
ಕೊಪ್ಪಳ: Drugs ಮನುಷ್ಯನ ಬಿಟ್ಟು ಇಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಇದರ ಅವಶ್ಯಕತೆ ಇದೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ್ ಹೇಳಿದ್ದಾರೆ.
ರಾಜ ಮಾಹಾರಾಜರ ಕಾಲದಿಂದಲೂ Drugs ಇದೆ
ಯಾವ ರಾಜಕಾರಣಿಯೂ ಸರಿ ಇಲ್ಲ. ಯಾರೋ ಒಬ್ಬ ಮಾತ್ರ ಮಹಾತ್ಮ ಗಾಂಧಿ ಥರ ಇರುತ್ತಾರೆ. ನಾನು ಈವರೆಗೆ ಸಿಗರೇಟ್ ಸೇದಿಲ್ಲ, ಆಫೀಮ್ ಬಳಸಿಲ್ಲ ಮತ್ತು ಕ್ಲಬ್ಗೂ ಹೋಗಿಲ್ಲ. ಇದಕ್ಕೆ ಹೊಸ ತಲೆಮಾರು, ಹಳೆ ತಲೆಮಾರು ಅಂತಿಲ್ಲ. ಹಳೆ ತಲೆಮಾರಿನ ರಾಜಕಾರಣಿಗಳಿಗೆ ಅವಕಾಶ ಇರಲಿಲ್ಲ. ಆದರೆ, ಈಗ ಅವಕಾಶವಿದೆ ಎಂದು ಅಮರೇಗೌಡ ಬಯ್ಯಾಪೂರ್ ಹೇಳಿದ್ದಾರೆ.
Published On - 1:33 pm, Sat, 3 October 20