AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗಿನಲ್ಲಿ ಹಾವು ಹಿಡಿದ ಆರು ವರ್ಷದ ಬಾಲಕಿ! ಬೆಚ್ಚಿ ಬಿದ್ದ ಮನೆಯವರು

ಕೊಡಗಿನಲ್ಲಿ ಆರು ವರ್ಷದ ಬಾಲಕಿಯೋರ್ವಳು ಹಾವೊಂದನ್ನು ಹಿಡಿದು ಎಲ್ಲರಿಗೂ ಶಾಕ್ ನೀಡಿದ್ದಾಳೆ. ಬಾಲಕಿ ತನುಷಾ ತಂದೆ ರೋಷನ್ ಉರಗ ಪ್ರೇಮಿ.

TV9 Web
| Edited By: |

Updated on:Sep 05, 2021 | 10:15 AM

Share
ಹಾವು ಎಂದರೆ ಸಾಕು ಎಲ್ಲರೂ ಬೆಚ್ಚಿ ಬಿದ್ದು ದೂರ ಓಡುತ್ತಾರೆ. ಅಂತಹದರಲ್ಲಿ ಕೊಡಗಿನಲ್ಲಿ ಆರು ವರ್ಷದ ಬಾಲಕಿಯೋರ್ವಳು ಹಾವೊಂದನ್ನು ಹಿಡಿದು ಎಲ್ಲರಿಗೂ ಶಾಕ್ ನೀಡಿದ್ದಾಳೆ.

ಹಾವು ಎಂದರೆ ಸಾಕು ಎಲ್ಲರೂ ಬೆಚ್ಚಿ ಬಿದ್ದು ದೂರ ಓಡುತ್ತಾರೆ. ಅಂತಹದರಲ್ಲಿ ಕೊಡಗಿನಲ್ಲಿ ಆರು ವರ್ಷದ ಬಾಲಕಿಯೋರ್ವಳು ಹಾವೊಂದನ್ನು ಹಿಡಿದು ಎಲ್ಲರಿಗೂ ಶಾಕ್ ನೀಡಿದ್ದಾಳೆ.

1 / 5
ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಕಾವಡಿ ಗ್ರಾಮದ ಬಾಲಕಿ ತನುಷಾ ಎಂಬುವವಳು ಹಾವು ಹಿಡಿದ ದಿಟ್ಟ ಬಾಲಕಿ.

ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಕಾವಡಿ ಗ್ರಾಮದ ಬಾಲಕಿ ತನುಷಾ ಎಂಬುವವಳು ಹಾವು ಹಿಡಿದ ದಿಟ್ಟ ಬಾಲಕಿ.

2 / 5
ತನುಷಾ ತಂದೆ ರೋಷನ್ ಉರಗ ಪ್ರೇಮಿ. ತಂದೆ ಬಹಳಷ್ಟು ಹಾವುಗಳನ್ನು ಹಿಡಿದು ಪಳಗಿದವರು. ತಂದೆ ಹವ್ಯಾಸವನ್ನು ನೋಡಿದ್ದ ಮಗಳಿಗೂ ಹಾವು ಹಿಡಿಯುವ ಧೈರ್ಯ ಬಂದಿದೆ.

ತನುಷಾ ತಂದೆ ರೋಷನ್ ಉರಗ ಪ್ರೇಮಿ. ತಂದೆ ಬಹಳಷ್ಟು ಹಾವುಗಳನ್ನು ಹಿಡಿದು ಪಳಗಿದವರು. ತಂದೆ ಹವ್ಯಾಸವನ್ನು ನೋಡಿದ್ದ ಮಗಳಿಗೂ ಹಾವು ಹಿಡಿಯುವ ಧೈರ್ಯ ಬಂದಿದೆ.

3 / 5
ಮನೆಯ ಸಮೀಪ ಆಟವಾಡುತ್ತಿದ್ದಾಗ ಎದುರಿಗೆ ಹಾವು ಬಂದಿದೆ. ತಕ್ಷಣವೇ ಅದನ್ನು ಹಿಡಿದು ತಾಯಿಯನ್ನು ಕರೆದಿದ್ದಾಳೆ. ಓಡಿ ಬಂದ ತಾಯಿ ಮಗಳ ಕೈಯಲ್ಲಿ ಹಾವನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ.

ಮನೆಯ ಸಮೀಪ ಆಟವಾಡುತ್ತಿದ್ದಾಗ ಎದುರಿಗೆ ಹಾವು ಬಂದಿದೆ. ತಕ್ಷಣವೇ ಅದನ್ನು ಹಿಡಿದು ತಾಯಿಯನ್ನು ಕರೆದಿದ್ದಾಳೆ. ಓಡಿ ಬಂದ ತಾಯಿ ಮಗಳ ಕೈಯಲ್ಲಿ ಹಾವನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ.

4 / 5
ತಕ್ಷಣವೇ ತಂದೆ ರೋಷನ್ರನ್ನು ಕರೆದಿದ್ದಾರೆ. ಸ್ಥಳಕ್ಕೆ ಬಂದ ರೋಷನ್ ಮಗಳ ಕೈಯಿಂದ ಹಾವನ್ನು ತೆಗೆದು ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ.

ತಕ್ಷಣವೇ ತಂದೆ ರೋಷನ್ರನ್ನು ಕರೆದಿದ್ದಾರೆ. ಸ್ಥಳಕ್ಕೆ ಬಂದ ರೋಷನ್ ಮಗಳ ಕೈಯಿಂದ ಹಾವನ್ನು ತೆಗೆದು ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ.

5 / 5

Published On - 10:09 am, Sun, 5 September 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ