AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಮಶಾನ ಕಾವಲುಗಾರನಿಗೂ ಬೆನ್ನುಹತ್ತಿದ ಕೊರೊನಾ ಪೆಡಂಭೂತ

ಹುಬ್ಬಳ್ಳಿ: ಸ್ಮಶಾನ ಕಾಯುವವನನ್ನೂ ಬಿಟ್ಟಿಲ್ಲ ಕೊರೊನಾ ಪೆಡಂಭೂತ. ಇಲ್ಲಿನ ಸ್ಮಶಾನ ಕಾವಲುಗಾರನಿಗೆ ಕೊರೊನಾ ತಗುಲಿದೆ. ಸೋಂಕು ದೃಢಪಟ್ಟ ವ್ಯಕ್ತಿಯ ಹಿನ್ನೆಲೆ ನೋಡಿದಾಗ ಅದು ಹೇಗೆ ಸಾಧ್ಯ ಎಂದು ಬೆಚ್ಚಿಬೀಳುವಂತಿದೆ. 63 ವರ್ಷದ 363ನೇ ರೋಗಿಯೇ ಈ ಸ್ಮಶಾನ ಕಾಯುವಾತ. ಸೋಂಕಿತ 236ನೇ ವ್ಯಕ್ತಿಯಿಂದ 363ನೇ ರೋಗಿಗೆ ಸೋಂಕು ತಗುಲಿದೆ. 236ನೇ ಸೋಂಕಿತನ ದ್ವಿತೀಯ ಸಂಪರ್ಕದಿಂದ ಈತನಿಗೆ ಹರಡಿದೆ. ಸೋಂಕಿತ 236ನೇ ವ್ಯಕ್ತಿ ಮಾರ್ಚ್ 27ರಂದು ಹುಬ್ಬಳ್ಳಿಯಲ್ಲಿ ಆಹಾರದ ಕಿಟ್ ಹಂಚಿದ್ದ. ಆತನ ಜೊತೆಗೂಡಿ ಕಿಟ್​ ಹಂಚಿದ್ದ ಈ […]

ಸ್ಮಶಾನ ಕಾವಲುಗಾರನಿಗೂ ಬೆನ್ನುಹತ್ತಿದ ಕೊರೊನಾ ಪೆಡಂಭೂತ
ಸಾಧು ಶ್ರೀನಾಥ್​
|

Updated on:Apr 18, 2020 | 2:10 PM

Share

ಹುಬ್ಬಳ್ಳಿ: ಸ್ಮಶಾನ ಕಾಯುವವನನ್ನೂ ಬಿಟ್ಟಿಲ್ಲ ಕೊರೊನಾ ಪೆಡಂಭೂತ. ಇಲ್ಲಿನ ಸ್ಮಶಾನ ಕಾವಲುಗಾರನಿಗೆ ಕೊರೊನಾ ತಗುಲಿದೆ. ಸೋಂಕು ದೃಢಪಟ್ಟ ವ್ಯಕ್ತಿಯ ಹಿನ್ನೆಲೆ ನೋಡಿದಾಗ ಅದು ಹೇಗೆ ಸಾಧ್ಯ ಎಂದು ಬೆಚ್ಚಿಬೀಳುವಂತಿದೆ. 63 ವರ್ಷದ 363ನೇ ರೋಗಿಯೇ ಈ ಸ್ಮಶಾನ ಕಾಯುವಾತ.

ಸೋಂಕಿತ 236ನೇ ವ್ಯಕ್ತಿಯಿಂದ 363ನೇ ರೋಗಿಗೆ ಸೋಂಕು ತಗುಲಿದೆ. 236ನೇ ಸೋಂಕಿತನ ದ್ವಿತೀಯ ಸಂಪರ್ಕದಿಂದ ಈತನಿಗೆ ಹರಡಿದೆ. ಸೋಂಕಿತ 236ನೇ ವ್ಯಕ್ತಿ ಮಾರ್ಚ್ 27ರಂದು ಹುಬ್ಬಳ್ಳಿಯಲ್ಲಿ ಆಹಾರದ ಕಿಟ್ ಹಂಚಿದ್ದ. ಆತನ ಜೊತೆಗೂಡಿ ಕಿಟ್​ ಹಂಚಿದ್ದ ಈ 63 ವರ್ಷದ ವ್ಯಕ್ತಿ.

ಇದೀಗ, 363ನೇ ಸೋಂಕಿತ ವೃದ್ಧ ಸ್ಮಶಾನ ಕಾವಲುಗಾರನ ಜೊತೆಗೆ ಕೆಲಸಕ್ಕಿದ್ದ ಇಬ್ಬರನ್ನೂ ಆರೋಗ್ಯ ಸಿಬ್ಬಂದಿ ಕಿಮ್ಸ್​ಗೆ ಕರೆದೊಯ್ದಿದ್ದಾರೆ. ಹಾಗಾದ್ರೆ, 263ನೇ ಸೋಂಕಿತ ವ್ಯಕ್ತಿಯಿಂದ ಕಿಟ್ ಪಡೆದ ಇತರರ ಗತಿಯೇನು? 263ನೇ ಸೋಂಕಿತನ ಸಂಪರ್ಕದಲ್ಲಿದ್ದವರು ಸ್ವಯಂಪ್ರೇರಿತವಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಮನವಿ ಮಾಡಿದ್ದಾರೆ.

Published On - 2:05 pm, Sat, 18 April 20

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?