Sign In

By signing in or creating an account, you agree with Associated Broadcasting Company's Terms & Conditions and Privacy Policy.

1ವರ್ಷ ಕಳೆದು ಹೋಗಿದ್ದೇ ಗೊತ್ತಾಗಿಲ್ಲ, ಅಂಬಿ ನೆನೆದು ಕಣ್ಣೀರಿಟ್ಟ ಸುಮಲತಾ

ಬೆಂಗಳೂರು: ಒಂದು ವರ್ಷ ಕಳೆದು ಹೋಗಿದ್ಯ ಅಂತ ಅನ್ನಿಸುತ್ತಿದೆ. ಎಲ್ಲಿ ಹೋದ್ರು ಅವರ ಬಗ್ಗೇನೇ ಮಾತು ಎಂದು ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿ ಸುಮಲತಾ ಅಂಬರೀಶ್ ಕಣ್ಣೀರಾಕಿದ್ದಾರೆ. ನನ್ನನ್ನು ಇಷ್ಟೆಲ್ಲಾ ನಡೆಸಿಕೊಂಡು ಬಂದಿದ್ದು ಅಂಬರೀಶ್ ಅವರೇ. ಪ್ರತಿಕ್ಷಣ ಅವರನ್ನ ನಾನು ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ. ದರ್ಶನ್ ಸಹ ಬಂದು ಪೂಜೆ ಸಲ್ಲಿಸಿದ್ದಾರೆ. ಅವರು ಈಗ ನಮ್ಮ ಕುಟುಂಬದವ್ರ ಥರಾ ಇದ್ರಲ್ಲಿ ಆಶ್ಚರ್ಯವಿಲ್ಲ. ಸರ್ಕಾರ ಬದಲಾದ ಕಾರಣ ಸ್ಮಾರಕ ತಡವಾಗ್ತಿದೆ:  ಇಂದು ನಗರದ ಅರಮನೆ ಮೈದಾನದಲ್ಲೂ ವಿಶೇಷ ಪೂಜೆ […]

1ವರ್ಷ ಕಳೆದು ಹೋಗಿದ್ದೇ ಗೊತ್ತಾಗಿಲ್ಲ, ಅಂಬಿ ನೆನೆದು ಕಣ್ಣೀರಿಟ್ಟ ಸುಮಲತಾ
Follow us
ಸಾಧು ಶ್ರೀನಾಥ್​
|

Updated on:Nov 14, 2019 | 1:17 PM

ಬೆಂಗಳೂರು: ಒಂದು ವರ್ಷ ಕಳೆದು ಹೋಗಿದ್ಯ ಅಂತ ಅನ್ನಿಸುತ್ತಿದೆ. ಎಲ್ಲಿ ಹೋದ್ರು ಅವರ ಬಗ್ಗೇನೇ ಮಾತು ಎಂದು ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿ ಸುಮಲತಾ ಅಂಬರೀಶ್ ಕಣ್ಣೀರಾಕಿದ್ದಾರೆ.

ನನ್ನನ್ನು ಇಷ್ಟೆಲ್ಲಾ ನಡೆಸಿಕೊಂಡು ಬಂದಿದ್ದು ಅಂಬರೀಶ್ ಅವರೇ. ಪ್ರತಿಕ್ಷಣ ಅವರನ್ನ ನಾನು ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ. ದರ್ಶನ್ ಸಹ ಬಂದು ಪೂಜೆ ಸಲ್ಲಿಸಿದ್ದಾರೆ. ಅವರು ಈಗ ನಮ್ಮ ಕುಟುಂಬದವ್ರ ಥರಾ ಇದ್ರಲ್ಲಿ ಆಶ್ಚರ್ಯವಿಲ್ಲ.

ಸರ್ಕಾರ ಬದಲಾದ ಕಾರಣ ಸ್ಮಾರಕ ತಡವಾಗ್ತಿದೆ:  ಇಂದು ನಗರದ ಅರಮನೆ ಮೈದಾನದಲ್ಲೂ ವಿಶೇಷ ಪೂಜೆ ಇದೆ. ಅವ್ರ ಅಭಿಮಾನಿಗಳು, ಸ್ನೇಹಿತರ ಜೊತೆಗೆ ಸೆಲೆಬ್ರೆಟಿಗಳು ಕೂಡ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಸರ್ಕಾರ ಬದಲಾದ ಕಾರಣ ಅಂಬಿ ಸ್ಮಾರಕ ತಡವಾಗ್ತಿದೆ. ಈ ಬಗ್ಗೆ ಫಿಲ್ಮ್ ಚೇಂಬರ್ ಮೂಲಕ ಸರ್ಕಾರವನ್ನ ಅಪ್ರೋಚ್​ ಮಾಡಲಾಗಿದೆ ಎಂದರು.  ಅಂಬಿ ಸಮಾಧಿಗೆ ಪುತ್ರ ಅಭಿಷೇಕ್, ರಾಕ್​ಲೈನ್ ವೆಂಕಟೇಶ್​ ಸಹ ಪೂಜೆ ಸಲ್ಲಿಸಿದರು.

ವರ್ಷ ತುಂಬೋ ಮೊದಲೇ ರೆಬೆಲ್ ಸ್ಟಾರ್ ಅಂಬರೀಶ್ ಪುಣ್ಯ ತಿಥಿ: ಅಂಬಿ, ಕಳೆದ ವರ್ಷ ನವೆಂಬರ್ 24ರಂದು ಇಹಲೋಕ ತ್ಯಜಿಸಿದ್ದರು. ಆದ್ರೆ ವರ್ಷ ತುಂಬೋದ್ರಳಗೆ ಪುಣ್ಯ ತಿಥಿ ಮಾಡ್ಬೇಕು ಅನ್ನೋ ಕಾರಣದ ಜೊತೆಗೆ ಅಂಬರೀಶ್ ನಕ್ಷತ್ರದ ಪ್ರಕಾರ ಇಂದೇ ತಿಥಿ ಕಾರ್ಯ ನಗದಿಪಡಿಸಿದರು. ಹಾಗಾಗಿ ಅಂಬಿ ಕುಟುಂಬಸ್ಥರು 10 ದಿನ ಮೊದಲೇ ಪುಣ್ಯತಿಥಿ ಪೂಜೆ ಸಲ್ಲಿಸಿದರು ಕುಟುಂಬದ ಆಪ್ತರು ತಿಳಿಸಿದರು.

Published On - 12:13 pm, Thu, 14 November 19

ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ