AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗಲ್ಲಿ ಕಾಫಿ ಹೂಗಳ ಕಂಪು: ಅರಳಿ ನಿಂತ ಶ್ವೇತವರ್ಣದ ಕುಸುಮ ನಯನ ಮನೋಹರ

ಮಡಿಕೇರಿ: ಹಸಿರ ರಾಶಿಯ ಮೇಲೆ ಮೊಸರು ಚೆಲ್ಲಿದಂತೆ ಅರಳಿನಿಂತಿರೋ ಹೂವುಗಳು. ಜೇನಿನ ಝೇಂಕಾರದೊಂದಿಗೆ ಘಮ್ಮೆನ್ನುತ್ತಿರುವ ಹೂವಿನ ಘಮಲು. ಎಲ್ಲೆಡೆ ಕಂಪು ಹರಿಸಿದ ಶ್ವೇತವರ್ಣದ ಕಾಫಿ ಹೂವುಗಳ ರಂಗು. ಪ್ರವಾಸಿಗರ ಹಾಟ್‌ಸ್ಪಾಟ್.. ಕಾಫಿಯ ತವರು.. ದಕ್ಷಿಣದ ಕಾಶ್ಮೀರ ಅಂತೆಲ್ಲಾ ಕರೆಸಿಕೊಳ್ಳುವ ಕಾಫಿ ನಾಡು ಕೂಡಗಿನಲ್ಲಿ ಈಗ ಕಾಫಿ ಹೂವಿನ ಘಮಲು ಹರಡಿದೆ. ನವೆಂಬರ್‌ನಿಂದ ಈವರೆಗೆ ಕಾಫಿ ಹಣ್ಣುಗಳನ್ನು ಮೈದುಂಬಿಕೊಂಡು ಕಂಗೊಳಿಸುತ್ತಿದ್ದ ಕಾಫಿ ತೋಟಗಳು, ಈಗ ಶ್ವೇತ ವರ್ಣದ ಸುಂದರಿಯರನ್ನು ಬಿಗಿದಪ್ಪಿಕೊಂಡು ಕಂಪು ಬೀರುತ್ತಿವೆ. ಈಗ ಕಾಫಿ ಗಿಡಗಳು ಹೂ […]

ಕೊಡಗಲ್ಲಿ ಕಾಫಿ ಹೂಗಳ ಕಂಪು: ಅರಳಿ ನಿಂತ ಶ್ವೇತವರ್ಣದ ಕುಸುಮ ನಯನ ಮನೋಹರ
ಸಾಧು ಶ್ರೀನಾಥ್​
|

Updated on: Mar 06, 2020 | 6:34 PM

Share

ಮಡಿಕೇರಿ: ಹಸಿರ ರಾಶಿಯ ಮೇಲೆ ಮೊಸರು ಚೆಲ್ಲಿದಂತೆ ಅರಳಿನಿಂತಿರೋ ಹೂವುಗಳು. ಜೇನಿನ ಝೇಂಕಾರದೊಂದಿಗೆ ಘಮ್ಮೆನ್ನುತ್ತಿರುವ ಹೂವಿನ ಘಮಲು. ಎಲ್ಲೆಡೆ ಕಂಪು ಹರಿಸಿದ ಶ್ವೇತವರ್ಣದ ಕಾಫಿ ಹೂವುಗಳ ರಂಗು. ಪ್ರವಾಸಿಗರ ಹಾಟ್‌ಸ್ಪಾಟ್.. ಕಾಫಿಯ ತವರು.. ದಕ್ಷಿಣದ ಕಾಶ್ಮೀರ ಅಂತೆಲ್ಲಾ ಕರೆಸಿಕೊಳ್ಳುವ ಕಾಫಿ ನಾಡು ಕೂಡಗಿನಲ್ಲಿ ಈಗ ಕಾಫಿ ಹೂವಿನ ಘಮಲು ಹರಡಿದೆ.

ನವೆಂಬರ್‌ನಿಂದ ಈವರೆಗೆ ಕಾಫಿ ಹಣ್ಣುಗಳನ್ನು ಮೈದುಂಬಿಕೊಂಡು ಕಂಗೊಳಿಸುತ್ತಿದ್ದ ಕಾಫಿ ತೋಟಗಳು, ಈಗ ಶ್ವೇತ ವರ್ಣದ ಸುಂದರಿಯರನ್ನು ಬಿಗಿದಪ್ಪಿಕೊಂಡು ಕಂಪು ಬೀರುತ್ತಿವೆ. ಈಗ ಕಾಫಿ ಗಿಡಗಳು ಹೂ ಬಿಡುವ ಸಮಯವಾಗಿದ್ದು, ರೊಬೆಸ್ಟಾ ಕಾಫಿ ತೋಟಗಳಲ್ಲಿ ಹೂಗಳು ನಳನಳಿಸುತ್ತಿವೆ. ಗಿಡಗಳಲ್ಲಿ ಅರಳಿ ನಿಂತಿರೋ ಬಿಳಿ ಬಣ್ಣದ ಹೂಗಳು ಎಲ್ಲರ ಗಮನಸೆಳೆಯುತ್ತಿವೆ.

ಕಾಫಿ ಹಣ್ಣನ್ನು ಕೂಯ್ಲು ಮಾಡಿದ ನಂತರ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಸುರಿಯೋ ಮಳೆ ಮತ್ತು ತುಂತುರು ನೀರಾವರಿ ವೇಳೆ ಕಾಫಿ ತೋಟಗಳ ಬಣ್ಣವೇ ಬದಲಾಗಿ ಬಿಡುತ್ತೆ. ಹಸಿರ ರಾಶಿಯ ಮೇಲೆ ಮೊಸರು ಚೆಲ್ಲಿದಂತೆ ಬಾಸವಾಗುವ ಈ ಸುಂದರ ದೃಶ್ಯವನ್ನು ನೋಡೋದೇ ಖುಷಿ. ರಸ್ತೆಗಳ ಬದಿಯಲ್ಲೆಲ್ಲಾ ಅರಳಿನಿಂತಿರೋ ಹೂಗಳು ನೋಡುಗರ ಕಣ್ಣಿಗೆ ಹಬ್ಬವನ್ನಷ್ಟೇ ಅಲ್ಲ, ಸುಮಧುರ ಸುವಾಸನೆ ಬೀರುತ್ತಾ ತಮ್ಮ ಇರುವಿಕೆಯನ್ನು ಸಾರುತ್ತಿವೆ. ಅಷ್ಟೇ ಅಲ್ಲ ರೈತರಲ್ಲಿ ಸಂತಸ ಮೂಡಿಸಿದೆ.

ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಕ್ಕೆ ಕಾರಣವೇನು? ವಿವರಿಸಿದ ಯಶ್ ತಾಯಿ ಪುಷ್ಪ
ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಕ್ಕೆ ಕಾರಣವೇನು? ವಿವರಿಸಿದ ಯಶ್ ತಾಯಿ ಪುಷ್ಪ
ರೂರ್ಕೆಲಾ ವಾಯುನೆಲೆಯಲ್ಲಿ ವಿಮಾನ ಅಪಘಾತ; ಪೈಲಟ್ ಸೇರಿದಂತೆ 6 ಜನರಿಗೆ ಗಾಯ
ರೂರ್ಕೆಲಾ ವಾಯುನೆಲೆಯಲ್ಲಿ ವಿಮಾನ ಅಪಘಾತ; ಪೈಲಟ್ ಸೇರಿದಂತೆ 6 ಜನರಿಗೆ ಗಾಯ
ಗಂಡನ ಮನೆಯಲ್ಲಿ ನೇಣುಬಿಗಿದ ಆತ್ಮಹತ್ಯೆ ಮಾಡಿಕೊಂಡ ಎರಡು ತಿಂಗಳ ಗರ್ಭಿಣಿ
ಗಂಡನ ಮನೆಯಲ್ಲಿ ನೇಣುಬಿಗಿದ ಆತ್ಮಹತ್ಯೆ ಮಾಡಿಕೊಂಡ ಎರಡು ತಿಂಗಳ ಗರ್ಭಿಣಿ
ಸಿದ್ದರಾಮಯ್ಯ ಲೀಸ್ ಬೇಸ್ಡ್ ಸಿಎಂ: ಗುಡುಗಿದ ಹೆಚ್​​ಡಿ ಕುಮಾರಸ್ವಾಮಿ
ಸಿದ್ದರಾಮಯ್ಯ ಲೀಸ್ ಬೇಸ್ಡ್ ಸಿಎಂ: ಗುಡುಗಿದ ಹೆಚ್​​ಡಿ ಕುಮಾರಸ್ವಾಮಿ
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!