AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗಿನಲ್ಲಿ ಹಾವು ಹಿಡಿದ ಆರು ವರ್ಷದ ಬಾಲಕಿ! ಬೆಚ್ಚಿ ಬಿದ್ದ ಮನೆಯವರು

ಕೊಡಗಿನಲ್ಲಿ ಆರು ವರ್ಷದ ಬಾಲಕಿಯೋರ್ವಳು ಹಾವೊಂದನ್ನು ಹಿಡಿದು ಎಲ್ಲರಿಗೂ ಶಾಕ್ ನೀಡಿದ್ದಾಳೆ. ಬಾಲಕಿ ತನುಷಾ ತಂದೆ ರೋಷನ್ ಉರಗ ಪ್ರೇಮಿ.

TV9 Web
| Edited By: |

Updated on:Sep 05, 2021 | 10:15 AM

Share
ಹಾವು ಎಂದರೆ ಸಾಕು ಎಲ್ಲರೂ ಬೆಚ್ಚಿ ಬಿದ್ದು ದೂರ ಓಡುತ್ತಾರೆ. ಅಂತಹದರಲ್ಲಿ ಕೊಡಗಿನಲ್ಲಿ ಆರು ವರ್ಷದ ಬಾಲಕಿಯೋರ್ವಳು ಹಾವೊಂದನ್ನು ಹಿಡಿದು ಎಲ್ಲರಿಗೂ ಶಾಕ್ ನೀಡಿದ್ದಾಳೆ.

ಹಾವು ಎಂದರೆ ಸಾಕು ಎಲ್ಲರೂ ಬೆಚ್ಚಿ ಬಿದ್ದು ದೂರ ಓಡುತ್ತಾರೆ. ಅಂತಹದರಲ್ಲಿ ಕೊಡಗಿನಲ್ಲಿ ಆರು ವರ್ಷದ ಬಾಲಕಿಯೋರ್ವಳು ಹಾವೊಂದನ್ನು ಹಿಡಿದು ಎಲ್ಲರಿಗೂ ಶಾಕ್ ನೀಡಿದ್ದಾಳೆ.

1 / 5
ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಕಾವಡಿ ಗ್ರಾಮದ ಬಾಲಕಿ ತನುಷಾ ಎಂಬುವವಳು ಹಾವು ಹಿಡಿದ ದಿಟ್ಟ ಬಾಲಕಿ.

ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಕಾವಡಿ ಗ್ರಾಮದ ಬಾಲಕಿ ತನುಷಾ ಎಂಬುವವಳು ಹಾವು ಹಿಡಿದ ದಿಟ್ಟ ಬಾಲಕಿ.

2 / 5
ತನುಷಾ ತಂದೆ ರೋಷನ್ ಉರಗ ಪ್ರೇಮಿ. ತಂದೆ ಬಹಳಷ್ಟು ಹಾವುಗಳನ್ನು ಹಿಡಿದು ಪಳಗಿದವರು. ತಂದೆ ಹವ್ಯಾಸವನ್ನು ನೋಡಿದ್ದ ಮಗಳಿಗೂ ಹಾವು ಹಿಡಿಯುವ ಧೈರ್ಯ ಬಂದಿದೆ.

ತನುಷಾ ತಂದೆ ರೋಷನ್ ಉರಗ ಪ್ರೇಮಿ. ತಂದೆ ಬಹಳಷ್ಟು ಹಾವುಗಳನ್ನು ಹಿಡಿದು ಪಳಗಿದವರು. ತಂದೆ ಹವ್ಯಾಸವನ್ನು ನೋಡಿದ್ದ ಮಗಳಿಗೂ ಹಾವು ಹಿಡಿಯುವ ಧೈರ್ಯ ಬಂದಿದೆ.

3 / 5
ಮನೆಯ ಸಮೀಪ ಆಟವಾಡುತ್ತಿದ್ದಾಗ ಎದುರಿಗೆ ಹಾವು ಬಂದಿದೆ. ತಕ್ಷಣವೇ ಅದನ್ನು ಹಿಡಿದು ತಾಯಿಯನ್ನು ಕರೆದಿದ್ದಾಳೆ. ಓಡಿ ಬಂದ ತಾಯಿ ಮಗಳ ಕೈಯಲ್ಲಿ ಹಾವನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ.

ಮನೆಯ ಸಮೀಪ ಆಟವಾಡುತ್ತಿದ್ದಾಗ ಎದುರಿಗೆ ಹಾವು ಬಂದಿದೆ. ತಕ್ಷಣವೇ ಅದನ್ನು ಹಿಡಿದು ತಾಯಿಯನ್ನು ಕರೆದಿದ್ದಾಳೆ. ಓಡಿ ಬಂದ ತಾಯಿ ಮಗಳ ಕೈಯಲ್ಲಿ ಹಾವನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ.

4 / 5
ತಕ್ಷಣವೇ ತಂದೆ ರೋಷನ್ರನ್ನು ಕರೆದಿದ್ದಾರೆ. ಸ್ಥಳಕ್ಕೆ ಬಂದ ರೋಷನ್ ಮಗಳ ಕೈಯಿಂದ ಹಾವನ್ನು ತೆಗೆದು ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ.

ತಕ್ಷಣವೇ ತಂದೆ ರೋಷನ್ರನ್ನು ಕರೆದಿದ್ದಾರೆ. ಸ್ಥಳಕ್ಕೆ ಬಂದ ರೋಷನ್ ಮಗಳ ಕೈಯಿಂದ ಹಾವನ್ನು ತೆಗೆದು ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ.

5 / 5

Published On - 10:09 am, Sun, 5 September 21

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್