AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಹೆದ್ದಾರಿಯಲ್ಲಿ ಒಂದೇ ವರ್ಷದಲ್ಲಿ 60 ಆಕ್ಸಿಡೆಂಟ್​: ಸಾಲು ಸಾಲು ಸಾವಿಂದ ಕಂಗೆಟ್ಟ ಜನತೆ

ತುಮಕೂರು: ಆ ಜಾಗದಲ್ಲಿ ಜನ ನಿಲ್ಲೋದಕ್ಕೂ ಭಯ ಪಡ್ತಿದ್ದಾರೆ. ಯಾಕಂದ್ರೆ, ಒಂದಲ್ಲ, ಎರಡಲ್ಲ, ಸುಮಾರು 60ಕ್ಕೂ ಹೆಚ್ಚು ಅಪಘಾತಗಳು ಅಲ್ಲಿ ನಡೆದಿವೆ. 30 ಕ್ಕೂ ಹೆಚ್ಚು ಜನ ಆ ಜಾಗದಲ್ಲೇ ಉಸಿರು ಚೆಲ್ಲಿದ್ದಾರೆ. ತಿರುವಿನ ಈ ದಾರಿಯಲ್ಲಿ, ಯಾವ ಹೊತ್ತಿನಲ್ಲಿ ಏನಾಗುತ್ತೋ ಗೊತ್ತಿಲ್ಲ. ದಿನಕ್ಕೊಂದು ಅಪಘಾತ ಇಲ್ಲಿ ತಪ್ಪಿದ್ದಲ್ಲ. ವಾರಕ್ಕೊಬ್ಬರಾದ್ರೂ ಜೀವ ಬಿಡ್ತಾನೆ ಇರ್ತಾರೆ. ಯಾಕಂದ್ರೆ, ಅಂತಹ ಡೆಡ್ಲಿ ಹೈವೇ ಇದು. ಹೌದು.. ಸಾಲು ಸಾಲು ಅಪಘಾತಗಳಿಗೆ ಸಾಕ್ಷಿಯಾಗ್ತಿರೋ ಇದು ಕೆರೆಗಳ ಪಾಳ್ಯ. ತುಮಕೂರು ಜಿಲ್ಲೆ ಮಧುಗಿರಿ […]

ಈ ಹೆದ್ದಾರಿಯಲ್ಲಿ ಒಂದೇ ವರ್ಷದಲ್ಲಿ 60 ಆಕ್ಸಿಡೆಂಟ್​: ಸಾಲು ಸಾಲು ಸಾವಿಂದ ಕಂಗೆಟ್ಟ ಜನತೆ
ಸಾಧು ಶ್ರೀನಾಥ್​
|

Updated on: Feb 03, 2020 | 7:00 PM

Share

ತುಮಕೂರು: ಆ ಜಾಗದಲ್ಲಿ ಜನ ನಿಲ್ಲೋದಕ್ಕೂ ಭಯ ಪಡ್ತಿದ್ದಾರೆ. ಯಾಕಂದ್ರೆ, ಒಂದಲ್ಲ, ಎರಡಲ್ಲ, ಸುಮಾರು 60ಕ್ಕೂ ಹೆಚ್ಚು ಅಪಘಾತಗಳು ಅಲ್ಲಿ ನಡೆದಿವೆ. 30 ಕ್ಕೂ ಹೆಚ್ಚು ಜನ ಆ ಜಾಗದಲ್ಲೇ ಉಸಿರು ಚೆಲ್ಲಿದ್ದಾರೆ. ತಿರುವಿನ ಈ ದಾರಿಯಲ್ಲಿ, ಯಾವ ಹೊತ್ತಿನಲ್ಲಿ ಏನಾಗುತ್ತೋ ಗೊತ್ತಿಲ್ಲ. ದಿನಕ್ಕೊಂದು ಅಪಘಾತ ಇಲ್ಲಿ ತಪ್ಪಿದ್ದಲ್ಲ. ವಾರಕ್ಕೊಬ್ಬರಾದ್ರೂ ಜೀವ ಬಿಡ್ತಾನೆ ಇರ್ತಾರೆ. ಯಾಕಂದ್ರೆ, ಅಂತಹ ಡೆಡ್ಲಿ ಹೈವೇ ಇದು.

ಹೌದು.. ಸಾಲು ಸಾಲು ಅಪಘಾತಗಳಿಗೆ ಸಾಕ್ಷಿಯಾಗ್ತಿರೋ ಇದು ಕೆರೆಗಳ ಪಾಳ್ಯ. ತುಮಕೂರು ಜಿಲ್ಲೆ ಮಧುಗಿರಿ ಸಮೀಪದ ಈ ಕೆರೆಗಳಪಾಳ್ಯ ಗ್ರಾಮದಲ್ಲಿ, ರಾಜ್ಯ ಹೆದ್ದಾರಿ 4 ಹಾದು ಹೋಗುತ್ತೆ. ಆದ್ರೆ, ಕಳೆದೊಂದು ವರ್ಷದಿಂದ ಇಲ್ಲಿ ಸುಮಾರು 60 ಕ್ಕೂ ಹೆಚ್ಚು ಅಪಘಾತಗಳಾಗಿವೆ. 30ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಕೆಶಿಪ್​​​ನ ಅವೈಜ್ಙಾನಿಕೆ ರಸ್ತೆ ಕಾಮಗಾರಿಯೇ ಇದಕ್ಕೆಲ್ಲ ಕಾರಣ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ.

ಇನ್ನೂ ಈ ವಾರದಲ್ಲೇ ಇಲ್ಲಿ ನಾಲ್ಕು ಅಪಘಾತಗಳಾಗಿದ್ದು, ಮೂವರು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ರಸ್ತೆ ಬದಿಯೇ ಸರ್ಕಾರಿ ಶಾಲೆ, ಹಾಲಿನ ಡೈರಿ ಇದೆ. ಹೆದ್ದಾರಿಯಲ್ಲಿ ಅತಿವೇಗದಲ್ಲಿ ವಾಹನಗಳು ತಿರುಗಾಡ್ತವೆ. ತಿರುವಿನಿಂದ ಬಂದ ವಾಹನಗಳು ಏಕಾಏಕಿ, ಪಾದಚಾರಿಗಳ ಮೇಲೆ ಹರಿಯುತ್ತಿವೆ. ಸಾಲು ಸಾಲು ಅಪಘಾತಗಳಿಂದ ಆತಂಕಗೊಂಡು ಜನ, ಮೊನ್ನೆಯಷ್ಟೇ ಪ್ರತಿಭಟನೆ ಮಾಡಿದ್ರು. ಇದೀಗ, ಸ್ಕೈ ವಾಕರ್ ಇಲ್ಲ ಬೈಪಾಸ್​​​​​​ ಮೂಲಕ ವಾಹನಗಳನ್ನ ಡೈವರ್ಟ್​​​​​​​ ಮಾಡ್ಬೇಕು ಅಂತ ಪಟ್ಟು ಹಿಡಿದಿದ್ದಾರೆ.

ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?