AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ಆಂಕ್ಸೈಟಿ ನಿವಾರಿಸಲು ಟಾಪ್ 5 ಜ್ಯೋತಿಷ್ಯ ಮಾರ್ಗಗಳು

ಈ ಜ್ಯೋತಿಷ್ಯ ಸಲಹೆಗಳನ್ನು ಅನುಸರಿಸುವುದರಿಂದ ನೀವು ಆತಂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಆತಂಕವು ನಿಮ್ಮನ್ನು ನಿಯಂತ್ರಿಸಲು ನೀವು ಬಿಡಬೇಕಾಗಿಲ್ಲ. ಈ ಜ್ಯೋತಿಷ್ಯ ಸಲಹೆಗಳು ನಿಮಗೆ ಆತಂಕವನ್ನು ನಿರ್ವಹಿಸಲು ಮತ್ತು ಜಯಿಸಲು ಸಹಾಯ ಮಾಡುತ್ತದೆ.

Astrology: ಆಂಕ್ಸೈಟಿ ನಿವಾರಿಸಲು ಟಾಪ್ 5 ಜ್ಯೋತಿಷ್ಯ ಮಾರ್ಗಗಳು
ಸಾಂದರ್ಭಿಕ ಚಿತ್ರ
Follow us
ನಯನಾ ಎಸ್​ಪಿ
|

Updated on: Aug 26, 2023 | 3:03 PM

ನೀವು ಎಂದಾದರೂ ಆಂಕ್ಸೈಟಿ ಅನುಭವಿಸುದ್ದೀರಾ ಇಂತಹ ಸಮಯದಲ್ಲಿ ಶಾಂತಿಯನ್ನು ಕಂಡುಕೊಳ್ಳಲು ಬಯಸುತ್ತೀರಾ? ಇಂತಹ ಸಣಯದಲ್ಲಿ ಶಾಂತಿಯಿಂದ ನಿಮ್ಮ ಭಾವನೆಗಳನ್ನು ನಿರ್ವಹಿಸಲು ಸಹಾಯ ಮಾಡುವ ಐದು ಜ್ಯೋತಿಷ್ಯ ಸಲಹೆಗಳನ್ನು ತಿಳಿಯಿರಿ. ಈ ವಿಧಾನಗಳು ನಿಮಗೆ ಆಂಕ್ಸೈಟಿ ಕಡಿಮೆ ಮಾಡಲು ಸಹಾಯ ಮಾಡಬಹುದು.

ವೃಷಭ, ಕನ್ಯಾ, ಮಕರ ರಾಶಿ: ನಿಮಗೆ ಆಂಕ್ಸೈಟಿ ಆದ ಸಮಯದಲ್ಲಿ ಭೂಮಿಯ ಗುಣಗಳನ್ನು ಹೊಂದಿರುವ ಈ ರಾಶಿಯವರು ಸಹಾಯ ಮಾಡುತ್ತಾರೆ. ನೀವು ಬೂಟುಗಳಿಲ್ಲದೆ ಹುಲ್ಲಿನ ಮೇಲೆ ನಡೆಯಬಹುದು ಅಥವಾ ಆಂಕ್ಸೈಟಿ ಕಡಿಮೆ ಆಗಲು ವಿಶೇಷ ಕಲ್ಲುಗಳನ್ನು ಬಳಸಬಹುದು. ಅದಲ್ಲದೆ ವೃಷಭ, ಕನ್ಯಾ, ಮಕರ ರಾಶಿಯವರು ನೀವು ಸಮಾಧಾನವಾಗಲು ಸಹಾಯ ಮಾಡಬಹುದು.

ಮಿಥುನ, ತುಲಾ, ಕುಂಭ ರಾಶಿ: ಗಾಳಿಯ ಗುಣಗಳನ್ನು ಹೊಂದಿರುವ ಈ ರಾಶಿಯವರು ಸ್ಮಾರ್ಟ್ ಮತ್ತು ಮಾತನಾಡುವಲ್ಲಿ ಉತ್ತಮರಾಗಿರುತ್ತಾರೆ. ಇವರು ನಿಮ್ಮನ್ನು ಶಾಂತಗೊಳಿಸಲು ಸಹಾಯ ಮಾಡಬಹುದು ಅಥವಾ ನೀವು ಸಾವಧಾನತೆ ಮತ್ತು ಉಸಿರಾಟದ ವ್ಯಾಯಾಮಗಳನ್ನು ಮಾಡಬಹುದು. ಧ್ಯಾನ ಮತ್ತು ಉಸಿರಾಟವು ನಿಮ್ಮ ಮನಸ್ಸು ಸ್ವಚ್ಛವಾಗಿರಲು ಸಹಾಯ ಮಾಡುತ್ತದೆ.

ಕರ್ಕ, ವೃಶ್ಚಿಕ, ಮೀನ ರಾಶಿ: ನೀರಿನ ಗುಣಗಳನ್ನು ಹೊಂದಿರುವ ಈ ರಾಶಿಯವರು ಭಾವನಾತ್ಮಕವಾಗಿರುತ್ತವೆ. ಆಂಕ್ಸೈಟಿ ಕಡಿಮೆಯಾಗಲು ನೀವು ಸ್ನಾನ ಮಾಡಬಹುದು ಅಥವಾ ನೀರಿನ ಹತ್ತಿರ ಇರಬಹುದು. ನಿಮ್ಮ ಭಾವನೆಗಳು ದೂರವಾಗಲು ಮತ್ತು ವಾಸಿಯಾಗಳು ಇದು ಸಹಾಯವಾಗಬಹುದು.

ಮೇಷ, ಸಿಂಹ, ಧನು ರಾಶಿ: ಬೆಂಕಿಯ ಗುಣಗಳನ್ನು ಹೊಂದಿರುವ ಈ ರಾಶಿಯವರ ಜೊತೆ ಇರುವುದು ನಿಮಗೆ ಬಲವನ್ನು ನೀಡಬಹುದು. ನೀವು ಇಷ್ಟಪಡುವ ಕೆಲಸಗಳನ್ನು ಮಾಡುವುದರಿಂದ ನಿಮ್ಮ ಬಗ್ಗೆ ನಿಮಗೆ ಉತ್ತಮ ಭಾವನೆ ಮೂಡಿಸಬಹುದು. ಸೃಜನಾತ್ಮಕವಾಗಿರುವುದು ಅಥವಾ ಸಕ್ರಿಯವಾಗಿರುವುದು ನಿಮಗೆ ಆತ್ಮವಿಶ್ವಾಸವನ್ನು ಹೆಚ್ಚಿಸುಕೊಳ್ಳಲು ಸಹಾಯ ಮಾಡುತ್ತದೆ.

ಸಮತೋಲನಕ್ಕಾಗಿ ಚಂದ್ರನ ಶಕ್ತಿ: ಚಂದ್ರನು ಶಕ್ತಿ ನಮ್ಮ ಹವನೆಗಳ ಮೇಲೆ ಪರಿಣಾಮ ಬೀರುತ್ತದೆ. ಹುಣ್ಣಿಮೆಯ ಸಮಯದಲ್ಲಿ, ಕೆಟ್ಟ ಆಲೋಚನೆಗಳನ್ನು ಬಿಡಿ. ಅಮಾವಾಸ್ಯೆಯ ಸಮಯದಲ್ಲಿ, ಶಾಂತ ಭಾವನೆಯ ಬಗ್ಗೆ ಯೋಚಿಸಿ. ಚಂದ್ರನ ಶಕ್ತಿಯು ನಿಮಗೆ ಉತ್ತಮವಾಗಿರಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಸೆಪ್ಟೆಂಬರ್‌ನಲ್ಲಿ 4 ಗ್ರಹಗಳ ಬದಲಾವಣೆ; ಮೇಷ, ವೃಷಭ ಸೇರಿದಂತೆ 5 ರಾಶಿಯವರಿಗೆ ವೃತ್ತಿಯಲ್ಲಿ ಬಡ್ತಿ ಮತ್ತು ಲಾಭ

ಈ ಜ್ಯೋತಿಷ್ಯ ಸಲಹೆಗಳನ್ನು ಅನುಸರಿಸುವುದರಿಂದ ನೀವು ಆತಂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಆತಂಕವು ನಿಮ್ಮನ್ನು ನಿಯಂತ್ರಿಸಲು ನೀವು ಬಿಡಬೇಕಾಗಿಲ್ಲ. ಈ ಜ್ಯೋತಿಷ್ಯ ಸಲಹೆಗಳು ನಿಮಗೆ ಆತಂಕವನ್ನು ನಿರ್ವಹಿಸಲು ಮತ್ತು ಜಯಿಸಲು ಸಹಾಯ ಮಾಡುತ್ತದೆ. ಶಾಂತ ಮತ್ತು ಸಂತೋಷದ ಜೀವನವನ್ನು ನಡೆಸಲು ನಕ್ಷತ್ರಗಳು ಮತ್ತು ಬ್ರಹ್ಮಾಂಡದ ಶಕ್ತಿಯನ್ನು ಬಳಸಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ
ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ