AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಗಳ ಪುಣ್ಯ ಸ್ಮರಣೋತ್ಸವದಲ್ಲಿ ರಾಶಿ ರಾಶಿ ಖಡಕ್ ಜೋಳದ ರೊಟ್ಟಿ ಊಟ

ಹಾವೇರಿ: ನಗರದ ಹುಕ್ಕೇರಿ ಮಠದಲ್ಲಿ ಲಿಂಗೈಕ್ಯ ಶಿವಬಸವ ಮಹಾಶಿವಯೋಗಿಗಳು ಮತ್ತು ಲಿಂಗೈಕ್ಯ ಶಿವಲಿಂಗ ಮಹಾಶಿವಯೋಗಿ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವ ನಿಮಿತ್ಯ ಮಠದಲ್ಲಿ ಜಾತ್ರೆ ನಡೆಯುತ್ತದೆ. ಒಂದು ವಾರ ನಡೆಯೋ ಜಾತ್ರೆಯಲ್ಲಿ ರೊಟ್ಟಿಯದ್ದೇ ಹವಾ. ವಿವಿಧ ಪ್ರದೇಶಗಳಲ್ಲಿನ ಮಠದ ಭಕ್ತರು ಜಾತ್ರೆಗೆ ಅಂತಲೇ ವಾರಗಟ್ಟಲೇ ಖಡಕ್ ರೊಟ್ಟಿಗಳನ್ನ ತಯಾರಿಸಿ ಮಠಕ್ಕೆ ತಂದುಕೊಡ್ತಾರೆ. ಕೆಲವರು ಎತ್ತಿನ ಬಂಡಿಯಲ್ಲಿ ತುಂಬಿಕೊಂಡು ರೊಟ್ಟಿಗಳನ್ನ ತಂದುಕೊಟ್ರೆ, ಮತ್ತೆ ಕೆಲವರು ವಾಹನಗಳಲ್ಲಿ ರೊಟ್ಟಿಗಳನ್ನ ತಂದುಕೊಡ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರು ಖಡಕ್ ರೊಟ್ಟಿಗಳನ್ನ ತಂದು ಕೊಟ್ರೆ, ಮಠದ […]

ಶ್ರೀಗಳ ಪುಣ್ಯ ಸ್ಮರಣೋತ್ಸವದಲ್ಲಿ ರಾಶಿ ರಾಶಿ ಖಡಕ್ ಜೋಳದ ರೊಟ್ಟಿ ಊಟ
ಸಾಧು ಶ್ರೀನಾಥ್​
|

Updated on:Jan 03, 2020 | 1:12 PM

Share

ಹಾವೇರಿ: ನಗರದ ಹುಕ್ಕೇರಿ ಮಠದಲ್ಲಿ ಲಿಂಗೈಕ್ಯ ಶಿವಬಸವ ಮಹಾಶಿವಯೋಗಿಗಳು ಮತ್ತು ಲಿಂಗೈಕ್ಯ ಶಿವಲಿಂಗ ಮಹಾಶಿವಯೋಗಿ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವ ನಿಮಿತ್ಯ ಮಠದಲ್ಲಿ ಜಾತ್ರೆ ನಡೆಯುತ್ತದೆ. ಒಂದು ವಾರ ನಡೆಯೋ ಜಾತ್ರೆಯಲ್ಲಿ ರೊಟ್ಟಿಯದ್ದೇ ಹವಾ. ವಿವಿಧ ಪ್ರದೇಶಗಳಲ್ಲಿನ ಮಠದ ಭಕ್ತರು ಜಾತ್ರೆಗೆ ಅಂತಲೇ ವಾರಗಟ್ಟಲೇ ಖಡಕ್ ರೊಟ್ಟಿಗಳನ್ನ ತಯಾರಿಸಿ ಮಠಕ್ಕೆ ತಂದುಕೊಡ್ತಾರೆ. ಕೆಲವರು ಎತ್ತಿನ ಬಂಡಿಯಲ್ಲಿ ತುಂಬಿಕೊಂಡು ರೊಟ್ಟಿಗಳನ್ನ ತಂದುಕೊಟ್ರೆ, ಮತ್ತೆ ಕೆಲವರು ವಾಹನಗಳಲ್ಲಿ ರೊಟ್ಟಿಗಳನ್ನ ತಂದುಕೊಡ್ತಾರೆ.

ಗ್ರಾಮೀಣ ಪ್ರದೇಶಗಳಲ್ಲಿನ ಜನರು ಖಡಕ್ ರೊಟ್ಟಿಗಳನ್ನ ತಂದು ಕೊಟ್ರೆ, ಮಠದ ಭಕ್ತರು ಮಾದ್ಲಿ, ಬೂಂದಿ, ತರಕಾರಿ ಸೇರಿ ಬಗೆಬಗೆಯ ಪದಾರ್ಥಗಳನ್ನ ಶ್ರೀಮಠಕ್ಕೆ ತಂದು ಕೊಡ್ತಾರೆ. ಹೀಗೆ ಭಕ್ತರು ತಂದು ಕೊಟ್ಟ ಖಡಕ್ ರೊಟ್ಟಿ, ಚಟ್ನಿ, ತರಕಾರಿ, ಸಿಹಿ ಪದಾರ್ಥಗಳಿಂದ ಪ್ರತಿದಿನ ಜಾತ್ರೆಗೆ ಬರೋ ಭಕ್ತರಿಗೆ ಊಟ ನೀಡಲಾಗುತ್ತೆ. ಅದರಲ್ಲೂ ಎಲ್ಲಾ ಜಾತಿ, ಧರ್ಮದವರು ಯಾವುದೇ ಭೇದ ಭಾವವಿಲ್ಲದೆ ಒಂದೆಡೆ ಬೆರೆತು ರೊಟ್ಟಿ ಊಟ ಸವಿದು ಜಾತ್ರೆಯನ್ನು ಸಂಭ್ರಮದಿಂದ ಆಚರಿಸ್ತಾರೆ.

ಒಂದು ವಾರ ಹುಕ್ಕೇರಿ ಮಠದಲ್ಲಿ ಖಡಕ್ ರೊಟ್ಟಿಗಳ ಸದ್ದು ಕೇಳುತ್ತಿರುತ್ತೆ. ಭಕ್ತರು ತಂದುಕೊಟ್ಟ ರೊಟ್ಟಿ ಊಟವನ್ನ ಭಕ್ತರಿಗೆ ಉಣಬಡಿಸಿ ಜಾತ್ರೆಯ ಸಡಗರ ಹೆಚ್ಚಿಲಸಾಗುತ್ತೆ. ಎಲ್ಲಾ ಜಾತಿ ಧರ್ಮದ ಜನರು ಒಂದೆಡೆ ಬೆರೆತು ಜಾತ್ರೆಯನ್ನ ಆಚರಿಸೋದು ಇಲ್ಲಿನ ಮತ್ತೊಂದು ವಿಶೇಷ.

Published On - 1:11 pm, Fri, 3 January 20

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!