AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಗಿಯ ಕೈಗೇ ಗ್ಲುಕೋಸ್‌ ಬಾಟಲಿ ನೀಡಿದ ವೈದ್ಯರು! ಕಿಮ್ಸ್‌ ಮಾನ ಮೂರು ಕಾಸಿಗೆ ಹರಾಜು

ಹುಬ್ಬಳ್ಳಿ : ಹುಬ್ಬಳ್ಳಿಯ ಕಿಮ್ಸ್‌ ಅಂದ್ರೆ ಉತ್ತರ ಕರ್ನಾಟಕದ ಜನರ ಪಾಲಿಗೆ ಆಪತ್ಬಾಂಧವ. ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಹೊಂದಿರುವ ಈ ಆಸ್ಪತ್ರೆ, ಈಗ ಅಲ್ಲಿನ ಸಿಬ್ಬಂದಿಯ ನಿರ್ಲ್ಯಕ್ಷ ಮತ್ತು ಬೇಜವಾಬ್ದಾರಿಯಿಂದಾಗಿ ಮೊದಲಿನ ಮಹತ್ವ ಉಳಿಸಿಕೊಂಡಿಲ್ಲ. ಆದ್ರೂ ಬಡವರಿಗೆ ಬೇರೆ ಮಾರ್ಗವಿಲ್ಲವಾಗಿದೆ. ರೋಗಿಯ ಕೈಗೇ ಗ್ಲುಕೋಸ್‌ ಬಾಟಲ್‌ ಹೌದು, ಕಿಮ್ಸ್‌ನಲ್ಲಿ ನಡೆದಿದೆಯೆನ್ನಲಾದ ಸಿಬ್ಬಂದಿಗಳ ಬೇಜವಾಬ್ದಾರಿತನ ಈಗ ಇಡೀ ಕಿಮ್ಸ್‌ ತಲೆ ತಗ್ಗಿಸುವಂತೆ ಮಾಡಿದೆ. ಚಿಕಿತ್ಸೆಗಾಗಿ ದಾಖಲಾದ ರೋಗಿಯ ಕೈಯಲ್ಲೇ ಗ್ಲೂಕೋಸ್‌ ಬಾಟಲ್‌ ಹಿಡಿಯೋದಕ್ಕೆ ಕೊಟ್ಟಿದ್ದಾರೆ. ಸರಿಯಾದ ಸ್ಟ್ಯಾಂಡ್‌ ಸೌಲಭ್ಯ […]

ರೋಗಿಯ ಕೈಗೇ ಗ್ಲುಕೋಸ್‌ ಬಾಟಲಿ ನೀಡಿದ ವೈದ್ಯರು!  ಕಿಮ್ಸ್‌ ಮಾನ ಮೂರು ಕಾಸಿಗೆ ಹರಾಜು
Guru
Guru| Edited By: ಸಾಧು ಶ್ರೀನಾಥ್​|

Updated on: Jun 19, 2020 | 1:18 PM

Share

ಹುಬ್ಬಳ್ಳಿ : ಹುಬ್ಬಳ್ಳಿಯ ಕಿಮ್ಸ್‌ ಅಂದ್ರೆ ಉತ್ತರ ಕರ್ನಾಟಕದ ಜನರ ಪಾಲಿಗೆ ಆಪತ್ಬಾಂಧವ. ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಹೊಂದಿರುವ ಈ ಆಸ್ಪತ್ರೆ, ಈಗ ಅಲ್ಲಿನ ಸಿಬ್ಬಂದಿಯ ನಿರ್ಲ್ಯಕ್ಷ ಮತ್ತು ಬೇಜವಾಬ್ದಾರಿಯಿಂದಾಗಿ ಮೊದಲಿನ ಮಹತ್ವ ಉಳಿಸಿಕೊಂಡಿಲ್ಲ. ಆದ್ರೂ ಬಡವರಿಗೆ ಬೇರೆ ಮಾರ್ಗವಿಲ್ಲವಾಗಿದೆ.

ರೋಗಿಯ ಕೈಗೇ ಗ್ಲುಕೋಸ್‌ ಬಾಟಲ್‌ ಹೌದು, ಕಿಮ್ಸ್‌ನಲ್ಲಿ ನಡೆದಿದೆಯೆನ್ನಲಾದ ಸಿಬ್ಬಂದಿಗಳ ಬೇಜವಾಬ್ದಾರಿತನ ಈಗ ಇಡೀ ಕಿಮ್ಸ್‌ ತಲೆ ತಗ್ಗಿಸುವಂತೆ ಮಾಡಿದೆ. ಚಿಕಿತ್ಸೆಗಾಗಿ ದಾಖಲಾದ ರೋಗಿಯ ಕೈಯಲ್ಲೇ ಗ್ಲೂಕೋಸ್‌ ಬಾಟಲ್‌ ಹಿಡಿಯೋದಕ್ಕೆ ಕೊಟ್ಟಿದ್ದಾರೆ. ಸರಿಯಾದ ಸ್ಟ್ಯಾಂಡ್‌ ಸೌಲಭ್ಯ ಇಲ್ಲದಿರುವುದಕ್ಕೆ ರೋಗಿಗಳು ಅನಾನುಕೂಲ ಅನುಭವಿಸುವಂತಾಗಿದೆ.

ವೈದ್ಯರ ಬೇಜವಾದ್ಬಾರಿ ವಿಡಿಯೇದಲ್ಲಿ ದಾಖಲು ಆದ್ರೆ ರೋಗಿಯ ಕೈಗೆ ಗ್ಲುಕೋಸ್‌ ಬಾಟಲಿ ನೀಡಿದ ಘಟನೆಯ ವಿಡಿಯೋ ಈಗ ಟಿವಿ9 ಗೆ ಸಿಕ್ಕಿದೆ. ಈ ವಿಡಿಯೋದಲ್ಲಿ ವೈದ್ಯರು ರೋಗಿಯ ಕೈಗೆ ಗ್ಲುಕೋಸ್‌ ಬಾಟಲ್‌ ಕೊಟ್ಟಿರೋದು, ಕೆಲವರಿಗೆ ಸ್ಟ್ರೇಚರ್‌ನಲ್ಲೇ ಚಿಕಿತ್ಸೆ ನೀಡಿರೋದು ಕಾಣುತ್ತೆ. ಇಷ್ಟೇ ಅಲ್ಲ, ರಾತ್ರಿ ವೇಳೆ ಯಾವುದೇ ಸಿಬ್ಬಂದಿ ಆಸ್ಪತ್ರೆಯಲ್ಲಿ ಇರೋದೇ ಇಲ್ಲ. ಸರಿಯಾದ ಬೆಡ್‌ಗಳಿರೋದಿಲ್ಲ ಎನ್ನುವ ಆರೋಪಗಳು ಕಿಮ್ಸ್‌ ಸಿಬ್ಬಂದಿಯ ಮೇಲೆ ಕೇಳಿ ಬರುತ್ತಿವೆ.

Follow Us
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!