AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಬೋರ್ ವೆಲ್ ಕೊರೆಯೋದನ್ನ ನಿಲ್ಸಿ: ಅಮೆರಿಕ ತಂಡದ ಉಚಿತ ಸಲಹೆ

ಬೆಂಗಳೂರು: ರಾಜಧಾನಿಯಲ್ಲಿ ಅಂರ್ತಜಲ ತರ್ಕಕ್ಕೆ ನಿಲುಕದಷ್ಟು ಆಳಕ್ಕೆ ಕುಸಿದು ಹೋಗಿದೆ. 100, 200 ಅಡಿ ಆಳಕ್ಕೆ ಸಿಗುತ್ತಿದ್ದ ನೀರು ಇದೀಗ 500- 1000 ಅಡಿಯಷ್ಟು ಆಳಕ್ಕೆ ಹೋದರೂ ಒಂದು ತೊಟ್ಟು ಸಿಗುತ್ತಿಲ್ಲವಂತೆ. ಹಾಗಾಗಿ, ಇನ್ಮೇಲೆ ಬೆಂಗಳೂರಿನಲ್ಲಿ ಕೊಳವೆ ಬಾವಿ ಕೊರೆಯಲು ಪರ್ಮೀಷನ್ ಕೊಡಲ್ಲ ಎನ್ನುತ್ತಿದೆ ಬಿಬಿಎಂಪಿ. ಪಾಲಿಕೆಯ ಈ ಚಿಂತನೆಗೆ ಕಾರಣ ಅಮೆರಿಕ ತಂಡದ ನೀಡಿರುವ ಅತ್ಯಂತ ಉಚಿತ ಸಲಹೆಯಾಗಿದೆ. ಇದು ರಾಜ್ಯದ ಇತರೆ ಭಾಗಗಳಿಗೂ ಅನ್ವಯವಾಗಬಹುದಾದ ಒಳ್ಳೆಯ ಸಲಹೆ. ಜಲಮಂಡಳಿಗೆ ಭೇಟಿ ಕೊಟ್ಟ ಅಮೆರಿಕದ ತಂಡ: […]

ಬೆಂಗಳೂರಲ್ಲಿ ಬೋರ್ ವೆಲ್ ಕೊರೆಯೋದನ್ನ ನಿಲ್ಸಿ: ಅಮೆರಿಕ ತಂಡದ ಉಚಿತ ಸಲಹೆ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Oct 19, 2019 | 3:31 PM

Share

ಬೆಂಗಳೂರು: ರಾಜಧಾನಿಯಲ್ಲಿ ಅಂರ್ತಜಲ ತರ್ಕಕ್ಕೆ ನಿಲುಕದಷ್ಟು ಆಳಕ್ಕೆ ಕುಸಿದು ಹೋಗಿದೆ. 100, 200 ಅಡಿ ಆಳಕ್ಕೆ ಸಿಗುತ್ತಿದ್ದ ನೀರು ಇದೀಗ 500- 1000 ಅಡಿಯಷ್ಟು ಆಳಕ್ಕೆ ಹೋದರೂ ಒಂದು ತೊಟ್ಟು ಸಿಗುತ್ತಿಲ್ಲವಂತೆ. ಹಾಗಾಗಿ, ಇನ್ಮೇಲೆ ಬೆಂಗಳೂರಿನಲ್ಲಿ ಕೊಳವೆ ಬಾವಿ ಕೊರೆಯಲು ಪರ್ಮೀಷನ್ ಕೊಡಲ್ಲ ಎನ್ನುತ್ತಿದೆ ಬಿಬಿಎಂಪಿ. ಪಾಲಿಕೆಯ ಈ ಚಿಂತನೆಗೆ ಕಾರಣ ಅಮೆರಿಕ ತಂಡದ ನೀಡಿರುವ ಅತ್ಯಂತ ಉಚಿತ ಸಲಹೆಯಾಗಿದೆ. ಇದು ರಾಜ್ಯದ ಇತರೆ ಭಾಗಗಳಿಗೂ ಅನ್ವಯವಾಗಬಹುದಾದ ಒಳ್ಳೆಯ ಸಲಹೆ.

ಜಲಮಂಡಳಿಗೆ ಭೇಟಿ ಕೊಟ್ಟ ಅಮೆರಿಕದ ತಂಡ: ಅಂರ್ತಜಲ ಮಟ್ಟ ಕುಸಿತದ ಬಗ್ಗೆ ಚರ್ಚೆ ನಡೆಸಿದೆ. 2020-2022 ರಲ್ಲಿ ಮತ್ತಷ್ಟು ನೀರಿನ ಅಭಾವ ಕಾಡಲಿದೆ. ಅದಕ್ಕೆ ಕೊಳವೆ ಬಾವಿಗಳಿಂದ ನೀರನ್ನ ತೆಗೆಯುವುದನ್ನ ನಿಲ್ಲಿಸಿದ್ರೆ ಕೊಂಚ ಅಂರ್ತಜಲ ವೃದ್ಧಿಸುವ ಚಾನ್ಸ್ ಇದೆ. ಹೀಗಾಗಿ ಬೋರ್‌ವೇಲ್ ಕೊರೆಯುವುದನ್ನ ಕಂಪ್ಲೀಟ್ ಆಗಿ ಸ್ಥಗಿತಮಾಡುವಂತೆ ಅಮೆರಿಕ ತಂಡ ಸಲಹೆ ಕೊಟ್ಟಿದೆಯಂತೆ.

ಜಲಮಂಡಳಿಯ ಅಧಿಕಾರಿಗಳು ಹೇಳುವ ಪ್ರಕಾರ ಬೆಂಗಳೂರಿನ ಅಂರ್ತಜಲ ಮಟ್ಟ ಸಾವಿರ ಅಡಿಗೆ ಕುಸಿದಿದೆ. ಹೀಗಾಗಿ ಭಾಗಶಃ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಹೀಗಿದ್ರು ಕೆಲ ವ್ಯಾಪಾರಸ್ಥರು, ಮನೆ ಮಾಲೀಕರು ಸಾವಿರ ಅಡಿವರೆಗೂ ಬೋರ್​ವೆಲ್ ಕೊರೆಯುತ್ತಿದ್ದಾರೆ. ಇದಕ್ಕೆ ಬೆಚ್ಚಿ ಬಿದ್ದಿರುವ ಜಲಮಂಡಳಿ ಇನ್ಮುಂದೆ ನಗರದಲ್ಲಿ ಬೋರ್‌ವೆಲ್ ಕೊರೆಯಲು ಪರ್ಮಿಷನ್ ನೀಡ್ತಿಲ್ವಂತೆ. ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾಗಿರುವ 110ಹಳ್ಳಿಗಳನ್ನ ಹೊರತುಪಡಿಸಿ, ಬೇರೆ ಯಾವ ಭಾಗದಲ್ಲೂ ಕೊಳವೆ ಬಾವಿಗಳನ್ನ ಕೊರೆಯಲು ಬಿಬಿಎಂಪಿ ಅನುಮತಿ ನೀಡುವುದಿಲ್ಲ.

Published On - 3:25 pm, Sat, 19 October 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ