AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಳತಿ ಮದುವೆಗೆ ಹೋದವಳಿಗೆ ಸಿಕ್ತು ಕೊರೊನಾ ಗಿಫ್ಟ್‌

ಬೆಳಗಾವಿ: ಮದುವೆ ಮುಂಜವಿ ಅಂತಾ ಯಾರಾದ್ರೂ ಓಡಾಡುತ್ತಿದ್ರೆ, ಕೊರೊನಾ ಟೈಮ್‌ನಲ್ಲೂದ್ರೂ ಸ್ವಲ್ಪ ಎಚ್ಚೆತ್ತುಕೊಳ್ಳೋದು ಒಳಿತು ಅನಿಸುತ್ತೆ. ಯಾಕಂದ್ರೆ ಗೆಳತಿ ಮದುವೆಗೆ ಅಂತಾ ಹೋದ ಯುವತಿ ಈಗ ಕೊರೊನಾ ಸೋಂಕು ತಗುಲಿಸಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹೌದು, ಸಂಬಂಧಿಕರು, ಸ್ನೇಹಿತರು ಅಂತಾ ಮದುವೆಗೆ ಹೋಗುವವರು ಎಚ್ಚರ ವಹಿಸೋದು ಒಳ್ಳೇದು. ಸ್ವಲ್ಪ ಯಾಮಾರಿದರೂ ಸಾಕು ಮನೆಗೇ ಬರುತ್ತೆ ಮಹಾಮಾರಿ ಕೊರೊನಾ. ಇಂಥದ್ದೆ ಘಟನೆಯೊಂದರಲ್ಲಿ ಗೆಳತಿ ಮದುವೆಗೆ ಅಂತಾ ಹೋದ ಯುವತಿಗೆ ಕೊರೊನಾ ಸೋಂಕು ತಗುಲಿದೆ. ಮದುವೆಯಲ್ಲಿ ಮರೆತರು ಸಾಮಾಜಿಕ ಅಂತರ […]

ಗೆಳತಿ ಮದುವೆಗೆ ಹೋದವಳಿಗೆ ಸಿಕ್ತು ಕೊರೊನಾ ಗಿಫ್ಟ್‌
Guru
|

Updated on:Jun 28, 2020 | 1:45 PM

Share

ಬೆಳಗಾವಿ: ಮದುವೆ ಮುಂಜವಿ ಅಂತಾ ಯಾರಾದ್ರೂ ಓಡಾಡುತ್ತಿದ್ರೆ, ಕೊರೊನಾ ಟೈಮ್‌ನಲ್ಲೂದ್ರೂ ಸ್ವಲ್ಪ ಎಚ್ಚೆತ್ತುಕೊಳ್ಳೋದು ಒಳಿತು ಅನಿಸುತ್ತೆ. ಯಾಕಂದ್ರೆ ಗೆಳತಿ ಮದುವೆಗೆ ಅಂತಾ ಹೋದ ಯುವತಿ ಈಗ ಕೊರೊನಾ ಸೋಂಕು ತಗುಲಿಸಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಹೌದು, ಸಂಬಂಧಿಕರು, ಸ್ನೇಹಿತರು ಅಂತಾ ಮದುವೆಗೆ ಹೋಗುವವರು ಎಚ್ಚರ ವಹಿಸೋದು ಒಳ್ಳೇದು. ಸ್ವಲ್ಪ ಯಾಮಾರಿದರೂ ಸಾಕು ಮನೆಗೇ ಬರುತ್ತೆ ಮಹಾಮಾರಿ ಕೊರೊನಾ. ಇಂಥದ್ದೆ ಘಟನೆಯೊಂದರಲ್ಲಿ ಗೆಳತಿ ಮದುವೆಗೆ ಅಂತಾ ಹೋದ ಯುವತಿಗೆ ಕೊರೊನಾ ಸೋಂಕು ತಗುಲಿದೆ.

ಮದುವೆಯಲ್ಲಿ ಮರೆತರು ಸಾಮಾಜಿಕ ಅಂತರ ಜೂನ್ 13ರಂದು ರಾಮದುರ್ಗ ತಾಲೂಕಿನ ಕಲ್ಲೂರ ಗ್ರಾಮದಲ್ಲಿ ಮದುವೆಯೊಂದು ನಡೆದಿತ್ತು. ಸಿಂಗಾರಗೊಪ್ಪ ಗ್ರಾಮದ 70ಜನರು ಈ ಮದುವೆಗೆ ಹೋಗಿದ್ದರು. ಯುವತಿಯೊಬ್ಬಳು ಕೂಡಾ ತನ್ನದೇ ಗ್ರಾಮದ ಗೆಳತಿ‌ ಮದುವೆ ಅಂತಾ ಮದುವೆಗೆ ಹೋಗಿದ್ದಳು. ಜತೆಗೆ ಈ ಮದುವೆಗೆ ನವಲಗುಂದ ತಾಲೂಕಿನ ಮೊರಬ ಗ್ರಾಮದವರು ಕೂಡಾ ಆಗಮಿಸಿದ್ದರು. ಈಗಾಗಲೇ ಕೊರೊನಾ ಸೋಂಕಿತರಿರುವ ಮೊರಬ ಗ್ರಾಮಸ್ಥರು ಮತ್ತು ಸಿಂಗಾರಗೊಪ್ಪ ಗ್ರಾಮಸ್ಥರು ಸೇರಿ ಊಟ ಮಾಡಿದ್ದರು. ಹೀಗೆ ಮದುವೆಯಲ್ಲಿ ಸಾಮಾಜಿಕ ಅಂತರ ಮರೆತು ಎಲ್ಲರೂ ಬೆರೆತಿದ್ದೇ ಈಗ ಸೋಂಕು ಹರಡಲು ಕಾರಣವಾಗಿದೆ ಎನ್ನಲಾಗ್ತಿದೆ.

ಮದುವೆಗೆ ಬಂದ ಮೊರಬ ಗ್ರಾಮಸ್ಥರಿಂದ ಹರಡಿತು ಸೋಂಕು ಹೀಗೆ ಮದುವೆಗೆ ಬಂದ ಮೊರಬ ಗ್ರಾಮಸ್ಥರಲ್ಲಿ ಈಗ ಕೊರೊನಾ ಸೋಂಕು ಇರೋದು ಈಗ ದೃಡವಾಗಿದೆ. ಹೀಗಾಗಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಸಿಂಗಾರಗೊಪ್ಪ ಗ್ರಾಮಸ್ಥರಿಗೆ ಕೊವಿಡ್ ಟೇಸ್ಟ್ ಮಾಡಲಾಗಿದೆ. ಇದರಲ್ಲಿ ಇದೀಗ ಮದುವೆಗೆ ಹೋದ ಪಿ.11248 ಯುವತಿಗೆ ಕೊರೊನಾ ಸೋಂಕು ತಗುಲಿರೋದು ಕನ್‌ಫರ್ಮ್‌ ಆಗಿದೆ. ಪರಿಣಾಮ ಈಗ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸಿಂಗಾರಗೊಪ್ಪ ಮತ್ತು ರಾಮದುರ್ಗ ತಾಲೂಕಿನ ಕಲ್ಲೂರ ಗ್ರಾಮಗಳನ್ನ ಸೀಲ್​ಡೌನ್ ಮಾಡಲಾಗಿದೆ.

Published On - 1:38 pm, Sun, 28 June 20

Follow Us
Guru
Guru
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ