AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಗಿಯ ಕೈಗೇ ಗ್ಲುಕೋಸ್‌ ಬಾಟಲಿ ನೀಡಿದ ವೈದ್ಯರು! ಕಿಮ್ಸ್‌ ಮಾನ ಮೂರು ಕಾಸಿಗೆ ಹರಾಜು

ಹುಬ್ಬಳ್ಳಿ : ಹುಬ್ಬಳ್ಳಿಯ ಕಿಮ್ಸ್‌ ಅಂದ್ರೆ ಉತ್ತರ ಕರ್ನಾಟಕದ ಜನರ ಪಾಲಿಗೆ ಆಪತ್ಬಾಂಧವ. ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಹೊಂದಿರುವ ಈ ಆಸ್ಪತ್ರೆ, ಈಗ ಅಲ್ಲಿನ ಸಿಬ್ಬಂದಿಯ ನಿರ್ಲ್ಯಕ್ಷ ಮತ್ತು ಬೇಜವಾಬ್ದಾರಿಯಿಂದಾಗಿ ಮೊದಲಿನ ಮಹತ್ವ ಉಳಿಸಿಕೊಂಡಿಲ್ಲ. ಆದ್ರೂ ಬಡವರಿಗೆ ಬೇರೆ ಮಾರ್ಗವಿಲ್ಲವಾಗಿದೆ. ರೋಗಿಯ ಕೈಗೇ ಗ್ಲುಕೋಸ್‌ ಬಾಟಲ್‌ ಹೌದು, ಕಿಮ್ಸ್‌ನಲ್ಲಿ ನಡೆದಿದೆಯೆನ್ನಲಾದ ಸಿಬ್ಬಂದಿಗಳ ಬೇಜವಾಬ್ದಾರಿತನ ಈಗ ಇಡೀ ಕಿಮ್ಸ್‌ ತಲೆ ತಗ್ಗಿಸುವಂತೆ ಮಾಡಿದೆ. ಚಿಕಿತ್ಸೆಗಾಗಿ ದಾಖಲಾದ ರೋಗಿಯ ಕೈಯಲ್ಲೇ ಗ್ಲೂಕೋಸ್‌ ಬಾಟಲ್‌ ಹಿಡಿಯೋದಕ್ಕೆ ಕೊಟ್ಟಿದ್ದಾರೆ. ಸರಿಯಾದ ಸ್ಟ್ಯಾಂಡ್‌ ಸೌಲಭ್ಯ […]

ರೋಗಿಯ ಕೈಗೇ ಗ್ಲುಕೋಸ್‌ ಬಾಟಲಿ ನೀಡಿದ ವೈದ್ಯರು!  ಕಿಮ್ಸ್‌ ಮಾನ ಮೂರು ಕಾಸಿಗೆ ಹರಾಜು
Guru
| Edited By: |

Updated on: Jun 19, 2020 | 1:18 PM

Share

ಹುಬ್ಬಳ್ಳಿ : ಹುಬ್ಬಳ್ಳಿಯ ಕಿಮ್ಸ್‌ ಅಂದ್ರೆ ಉತ್ತರ ಕರ್ನಾಟಕದ ಜನರ ಪಾಲಿಗೆ ಆಪತ್ಬಾಂಧವ. ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಹೊಂದಿರುವ ಈ ಆಸ್ಪತ್ರೆ, ಈಗ ಅಲ್ಲಿನ ಸಿಬ್ಬಂದಿಯ ನಿರ್ಲ್ಯಕ್ಷ ಮತ್ತು ಬೇಜವಾಬ್ದಾರಿಯಿಂದಾಗಿ ಮೊದಲಿನ ಮಹತ್ವ ಉಳಿಸಿಕೊಂಡಿಲ್ಲ. ಆದ್ರೂ ಬಡವರಿಗೆ ಬೇರೆ ಮಾರ್ಗವಿಲ್ಲವಾಗಿದೆ.

ರೋಗಿಯ ಕೈಗೇ ಗ್ಲುಕೋಸ್‌ ಬಾಟಲ್‌ ಹೌದು, ಕಿಮ್ಸ್‌ನಲ್ಲಿ ನಡೆದಿದೆಯೆನ್ನಲಾದ ಸಿಬ್ಬಂದಿಗಳ ಬೇಜವಾಬ್ದಾರಿತನ ಈಗ ಇಡೀ ಕಿಮ್ಸ್‌ ತಲೆ ತಗ್ಗಿಸುವಂತೆ ಮಾಡಿದೆ. ಚಿಕಿತ್ಸೆಗಾಗಿ ದಾಖಲಾದ ರೋಗಿಯ ಕೈಯಲ್ಲೇ ಗ್ಲೂಕೋಸ್‌ ಬಾಟಲ್‌ ಹಿಡಿಯೋದಕ್ಕೆ ಕೊಟ್ಟಿದ್ದಾರೆ. ಸರಿಯಾದ ಸ್ಟ್ಯಾಂಡ್‌ ಸೌಲಭ್ಯ ಇಲ್ಲದಿರುವುದಕ್ಕೆ ರೋಗಿಗಳು ಅನಾನುಕೂಲ ಅನುಭವಿಸುವಂತಾಗಿದೆ.

ವೈದ್ಯರ ಬೇಜವಾದ್ಬಾರಿ ವಿಡಿಯೇದಲ್ಲಿ ದಾಖಲು ಆದ್ರೆ ರೋಗಿಯ ಕೈಗೆ ಗ್ಲುಕೋಸ್‌ ಬಾಟಲಿ ನೀಡಿದ ಘಟನೆಯ ವಿಡಿಯೋ ಈಗ ಟಿವಿ9 ಗೆ ಸಿಕ್ಕಿದೆ. ಈ ವಿಡಿಯೋದಲ್ಲಿ ವೈದ್ಯರು ರೋಗಿಯ ಕೈಗೆ ಗ್ಲುಕೋಸ್‌ ಬಾಟಲ್‌ ಕೊಟ್ಟಿರೋದು, ಕೆಲವರಿಗೆ ಸ್ಟ್ರೇಚರ್‌ನಲ್ಲೇ ಚಿಕಿತ್ಸೆ ನೀಡಿರೋದು ಕಾಣುತ್ತೆ. ಇಷ್ಟೇ ಅಲ್ಲ, ರಾತ್ರಿ ವೇಳೆ ಯಾವುದೇ ಸಿಬ್ಬಂದಿ ಆಸ್ಪತ್ರೆಯಲ್ಲಿ ಇರೋದೇ ಇಲ್ಲ. ಸರಿಯಾದ ಬೆಡ್‌ಗಳಿರೋದಿಲ್ಲ ಎನ್ನುವ ಆರೋಪಗಳು ಕಿಮ್ಸ್‌ ಸಿಬ್ಬಂದಿಯ ಮೇಲೆ ಕೇಳಿ ಬರುತ್ತಿವೆ.

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!