AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರು ಬೆಳೆದ ಮರ ಕಡಿಯಲು ಲಂಚ ಪಡೆಯುತ್ತಿದ್ದ ಅರಣ್ಯಾಧಿಕಾರಿ ಕರ್ಮಕಾಂಡ ಬಯಲು

ಯಾದಗಿರಿ: ರೈತರು ಬೆಳೆದ ಮರ ಕತ್ತರಿಸಲು ಅನುಮತಿ ನೀಡಲು ಲಂಚ ಪಡೆಯುತ್ತಿದ್ದ ಅರಣ್ಯಾಧಿಕಾರಿ ಕರ್ಮಕಾಂಡ ಬಯಲಾಗಿದೆ. ನಾರಾಯಣಪುರ ವಲಯ ಅರಣ್ಯ ಉಪಾಧಿಕಾರಿ ವೆಂಕಟೇಶ್​ಗೆ ರೈತರು ಮತ್ತು ವ್ಯಾಪಾರಿಗಳು ಲಕ್ಷ ಲಕ್ಷ ಹಣ ನೀಡಬೇಕು. ಹುಣಸಗಿ ತಾಲೂಕಿನ ಎರಿಕಾಳ ಗ್ರಾಮದ ನಗರೆಪ್ಪ ಎಂಬ ರೈತ 251 ಸಾಗವಾನಿ ಮರಗಳನ್ನು ತಮ್ಮ ಜಮೀನಲ್ಲಿ ಬೆಳೆದಿದ್ರು. ಆ ಮರಗಳನ್ನು ಕಡಿದು ಮಾರಾಟ ಮಾಡಲು ಅಧಿಕಾರಿ ವೆಂಕಟೇಶ್​ ಬಳಿ ಅನುಮತಿ ಕೇಳಿದ್ದಾರೆ. ರೈತನಿಂದ ಲಂಚ ಪಡೆದು ಅನುಮತಿ ನೀಡಿದ್ದಾನೆ. ಲಂಚ ಪಡೆಯುವ ದೃಶ್ಯ […]

ರೈತರು ಬೆಳೆದ ಮರ ಕಡಿಯಲು ಲಂಚ ಪಡೆಯುತ್ತಿದ್ದ ಅರಣ್ಯಾಧಿಕಾರಿ ಕರ್ಮಕಾಂಡ ಬಯಲು
ಸಾಧು ಶ್ರೀನಾಥ್​
|

Updated on:Dec 08, 2019 | 8:46 AM

Share

ಯಾದಗಿರಿ: ರೈತರು ಬೆಳೆದ ಮರ ಕತ್ತರಿಸಲು ಅನುಮತಿ ನೀಡಲು ಲಂಚ ಪಡೆಯುತ್ತಿದ್ದ ಅರಣ್ಯಾಧಿಕಾರಿ ಕರ್ಮಕಾಂಡ ಬಯಲಾಗಿದೆ. ನಾರಾಯಣಪುರ ವಲಯ ಅರಣ್ಯ ಉಪಾಧಿಕಾರಿ ವೆಂಕಟೇಶ್​ಗೆ ರೈತರು ಮತ್ತು ವ್ಯಾಪಾರಿಗಳು ಲಕ್ಷ ಲಕ್ಷ ಹಣ ನೀಡಬೇಕು.

ಹುಣಸಗಿ ತಾಲೂಕಿನ ಎರಿಕಾಳ ಗ್ರಾಮದ ನಗರೆಪ್ಪ ಎಂಬ ರೈತ 251 ಸಾಗವಾನಿ ಮರಗಳನ್ನು ತಮ್ಮ ಜಮೀನಲ್ಲಿ ಬೆಳೆದಿದ್ರು. ಆ ಮರಗಳನ್ನು ಕಡಿದು ಮಾರಾಟ ಮಾಡಲು ಅಧಿಕಾರಿ ವೆಂಕಟೇಶ್​ ಬಳಿ ಅನುಮತಿ ಕೇಳಿದ್ದಾರೆ. ರೈತನಿಂದ ಲಂಚ ಪಡೆದು ಅನುಮತಿ ನೀಡಿದ್ದಾನೆ. ಲಂಚ ಪಡೆಯುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

ರೈತನಿಂದ ಲಂಚ ಪಡೆದು ಅನುಮತಿ ನೀಡಿದ ವೆಂಕಟೇಶ್ ಕಡಿಮೆ ದರಕ್ಕೆ ಅವುಗಳನ್ನು ತಾನೆ ಕೊಂಡುಕೊಂಡಿದ್ದಾನೆ. ತಾನು ಕೊಂಡುಕೊಂಡ ದರಕ್ಕಿಂತ 4 ಪಟ್ಟು ಜಾಸ್ತಿ ದರಕ್ಕೆ ಹುಮ್ನಾಬಾದ್ ವ್ಯಾಪಾರಿ ಬಸವರಾಜ ಎಂಬುವವರಿಗೆ ಮಾರಿದ್ದಾನೆ. ಇಷ್ಟೇ ಅಲ್ಲದೆ ಸರ್ಕಾರಿ ಮರಗಳನ್ನು ಸಹ ಬಿಡುವುದಿಲ್ಲ ಎಂದು ಜಿಲ್ಲೆಯ ರೈತರು ಗಂಭೀರ ಆರೋಪ ಮಾಡಿದ್ದಾರೆ.

Published On - 8:46 am, Sun, 8 December 19

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!