AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ಬೆಂಗಳೂರಿನಲ್ಲಿ ಜನನ ನಿಯಂತ್ರಣ ಶಸ್ತ್ರ ಚಿಕಿತ್ಸೆಗೆ 85 ಶ್ವಾನಗಳು ಬಲಿ, ವೈದ್ಯರ ಮೇಲೆ ಗಂಭೀರ ಆರೋಪ

ಸೋಂಕುಗಳನ್ನು ತಡೆಯುವ ಮತ್ತು ರೋಗ ನಿರೋಧಕ ವ್ಯಾಕ್ಸೀನ್ ಗಳು ಸಿಗದೆ ಹಲವಾರು ಶ್ವಾನಗಳು ಬಲಿಯಾಗಿವೆ. ಪಶೋಸಂಗೋಪನಾ ಇಲಾಖೆಯ ವೈದ್ಯರೆ ಈ ಶ್ವಾನಗಳ ಸಾವಿಗೆ ಮುಖ್ಯ ಕಾರಣ. ಕಡ್ಡಾಯ ವ್ಯಾಕ್ಸಿನೇಷನ್ ಇಲ್ಲದೆ ಕನಿಷ್ಠ 85 ಶ್ವಾನಗಳು ಬಲಿಯಾಗಿವೆ ಎಂದು ಡೆಕ್ಕನ್ ಹೆರಾಲ್ಡ್ ಪ್ರತಿಕೆ ವರದಿಯಲ್ಲಿ ನೆವೀನಾ ಕಾಮತ್(activist) ತಿಳಿಸಿದ್ದಾರೆ

Bengaluru: ಬೆಂಗಳೂರಿನಲ್ಲಿ ಜನನ ನಿಯಂತ್ರಣ ಶಸ್ತ್ರ  ಚಿಕಿತ್ಸೆಗೆ 85 ಶ್ವಾನಗಳು ಬಲಿ, ವೈದ್ಯರ ಮೇಲೆ ಗಂಭೀರ ಆರೋಪ
85 ಶ್ವಾನಗಳ ಬಲಿ Image Credit source: CNN
TV9 Web
| Updated By: Digi Tech Desk|

Updated on:Feb 05, 2023 | 11:22 AM

Share

ಬೆಂಗಳೂರು: ಕಡ್ಡಾಯ ವ್ಯಾಕ್ಸಿನೇಷನ್ ಇಲ್ಲದೆ ಕನಿಷ್ಠ 85 ಶ್ವಾನಗಳು ಬಲಿಯಾಗಿವೆ ಎಂದು ಡೆಕ್ಕನ್ ಹೆರಾಲ್ಡ್ ಪ್ರತಿಕೆ ವರದಿಯಲ್ಲಿ ನೆವೀನಾ ಕಾಮತ್(activist) ತಿಳಿಸಿದ್ದಾರೆ. ನೆವೀನಾ ಕೊಟ್ಟ ದೂರಿನ ಪ್ರಕಾರ ಬೆಂಗಳೂರು ದಕ್ಷಿಣ ವಲಯದಲ್ಲಿ ಶ್ವಾನಗಳಿಗೆ ಜನನ ನಿಯಂತ್ರಣ ಶಸ್ತ್ರ ಚಿಕಿತ್ಸೆ ನಂತರ ಸರಿಯಾದ ವೈದ್ಯಕೀಯ ಸಹಾಯ ಸಿಗದೆ ವೈದ್ಯರ ನಿರ್ಲಕ್ಯಕ್ಕೆ ಬಲಿಯಾಗುತ್ತಿದೆ ಎಂದಿದ್ದಾರೆ. ಈಗಾಗಲೇ ಸೋಂಕುಗಳನ್ನು ತಡೆಯುವ ಮತ್ತು ರೋಗ ನಿರೋಧಕ ವ್ಯಾಕ್ಸೀನ್ ಗಳು ಸಿಗದೆ ಹಲವಾರು ಶ್ವಾನಗಳು ಬಲಿಯಾಗಿವೆ. ಪಶೋಸಂಗೋಪನಾ ಇಲಾಖೆಯ ವೈದ್ಯರೆ ಈ ಶ್ವಾನಗಳ ಸಾವಿಗೆ ಮುಖ್ಯ ಕಾರಣ ಎಂದು ಆರೋಪಿಸಿದ್ದಾರೆ. ಪೊಲೀಸರಿಗೆ ನೀಡಿದ ದೂರಿನಲ್ಲಿ ಪಶೋಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ ಎಂ.ಜಿ ಹಳ್ಳಿ ಶಿವರಾಂ ಅವರೆ ನೇರ ಹೊಣೆ ಎಂದು ಗಂಭೀರ ಆರೋಪ ಮಾಡಿದ್ದಾರೆ ನೆವೀನಾ ಕಾಮತ್.

ಡಾ. ಶಿವರಾಂ ನಾಯಕತ್ವದಲ್ಲಿ ಕೆಲಸ ಮಾಡುತ್ತಿದ್ದ ತಂಡದವರು ಶಸ್ತ್ರ ಚಿಕಿತ್ಸೆ ಬಳಲಿಕೆ ಶ್ವಾನಗಳ ಕಾಳಜಿ ಸರಿಯಾಗಿ ವಹಿಸದೆ ತಂದು ಬೀದಿಯಲ್ಲಿ ಬಿಟ್ಟಿರುವದರಿಂದ ಶವನಗಳು ಸಾಯುತ್ತಿವೆ ಎಂದು ಶ್ವಾನಗಳಿಗೆ ಆಹಾರ ನೀಡುವವರು ನನಗೆ ತಿಳಿಸಿದ್ದಾರೆ. ಇದಲ್ಲದೆ ಬಿಬಿಎಂಪಿ ಎಬಿಸಿ(ಶ್ವಾನ) ನಿಯಮ, 2001 ಕಾಯ್ದೆ ಅಡಿಯಲ್ಲಿ ಬರುವ ನಿಯಮಗಳನ್ನು ಪಾಲಿಸದೆ 85 ಶ್ವಾನಗಳು ಬಲಿಯಾಗಿವೆ“, ಎಂದಿದ್ದಾರೆ ನೆವಿನಾ.

ದವಡೆ ಹಲ್ಲಿನ ಕಾಯಿಲೆ ಇರುವ ಶ್ವಾನಗಳನ್ನು ಜನನ ನಿಯಂತ್ರಣ ಶಸ್ತ್ರಚಿಕಿತ್ಸೆಗಾಗಿ ಚಾಮರಾಜಪೇಟೆಯಲ್ಲಿರುವ ಅನಿಮಲ್ ಬರ್ತ್ ಕಂಟ್ರೋಲ್ ಸೆಂಟರ್ ಗೆ ಕರೆದೊಯ್ಯಲಾಗುತ್ತದೆ. ಈ ಶ್ವಾನಗಳು ಬೀದಿಗೆ ಮರಳಿದ ಕೆಲವು ವಾರಗಳಲ್ಲಿ ಸಾಯುತ್ತಾರೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಇತರ ಅಧಿಕಾರಿಗಳನ್ನು ಭೇಟಿ ಮಾಡಿದರೂ ಏನು ಪ್ರಯೋಜನವಾಗಿಲ್ಲ ಎಂದು ನೆವಿನಾ ತಿಳಿಸಿದ್ದಾರೆ.

ಇದನ್ನೂ ಓದಿ: ಕಾರಿಗೆ ನಾಯಿ ಡಿಕ್ಕಿ, 70 ಕಿ.ಮೀ ಪ್ರಯಾಣದ ಬಳಿಕ ಬಂಪರಿನೊಳಗೆ ಶ್ವಾನ ಪ್ರತ್ಯಕ್ಷ

ಪೊಲೀಸರು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ(Prevention of Animal Act)ಯಲ್ಲಿ ದಾಖಲಿಸಿಕೊಂಡಿದ್ದಾರೆ. “ದೂರುದಾರರು ಸಾವಿನ ನಿಖರವಾದ ಎಣಿಕೆಯನ್ನು ನೀಡಿಲ್ಲ. ನಾವು ಸಂಬಂಧಪಟ್ಟ ಅಧಿಕಾರಿಯನ್ನು ವಿಚಾರಣೆಗೆ ಕರೆಯುತ್ತೇವೆಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಡೆಕ್ಕನ್ ಹೆರಾಲ್ಡ್ ಪ್ರತಿಕೆ ವರದಿಯಲ್ಲಿ ಹೇಳಿದ್ದಾರೆ.

Published On - 11:18 am, Sun, 5 February 23

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!