ಹಸುವಿನ ಮೇಲೆ ದಾಳಿ ಮಾಡಿ.. ನಾಯಿಯನ್ನು ಎಳೆದೊಯ್ದ ಚಿರತೆಗಳು

ನಿನ್ನೆ ತಡರಾತ್ರಿ ಸಿದ್ದಿಕೇರಿ ಕ್ಯಾಂಪ್ನ ರಮೇಶ್ ಘಾಯಕವಾಡ ಎಂಬುವವರಿಗೆ ಸೇರಿದ ಹಸುವಿನ ಮೇಲೆ ಎರಡು ಚಿರತೆಗಳು ದಾಳಿ ಮಾಡಿ ನಾಯಿಯನ್ನು ಎಳೆದೊಯ್ದಿದೆ.

ಹಸುವಿನ ಮೇಲೆ ದಾಳಿ ಮಾಡಿ.. ನಾಯಿಯನ್ನು ಎಳೆದೊಯ್ದ ಚಿರತೆಗಳು
ಗಾಯಗೊಂಡ ಹಸುಗಳು
sandhya thejappa Edited By: ಸಾಧು ಶ್ರೀನಾಥ್​

Updated on: Dec 24, 2020 | 4:56 PM

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಸಿದ್ದಿಕೇರಿ ಕ್ಯಾಂಪ್ ಬಳಿ ಹಸುವಿನ ಮೇಲೆ ಚಿರತೆಗಳಿಂದ ದಾಳಿ ನಡೆದಿದ್ದು, ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿನ್ನೆ ತಡರಾತ್ರಿ ಸಿದ್ದಿಕೇರಿ ಕ್ಯಾಂಪ್​ನ ರಮೇಶ್  ಗಾಯಕವಾಡ ಎಂಬುವವರಿಗೆ ಸೇರಿದ ಹಸುವಿನ ಮೇಲೆ ಎರಡು ಚಿರತೆಗಳು ದಾಳಿ ಮಾಡಿ ನಾಯಿಯನ್ನು ಎಳೆದೊಯ್ದಿವೆ. ಚಿರತೆಯ ದಾಳಿಯನ್ನು ಕಂಡ ಸ್ಥಳೀಯರು ಹಸುವನ್ನು ರಕ್ಷಿಸಲು ಮುಂದಾಗಿ ಚಿರತೆಗಳನ್ನು ಓಡಿಸಿದರು.

ಎರಡು ಚಿರತೆ ಸಾವು, ಔಷಧ ಮಿಶ್ರಿತ ಆಹಾರ ತಿಂದು ಸಾವನ್ನಪ್ಪಿರುವ ಶಂಕೆ

 

Published On - 12:01 pm, Thu, 24 December 20

sandhya thejappa
Follow Us