AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dab It! ಶ್ರೀನಿವಾಸ್ ರೆಕಾರ್ಡ್ ಉಡೀಸ್, ಉದಯಿಸಿದ ಮತ್ತೊಬ್ಬ ಉಸೇನ್ ಬೋಲ್ಟ್!

ಮಂಗಳೂರು: Dab It! ಕರ್ನಾಟಕದಲ್ಲಿ ದಿಢೀರನೇ ಉಸೇನ್ ಬೋಲ್ಟ್​ಗಳು ಉದಯಿಸಿದ್ದಾರೆ. ಇದನ್ನು ಕಂಡ ಜನ ಭಾವಪರವಶರಾಗಿ ಡ್ಯಾಬ್ ಇಟ್, ಡ್ಯಾಬ್ ಇಟ್ ಅಂತಿದ್ಧಾರೆ. ಕೆಲ ದಿನಗಳ ಹಿಂದೆ ಕಂಬಳ ಗದ್ದೆಯಲ್ಲಿ ಓಡೋಡಿ ಉಸೇನ್​ ಬೋಲ್ಟ್​ನ ದಾಖಲೆಗಳನ್ನು ಕಣ್ ಮಿಟಿಕಿಸುವುದರೊಳಗಾಗಿ ಶ್ರೀನಿವಾಸಗೌಡ ಕರ್ನಾಟಕದ ಉಸೇನ್ ಬೋಲ್ಟ್ ಆಗಿ ಮಿಂಚಿದ್ದರು. ಆದರೆ ಈ ದಾಖಲೆಯನ್ನು ಮತ್ತೊಬ್ಬ ಕಂಬಳ ವೀರ ಮುರಿದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದ ಕಂಬಳ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ನಿಶಾಂತ್ ಶೆಟ್ಟಿ ಇದೀಗ ಶ್ರೀನಿವಾಸಗೌಡರಿಗಿಂತ […]

Dab It! ಶ್ರೀನಿವಾಸ್ ರೆಕಾರ್ಡ್ ಉಡೀಸ್, ಉದಯಿಸಿದ ಮತ್ತೊಬ್ಬ ಉಸೇನ್ ಬೋಲ್ಟ್!
ಸಾಧು ಶ್ರೀನಾಥ್​
|

Updated on:Feb 18, 2020 | 11:17 AM

Share

ಮಂಗಳೂರು: Dab It! ಕರ್ನಾಟಕದಲ್ಲಿ ದಿಢೀರನೇ ಉಸೇನ್ ಬೋಲ್ಟ್​ಗಳು ಉದಯಿಸಿದ್ದಾರೆ. ಇದನ್ನು ಕಂಡ ಜನ ಭಾವಪರವಶರಾಗಿ ಡ್ಯಾಬ್ ಇಟ್, ಡ್ಯಾಬ್ ಇಟ್ ಅಂತಿದ್ಧಾರೆ. ಕೆಲ ದಿನಗಳ ಹಿಂದೆ ಕಂಬಳ ಗದ್ದೆಯಲ್ಲಿ ಓಡೋಡಿ ಉಸೇನ್​ ಬೋಲ್ಟ್​ನ ದಾಖಲೆಗಳನ್ನು ಕಣ್ ಮಿಟಿಕಿಸುವುದರೊಳಗಾಗಿ ಶ್ರೀನಿವಾಸಗೌಡ ಕರ್ನಾಟಕದ ಉಸೇನ್ ಬೋಲ್ಟ್ ಆಗಿ ಮಿಂಚಿದ್ದರು.

ಆದರೆ ಈ ದಾಖಲೆಯನ್ನು ಮತ್ತೊಬ್ಬ ಕಂಬಳ ವೀರ ಮುರಿದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದ ಕಂಬಳ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ನಿಶಾಂತ್ ಶೆಟ್ಟಿ ಇದೀಗ ಶ್ರೀನಿವಾಸಗೌಡರಿಗಿಂತ ಜೋರಾಗಿ ಓಡಿ ಹಳೇ ರೆಕಾರ್ಡ್​ಗಳನ್ನು ಪೀಸ್ ಪೀಸ್ ಮಾಡಿದ್ದಾರೆ.

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬಜಗೋಳಿಯ ನಿಶಾಂತ್ ಶೆಟ್ಟಿ 13.61 ಸೆಕೆಂಡ್​ನಲ್ಲಿ 143 ಮೀಟರ್ ಕ್ರಮಿಸಿದ್ದಾರೆ. ಶ್ರೀನಿವಾಸ್ ಗೌಡ 13.62 ಸೆಕೆಂಡ್​​ನಲ್ಲಿ 142.5 ಮೀ. ಕ್ರಮಿಸಿದ್ದರು. ಸದ್ಯ ಕೆಲವೇ ಸೆಕೆಂಡುಗಳ ಅಂತರದಲ್ಲಿ ನಿಶಾಂತ್ ಶೆಟ್ಟಿ ಮೊದಲ ಸ್ಥಾನ ಪಡೆದು ಕರ್ನಾಟಕದ ಹೊಸ ಉಸೇನ್​ ಬೋಲ್ಟ್ ಆಗಿದ್ದಾರೆ.

Published On - 11:02 am, Tue, 18 February 20

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!