AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗಿನಲ್ಲಿ ಹಾವು ಹಿಡಿದ ಆರು ವರ್ಷದ ಬಾಲಕಿ! ಬೆಚ್ಚಿ ಬಿದ್ದ ಮನೆಯವರು

ಕೊಡಗಿನಲ್ಲಿ ಆರು ವರ್ಷದ ಬಾಲಕಿಯೋರ್ವಳು ಹಾವೊಂದನ್ನು ಹಿಡಿದು ಎಲ್ಲರಿಗೂ ಶಾಕ್ ನೀಡಿದ್ದಾಳೆ. ಬಾಲಕಿ ತನುಷಾ ತಂದೆ ರೋಷನ್ ಉರಗ ಪ್ರೇಮಿ.

TV9 Web
| Edited By: sandhya thejappa|

Updated on:Sep 05, 2021 | 10:15 AM

Share
ಹಾವು ಎಂದರೆ ಸಾಕು ಎಲ್ಲರೂ ಬೆಚ್ಚಿ ಬಿದ್ದು ದೂರ ಓಡುತ್ತಾರೆ. ಅಂತಹದರಲ್ಲಿ ಕೊಡಗಿನಲ್ಲಿ ಆರು ವರ್ಷದ ಬಾಲಕಿಯೋರ್ವಳು ಹಾವೊಂದನ್ನು ಹಿಡಿದು ಎಲ್ಲರಿಗೂ ಶಾಕ್ ನೀಡಿದ್ದಾಳೆ.

ಹಾವು ಎಂದರೆ ಸಾಕು ಎಲ್ಲರೂ ಬೆಚ್ಚಿ ಬಿದ್ದು ದೂರ ಓಡುತ್ತಾರೆ. ಅಂತಹದರಲ್ಲಿ ಕೊಡಗಿನಲ್ಲಿ ಆರು ವರ್ಷದ ಬಾಲಕಿಯೋರ್ವಳು ಹಾವೊಂದನ್ನು ಹಿಡಿದು ಎಲ್ಲರಿಗೂ ಶಾಕ್ ನೀಡಿದ್ದಾಳೆ.

1 / 5
ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಕಾವಡಿ ಗ್ರಾಮದ ಬಾಲಕಿ ತನುಷಾ ಎಂಬುವವಳು ಹಾವು ಹಿಡಿದ ದಿಟ್ಟ ಬಾಲಕಿ.

ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಕಾವಡಿ ಗ್ರಾಮದ ಬಾಲಕಿ ತನುಷಾ ಎಂಬುವವಳು ಹಾವು ಹಿಡಿದ ದಿಟ್ಟ ಬಾಲಕಿ.

2 / 5
ತನುಷಾ ತಂದೆ ರೋಷನ್ ಉರಗ ಪ್ರೇಮಿ. ತಂದೆ ಬಹಳಷ್ಟು ಹಾವುಗಳನ್ನು ಹಿಡಿದು ಪಳಗಿದವರು. ತಂದೆ ಹವ್ಯಾಸವನ್ನು ನೋಡಿದ್ದ ಮಗಳಿಗೂ ಹಾವು ಹಿಡಿಯುವ ಧೈರ್ಯ ಬಂದಿದೆ.

ತನುಷಾ ತಂದೆ ರೋಷನ್ ಉರಗ ಪ್ರೇಮಿ. ತಂದೆ ಬಹಳಷ್ಟು ಹಾವುಗಳನ್ನು ಹಿಡಿದು ಪಳಗಿದವರು. ತಂದೆ ಹವ್ಯಾಸವನ್ನು ನೋಡಿದ್ದ ಮಗಳಿಗೂ ಹಾವು ಹಿಡಿಯುವ ಧೈರ್ಯ ಬಂದಿದೆ.

3 / 5
ಮನೆಯ ಸಮೀಪ ಆಟವಾಡುತ್ತಿದ್ದಾಗ ಎದುರಿಗೆ ಹಾವು ಬಂದಿದೆ. ತಕ್ಷಣವೇ ಅದನ್ನು ಹಿಡಿದು ತಾಯಿಯನ್ನು ಕರೆದಿದ್ದಾಳೆ. ಓಡಿ ಬಂದ ತಾಯಿ ಮಗಳ ಕೈಯಲ್ಲಿ ಹಾವನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ.

ಮನೆಯ ಸಮೀಪ ಆಟವಾಡುತ್ತಿದ್ದಾಗ ಎದುರಿಗೆ ಹಾವು ಬಂದಿದೆ. ತಕ್ಷಣವೇ ಅದನ್ನು ಹಿಡಿದು ತಾಯಿಯನ್ನು ಕರೆದಿದ್ದಾಳೆ. ಓಡಿ ಬಂದ ತಾಯಿ ಮಗಳ ಕೈಯಲ್ಲಿ ಹಾವನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ.

4 / 5
ತಕ್ಷಣವೇ ತಂದೆ ರೋಷನ್ರನ್ನು ಕರೆದಿದ್ದಾರೆ. ಸ್ಥಳಕ್ಕೆ ಬಂದ ರೋಷನ್ ಮಗಳ ಕೈಯಿಂದ ಹಾವನ್ನು ತೆಗೆದು ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ.

ತಕ್ಷಣವೇ ತಂದೆ ರೋಷನ್ರನ್ನು ಕರೆದಿದ್ದಾರೆ. ಸ್ಥಳಕ್ಕೆ ಬಂದ ರೋಷನ್ ಮಗಳ ಕೈಯಿಂದ ಹಾವನ್ನು ತೆಗೆದು ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ.

5 / 5

Published On - 10:09 am, Sun, 5 September 21

TV9 Web
TV9 Web

TV9 Kannada

Read More
Follow Us
ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್
ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ