AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dab It! ಶ್ರೀನಿವಾಸ್ ರೆಕಾರ್ಡ್ ಉಡೀಸ್, ಉದಯಿಸಿದ ಮತ್ತೊಬ್ಬ ಉಸೇನ್ ಬೋಲ್ಟ್!

ಮಂಗಳೂರು: Dab It! ಕರ್ನಾಟಕದಲ್ಲಿ ದಿಢೀರನೇ ಉಸೇನ್ ಬೋಲ್ಟ್​ಗಳು ಉದಯಿಸಿದ್ದಾರೆ. ಇದನ್ನು ಕಂಡ ಜನ ಭಾವಪರವಶರಾಗಿ ಡ್ಯಾಬ್ ಇಟ್, ಡ್ಯಾಬ್ ಇಟ್ ಅಂತಿದ್ಧಾರೆ. ಕೆಲ ದಿನಗಳ ಹಿಂದೆ ಕಂಬಳ ಗದ್ದೆಯಲ್ಲಿ ಓಡೋಡಿ ಉಸೇನ್​ ಬೋಲ್ಟ್​ನ ದಾಖಲೆಗಳನ್ನು ಕಣ್ ಮಿಟಿಕಿಸುವುದರೊಳಗಾಗಿ ಶ್ರೀನಿವಾಸಗೌಡ ಕರ್ನಾಟಕದ ಉಸೇನ್ ಬೋಲ್ಟ್ ಆಗಿ ಮಿಂಚಿದ್ದರು. ಆದರೆ ಈ ದಾಖಲೆಯನ್ನು ಮತ್ತೊಬ್ಬ ಕಂಬಳ ವೀರ ಮುರಿದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದ ಕಂಬಳ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ನಿಶಾಂತ್ ಶೆಟ್ಟಿ ಇದೀಗ ಶ್ರೀನಿವಾಸಗೌಡರಿಗಿಂತ […]

Dab It! ಶ್ರೀನಿವಾಸ್ ರೆಕಾರ್ಡ್ ಉಡೀಸ್, ಉದಯಿಸಿದ ಮತ್ತೊಬ್ಬ ಉಸೇನ್ ಬೋಲ್ಟ್!
ಸಾಧು ಶ್ರೀನಾಥ್​
|

Updated on:Feb 18, 2020 | 11:17 AM

Share

ಮಂಗಳೂರು: Dab It! ಕರ್ನಾಟಕದಲ್ಲಿ ದಿಢೀರನೇ ಉಸೇನ್ ಬೋಲ್ಟ್​ಗಳು ಉದಯಿಸಿದ್ದಾರೆ. ಇದನ್ನು ಕಂಡ ಜನ ಭಾವಪರವಶರಾಗಿ ಡ್ಯಾಬ್ ಇಟ್, ಡ್ಯಾಬ್ ಇಟ್ ಅಂತಿದ್ಧಾರೆ. ಕೆಲ ದಿನಗಳ ಹಿಂದೆ ಕಂಬಳ ಗದ್ದೆಯಲ್ಲಿ ಓಡೋಡಿ ಉಸೇನ್​ ಬೋಲ್ಟ್​ನ ದಾಖಲೆಗಳನ್ನು ಕಣ್ ಮಿಟಿಕಿಸುವುದರೊಳಗಾಗಿ ಶ್ರೀನಿವಾಸಗೌಡ ಕರ್ನಾಟಕದ ಉಸೇನ್ ಬೋಲ್ಟ್ ಆಗಿ ಮಿಂಚಿದ್ದರು.

ಆದರೆ ಈ ದಾಖಲೆಯನ್ನು ಮತ್ತೊಬ್ಬ ಕಂಬಳ ವೀರ ಮುರಿದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದ ಕಂಬಳ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ನಿಶಾಂತ್ ಶೆಟ್ಟಿ ಇದೀಗ ಶ್ರೀನಿವಾಸಗೌಡರಿಗಿಂತ ಜೋರಾಗಿ ಓಡಿ ಹಳೇ ರೆಕಾರ್ಡ್​ಗಳನ್ನು ಪೀಸ್ ಪೀಸ್ ಮಾಡಿದ್ದಾರೆ.

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬಜಗೋಳಿಯ ನಿಶಾಂತ್ ಶೆಟ್ಟಿ 13.61 ಸೆಕೆಂಡ್​ನಲ್ಲಿ 143 ಮೀಟರ್ ಕ್ರಮಿಸಿದ್ದಾರೆ. ಶ್ರೀನಿವಾಸ್ ಗೌಡ 13.62 ಸೆಕೆಂಡ್​​ನಲ್ಲಿ 142.5 ಮೀ. ಕ್ರಮಿಸಿದ್ದರು. ಸದ್ಯ ಕೆಲವೇ ಸೆಕೆಂಡುಗಳ ಅಂತರದಲ್ಲಿ ನಿಶಾಂತ್ ಶೆಟ್ಟಿ ಮೊದಲ ಸ್ಥಾನ ಪಡೆದು ಕರ್ನಾಟಕದ ಹೊಸ ಉಸೇನ್​ ಬೋಲ್ಟ್ ಆಗಿದ್ದಾರೆ.

Published On - 11:02 am, Tue, 18 February 20

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ