನಾ, ರಾಗಿಣಿ ಜೈಲಿನಲ್ಲಿ ಪರಸ್ಪರ ಕಿತ್ತಾಡುತ್ತಾ, ಕಣ್ಣೀರಿಡ್ತಿದ್ದಾರೆ ಎಂದು ಹೇಳಲಾಗಿದೆ. ಇಬ್ರೂ ಯಾವಾಗ ಬೇಲ್ ತಗೊಂಡು ಹೋಗ್ತಾರೋ -ಜಡೆಜಗಳಕ್ಕೆ ಸಿಬ್ಬಂದಿ, ಕೈದಿ ಕಂಗಾಲು

Published On - 9:43 am, Fri, 9 October 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?