AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1ವರ್ಷ ಕಳೆದು ಹೋಗಿದ್ದೇ ಗೊತ್ತಾಗಿಲ್ಲ, ಅಂಬಿ ನೆನೆದು ಕಣ್ಣೀರಿಟ್ಟ ಸುಮಲತಾ

ಬೆಂಗಳೂರು: ಒಂದು ವರ್ಷ ಕಳೆದು ಹೋಗಿದ್ಯ ಅಂತ ಅನ್ನಿಸುತ್ತಿದೆ. ಎಲ್ಲಿ ಹೋದ್ರು ಅವರ ಬಗ್ಗೇನೇ ಮಾತು ಎಂದು ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿ ಸುಮಲತಾ ಅಂಬರೀಶ್ ಕಣ್ಣೀರಾಕಿದ್ದಾರೆ. ನನ್ನನ್ನು ಇಷ್ಟೆಲ್ಲಾ ನಡೆಸಿಕೊಂಡು ಬಂದಿದ್ದು ಅಂಬರೀಶ್ ಅವರೇ. ಪ್ರತಿಕ್ಷಣ ಅವರನ್ನ ನಾನು ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ. ದರ್ಶನ್ ಸಹ ಬಂದು ಪೂಜೆ ಸಲ್ಲಿಸಿದ್ದಾರೆ. ಅವರು ಈಗ ನಮ್ಮ ಕುಟುಂಬದವ್ರ ಥರಾ ಇದ್ರಲ್ಲಿ ಆಶ್ಚರ್ಯವಿಲ್ಲ. ಸರ್ಕಾರ ಬದಲಾದ ಕಾರಣ ಸ್ಮಾರಕ ತಡವಾಗ್ತಿದೆ:  ಇಂದು ನಗರದ ಅರಮನೆ ಮೈದಾನದಲ್ಲೂ ವಿಶೇಷ ಪೂಜೆ […]

1ವರ್ಷ ಕಳೆದು ಹೋಗಿದ್ದೇ ಗೊತ್ತಾಗಿಲ್ಲ, ಅಂಬಿ ನೆನೆದು ಕಣ್ಣೀರಿಟ್ಟ ಸುಮಲತಾ
ಸಾಧು ಶ್ರೀನಾಥ್​
|

Updated on:Nov 14, 2019 | 1:17 PM

Share

ಬೆಂಗಳೂರು: ಒಂದು ವರ್ಷ ಕಳೆದು ಹೋಗಿದ್ಯ ಅಂತ ಅನ್ನಿಸುತ್ತಿದೆ. ಎಲ್ಲಿ ಹೋದ್ರು ಅವರ ಬಗ್ಗೇನೇ ಮಾತು ಎಂದು ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿ ಸುಮಲತಾ ಅಂಬರೀಶ್ ಕಣ್ಣೀರಾಕಿದ್ದಾರೆ.

ನನ್ನನ್ನು ಇಷ್ಟೆಲ್ಲಾ ನಡೆಸಿಕೊಂಡು ಬಂದಿದ್ದು ಅಂಬರೀಶ್ ಅವರೇ. ಪ್ರತಿಕ್ಷಣ ಅವರನ್ನ ನಾನು ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ. ದರ್ಶನ್ ಸಹ ಬಂದು ಪೂಜೆ ಸಲ್ಲಿಸಿದ್ದಾರೆ. ಅವರು ಈಗ ನಮ್ಮ ಕುಟುಂಬದವ್ರ ಥರಾ ಇದ್ರಲ್ಲಿ ಆಶ್ಚರ್ಯವಿಲ್ಲ.

ಸರ್ಕಾರ ಬದಲಾದ ಕಾರಣ ಸ್ಮಾರಕ ತಡವಾಗ್ತಿದೆ:  ಇಂದು ನಗರದ ಅರಮನೆ ಮೈದಾನದಲ್ಲೂ ವಿಶೇಷ ಪೂಜೆ ಇದೆ. ಅವ್ರ ಅಭಿಮಾನಿಗಳು, ಸ್ನೇಹಿತರ ಜೊತೆಗೆ ಸೆಲೆಬ್ರೆಟಿಗಳು ಕೂಡ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಸರ್ಕಾರ ಬದಲಾದ ಕಾರಣ ಅಂಬಿ ಸ್ಮಾರಕ ತಡವಾಗ್ತಿದೆ. ಈ ಬಗ್ಗೆ ಫಿಲ್ಮ್ ಚೇಂಬರ್ ಮೂಲಕ ಸರ್ಕಾರವನ್ನ ಅಪ್ರೋಚ್​ ಮಾಡಲಾಗಿದೆ ಎಂದರು.  ಅಂಬಿ ಸಮಾಧಿಗೆ ಪುತ್ರ ಅಭಿಷೇಕ್, ರಾಕ್​ಲೈನ್ ವೆಂಕಟೇಶ್​ ಸಹ ಪೂಜೆ ಸಲ್ಲಿಸಿದರು.

ವರ್ಷ ತುಂಬೋ ಮೊದಲೇ ರೆಬೆಲ್ ಸ್ಟಾರ್ ಅಂಬರೀಶ್ ಪುಣ್ಯ ತಿಥಿ: ಅಂಬಿ, ಕಳೆದ ವರ್ಷ ನವೆಂಬರ್ 24ರಂದು ಇಹಲೋಕ ತ್ಯಜಿಸಿದ್ದರು. ಆದ್ರೆ ವರ್ಷ ತುಂಬೋದ್ರಳಗೆ ಪುಣ್ಯ ತಿಥಿ ಮಾಡ್ಬೇಕು ಅನ್ನೋ ಕಾರಣದ ಜೊತೆಗೆ ಅಂಬರೀಶ್ ನಕ್ಷತ್ರದ ಪ್ರಕಾರ ಇಂದೇ ತಿಥಿ ಕಾರ್ಯ ನಗದಿಪಡಿಸಿದರು. ಹಾಗಾಗಿ ಅಂಬಿ ಕುಟುಂಬಸ್ಥರು 10 ದಿನ ಮೊದಲೇ ಪುಣ್ಯತಿಥಿ ಪೂಜೆ ಸಲ್ಲಿಸಿದರು ಕುಟುಂಬದ ಆಪ್ತರು ತಿಳಿಸಿದರು.

Published On - 12:13 pm, Thu, 14 November 19

Follow Us
ರಸ್ತೆಯಲ್ಲಿ ಮಲಗಿದ್ದ ಹಸುವನ್ನು ತಳ್ಳಿಕೊಂಡು ಹೋದ ಕಾರು
ರಸ್ತೆಯಲ್ಲಿ ಮಲಗಿದ್ದ ಹಸುವನ್ನು ತಳ್ಳಿಕೊಂಡು ಹೋದ ಕಾರು
GST ಹೊಡೆತ ಬಿದ್ದರೂ ಕರ್ನಾಟಕ 2ನೇ ಸ್ಥಾನ: ರಾಜ್ಯದ ಬೆಳವಣಿಗೆ ಉತ್ತಮ; ಸಿಎಂ
GST ಹೊಡೆತ ಬಿದ್ದರೂ ಕರ್ನಾಟಕ 2ನೇ ಸ್ಥಾನ: ರಾಜ್ಯದ ಬೆಳವಣಿಗೆ ಉತ್ತಮ; ಸಿಎಂ
ಮನೆಯ ಮುಂದಿದ್ದ ಮುದ್ದಾದ ನಾಯಿಮರಿಗಳನ್ನು ಎತ್ತಿ ಗೋಡೆಗೆ ಬಡಿದ ಯುವತಿ!
ಮನೆಯ ಮುಂದಿದ್ದ ಮುದ್ದಾದ ನಾಯಿಮರಿಗಳನ್ನು ಎತ್ತಿ ಗೋಡೆಗೆ ಬಡಿದ ಯುವತಿ!
ಕುವೈತ್​​ನ ಯುಎಸ್​ ನೆಲೆಗಳ ಮೇಲೆ ಇರಾನ್​ನಿಂದ ಅರಾಶ್-2 ಡ್ರೋನ್ ದಾಳಿ
ಕುವೈತ್​​ನ ಯುಎಸ್​ ನೆಲೆಗಳ ಮೇಲೆ ಇರಾನ್​ನಿಂದ ಅರಾಶ್-2 ಡ್ರೋನ್ ದಾಳಿ
‘ದಿ ಕೇರಳ ಸ್ಟೋರಿ 2’ ಉಚಿತ ಪ್ರದರ್ಶನಕ್ಕೆ ಬಂದವರಿಗೆ ಬೆದರಿಕೆ ಕರೆ: ವಿಡಿಯೋ
‘ದಿ ಕೇರಳ ಸ್ಟೋರಿ 2’ ಉಚಿತ ಪ್ರದರ್ಶನಕ್ಕೆ ಬಂದವರಿಗೆ ಬೆದರಿಕೆ ಕರೆ: ವಿಡಿಯೋ
ಮಾಲ್​​ನ ರೇಲಿಂಗ್ ಬಳಿ ತಮಾಷೆ ಮಾಡಲು ಹೋಗಿ ಕೆಳಗೆ ಬಿದ್ದ ಯುವಕರು
ಮಾಲ್​​ನ ರೇಲಿಂಗ್ ಬಳಿ ತಮಾಷೆ ಮಾಡಲು ಹೋಗಿ ಕೆಳಗೆ ಬಿದ್ದ ಯುವಕರು
ಬಜೆಟ್ ಮಂಡನೆ ಬಳಿಕ ಸಿಎಂ ಸುದ್ದಿಗೋಷ್ಠಿಯ ನೇರ ಪ್ರಸಾರ
ಬಜೆಟ್ ಮಂಡನೆ ಬಳಿಕ ಸಿಎಂ ಸುದ್ದಿಗೋಷ್ಠಿಯ ನೇರ ಪ್ರಸಾರ
ಕೈಯಲ್ಲಿ ಚೊಂಬು, ಕಿವಿಯಲ್ಲಿ ಹೂ: ಬಿಜೆಪಿ ನಾಯಕರ ವಿನೂತನ ಪ್ರತಿಭಟನೆ
ಕೈಯಲ್ಲಿ ಚೊಂಬು, ಕಿವಿಯಲ್ಲಿ ಹೂ: ಬಿಜೆಪಿ ನಾಯಕರ ವಿನೂತನ ಪ್ರತಿಭಟನೆ
ರ‍್ಯಾಗಿಂಗ್​ನಿಂದ ನೊಂದ ಕೋತಿಮರಿಗೆ ಅಮ್ಮನಾದ ಗೊಂಬೆ!
ರ‍್ಯಾಗಿಂಗ್​ನಿಂದ ನೊಂದ ಕೋತಿಮರಿಗೆ ಅಮ್ಮನಾದ ಗೊಂಬೆ!
ಸಮಾಜ ಕಲ್ಯಾಣ ಇಲಾಖೆಯ 2,500 ಹುದ್ದೆ ಭರ್ತಿ ಮಾಡಲು ಸರ್ಕಾರ ನಿರ್ಧಾರ
ಸಮಾಜ ಕಲ್ಯಾಣ ಇಲಾಖೆಯ 2,500 ಹುದ್ದೆ ಭರ್ತಿ ಮಾಡಲು ಸರ್ಕಾರ ನಿರ್ಧಾರ