AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಳತಿ ಮದುವೆಗೆ ಹೋದವಳಿಗೆ ಸಿಕ್ತು ಕೊರೊನಾ ಗಿಫ್ಟ್‌

ಬೆಳಗಾವಿ: ಮದುವೆ ಮುಂಜವಿ ಅಂತಾ ಯಾರಾದ್ರೂ ಓಡಾಡುತ್ತಿದ್ರೆ, ಕೊರೊನಾ ಟೈಮ್‌ನಲ್ಲೂದ್ರೂ ಸ್ವಲ್ಪ ಎಚ್ಚೆತ್ತುಕೊಳ್ಳೋದು ಒಳಿತು ಅನಿಸುತ್ತೆ. ಯಾಕಂದ್ರೆ ಗೆಳತಿ ಮದುವೆಗೆ ಅಂತಾ ಹೋದ ಯುವತಿ ಈಗ ಕೊರೊನಾ ಸೋಂಕು ತಗುಲಿಸಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹೌದು, ಸಂಬಂಧಿಕರು, ಸ್ನೇಹಿತರು ಅಂತಾ ಮದುವೆಗೆ ಹೋಗುವವರು ಎಚ್ಚರ ವಹಿಸೋದು ಒಳ್ಳೇದು. ಸ್ವಲ್ಪ ಯಾಮಾರಿದರೂ ಸಾಕು ಮನೆಗೇ ಬರುತ್ತೆ ಮಹಾಮಾರಿ ಕೊರೊನಾ. ಇಂಥದ್ದೆ ಘಟನೆಯೊಂದರಲ್ಲಿ ಗೆಳತಿ ಮದುವೆಗೆ ಅಂತಾ ಹೋದ ಯುವತಿಗೆ ಕೊರೊನಾ ಸೋಂಕು ತಗುಲಿದೆ. ಮದುವೆಯಲ್ಲಿ ಮರೆತರು ಸಾಮಾಜಿಕ ಅಂತರ […]

ಗೆಳತಿ ಮದುವೆಗೆ ಹೋದವಳಿಗೆ ಸಿಕ್ತು ಕೊರೊನಾ ಗಿಫ್ಟ್‌
Guru
|

Updated on:Jun 28, 2020 | 1:45 PM

Share

ಬೆಳಗಾವಿ: ಮದುವೆ ಮುಂಜವಿ ಅಂತಾ ಯಾರಾದ್ರೂ ಓಡಾಡುತ್ತಿದ್ರೆ, ಕೊರೊನಾ ಟೈಮ್‌ನಲ್ಲೂದ್ರೂ ಸ್ವಲ್ಪ ಎಚ್ಚೆತ್ತುಕೊಳ್ಳೋದು ಒಳಿತು ಅನಿಸುತ್ತೆ. ಯಾಕಂದ್ರೆ ಗೆಳತಿ ಮದುವೆಗೆ ಅಂತಾ ಹೋದ ಯುವತಿ ಈಗ ಕೊರೊನಾ ಸೋಂಕು ತಗುಲಿಸಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಹೌದು, ಸಂಬಂಧಿಕರು, ಸ್ನೇಹಿತರು ಅಂತಾ ಮದುವೆಗೆ ಹೋಗುವವರು ಎಚ್ಚರ ವಹಿಸೋದು ಒಳ್ಳೇದು. ಸ್ವಲ್ಪ ಯಾಮಾರಿದರೂ ಸಾಕು ಮನೆಗೇ ಬರುತ್ತೆ ಮಹಾಮಾರಿ ಕೊರೊನಾ. ಇಂಥದ್ದೆ ಘಟನೆಯೊಂದರಲ್ಲಿ ಗೆಳತಿ ಮದುವೆಗೆ ಅಂತಾ ಹೋದ ಯುವತಿಗೆ ಕೊರೊನಾ ಸೋಂಕು ತಗುಲಿದೆ.

ಮದುವೆಯಲ್ಲಿ ಮರೆತರು ಸಾಮಾಜಿಕ ಅಂತರ ಜೂನ್ 13ರಂದು ರಾಮದುರ್ಗ ತಾಲೂಕಿನ ಕಲ್ಲೂರ ಗ್ರಾಮದಲ್ಲಿ ಮದುವೆಯೊಂದು ನಡೆದಿತ್ತು. ಸಿಂಗಾರಗೊಪ್ಪ ಗ್ರಾಮದ 70ಜನರು ಈ ಮದುವೆಗೆ ಹೋಗಿದ್ದರು. ಯುವತಿಯೊಬ್ಬಳು ಕೂಡಾ ತನ್ನದೇ ಗ್ರಾಮದ ಗೆಳತಿ‌ ಮದುವೆ ಅಂತಾ ಮದುವೆಗೆ ಹೋಗಿದ್ದಳು. ಜತೆಗೆ ಈ ಮದುವೆಗೆ ನವಲಗುಂದ ತಾಲೂಕಿನ ಮೊರಬ ಗ್ರಾಮದವರು ಕೂಡಾ ಆಗಮಿಸಿದ್ದರು. ಈಗಾಗಲೇ ಕೊರೊನಾ ಸೋಂಕಿತರಿರುವ ಮೊರಬ ಗ್ರಾಮಸ್ಥರು ಮತ್ತು ಸಿಂಗಾರಗೊಪ್ಪ ಗ್ರಾಮಸ್ಥರು ಸೇರಿ ಊಟ ಮಾಡಿದ್ದರು. ಹೀಗೆ ಮದುವೆಯಲ್ಲಿ ಸಾಮಾಜಿಕ ಅಂತರ ಮರೆತು ಎಲ್ಲರೂ ಬೆರೆತಿದ್ದೇ ಈಗ ಸೋಂಕು ಹರಡಲು ಕಾರಣವಾಗಿದೆ ಎನ್ನಲಾಗ್ತಿದೆ.

ಮದುವೆಗೆ ಬಂದ ಮೊರಬ ಗ್ರಾಮಸ್ಥರಿಂದ ಹರಡಿತು ಸೋಂಕು ಹೀಗೆ ಮದುವೆಗೆ ಬಂದ ಮೊರಬ ಗ್ರಾಮಸ್ಥರಲ್ಲಿ ಈಗ ಕೊರೊನಾ ಸೋಂಕು ಇರೋದು ಈಗ ದೃಡವಾಗಿದೆ. ಹೀಗಾಗಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಸಿಂಗಾರಗೊಪ್ಪ ಗ್ರಾಮಸ್ಥರಿಗೆ ಕೊವಿಡ್ ಟೇಸ್ಟ್ ಮಾಡಲಾಗಿದೆ. ಇದರಲ್ಲಿ ಇದೀಗ ಮದುವೆಗೆ ಹೋದ ಪಿ.11248 ಯುವತಿಗೆ ಕೊರೊನಾ ಸೋಂಕು ತಗುಲಿರೋದು ಕನ್‌ಫರ್ಮ್‌ ಆಗಿದೆ. ಪರಿಣಾಮ ಈಗ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸಿಂಗಾರಗೊಪ್ಪ ಮತ್ತು ರಾಮದುರ್ಗ ತಾಲೂಕಿನ ಕಲ್ಲೂರ ಗ್ರಾಮಗಳನ್ನ ಸೀಲ್​ಡೌನ್ ಮಾಡಲಾಗಿದೆ.

Published On - 1:38 pm, Sun, 28 June 20

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ